Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯದ ʻಆಸ್ತಿʼ ಮಾಲೀಕರಿಗೆ ಗುಡ್‌ ನ್ಯೂಸ್‌ : ʻಬಿ-ಖಾತಾʼ ನೀಡುವ ಅವಧಿ 3 ತಿಂಗಳು ವಿಸ್ತರಣೆ.!

15/05/2025 2:07 PM

BIG NEWS : ರಾಜ್ಯದ ಗ್ರಾಮೀಣ ಜನತೆಯ ಗಮನಕ್ಕೆ : `ವಾಟ್ಸಪ್’ನಲ್ಲೇ ಸಿಗಲಿವೆ ಗ್ರಾಮಪಂಚಾಯಿತಿಯ ಈ ಎಲ್ಲಾ ಸೇವೆಗಳು | WATCH VIDEO

15/05/2025 2:00 PM

BREAKING : ದಾವಣಗೆರೆಯಲ್ಲಿ ಭೀಕರ ಅಪಘಾತ : ಬೈಕ್ ಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಯುವತಿಯರು ಸಾವು

15/05/2025 1:57 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಮ್ಮ ಖುಷಿ ನಮ್ಮ ಕೈಯಲ್ಲಿದೆ; ಲೈಫ್‌ ಈಸ್‌ ಬ್ಯೂಟಿಫುಲ್‌ ಅನ್ನೋದನ್ನ ಮಾತ್ರ ಮರೆಯಬೇಡಿ
LIFE STYLE

ನಮ್ಮ ಖುಷಿ ನಮ್ಮ ಕೈಯಲ್ಲಿದೆ; ಲೈಫ್‌ ಈಸ್‌ ಬ್ಯೂಟಿಫುಲ್‌ ಅನ್ನೋದನ್ನ ಮಾತ್ರ ಮರೆಯಬೇಡಿ

By kannadanewsnow0701/03/2024 8:53 PM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಸುಖವಾಗಿರಲು, ನೆಮ್ಮದಿಯಾಗಿರಲು ಯಾರಿಗೆ ಇಷ್ಟವಿಲ್ಲ ಹೇಳಿ. ಆದರೆ ನಮ್ಮ ಸುತ್ತಮುತ್ತ ನಡೆಯುವ ಘಟನೆಗಳು ನಮಗೆ ಬೇಜಾರು ನೋವನ್ನುಂಟು ಮಾಡುತ್ತವೆ. ಇವಗಳ ಹೊರೆತಾಗಿಯೂ ನಾವು ಆನಂದವಾಗಿರಲು ಪ್ರಯತ್ನಿಸಬೇಕು. ಎಲ್ಲವನ್ನೂ ಮರೆತು ನಗುವುದು ತುಸು ಕಷ್ಟವೇ ಸರಿ. ಅಂತಹ ಸಂದರ್ಭದಲ್ಲಿ ನಮ್ಮ ಮನಸ್ಸಿನ ಸ್ಥಿತಿ ಬದಲಾಯಿಸಿಕೊಳ್ಳುವುದ ಅನಿವಾರ್ಯ. ಆದರೆ ನಮ್ಮ ನಡೆ ನಮ್ಮ ಸುತ್ತಮುತ್ತಲಿನ ಜನರಿಗೆ ಸಂಕೋಚ ಮುಜುಗರವನ್ನುಂಟು ಮಾಡಬಾರದು. ನಾವು ಸುಖವಾಗಿದ್ದು ನಮ್ಮವರನ್ನೂ ಸುಖವಾಗಿರಿಸಲು ಪ್ರಯತ್ನಿಸಬೇಕು.

ಸದಾ ಒಳ್ಳೆಯ ವಿಚಾರ ಮಾಡಿ. ನೆಗೆಟಿವ್‌ ಚಿಂತನೆ ಬೇಡ. ಎಲ್ಲವನ್ನು ಧನಾತ್ಮಕ ದೃಷ್ಟಿಯಿಂದ ನೋಡಲು ಪ್ರಯತ್ನಿಸಿ. ಎಲ್ಲಾ ವಿಷಯಕ್ಕೂ ಮೊಸರಿನಲ್ಲಿ ಕಲ್ಲು ಹುಡುಕಬೇಡಿ.

ಹೀಗೆ ಸದಾ ಖುಷಿಯಾಗಿರುವುದು ನಮ್ಮ ಕೈಯಲ್ಲಿದ್ದೆ. ಮತ್ತೊಬ್ಬರಿಂದ ಸುಖ ಅಥವಾ ಖುಷಿಯನ್ನು ನಿರೀಕ್ಷೆ ಮಾಡಬೇಡಿ. ಒಂದು ವೇಳೆ ನೀವಿಟ್ಟುಕೊಂಡ ನಿರೀಕ್ಷೆ ಹುಸಿಯಾದಾಗ ಸಹಜವಾಗಿ ಮನಸ್ಸಿಗೆ ಬೇಜಾರಾಗುತ್ತದೆ. ಹಾಗಾಗಿ ಖುಷಿಯನ್ನು ಸ್ವತಃ ನಿಮ್ಮಲ್ಲಿಯೇ, ನಿಮ್ಮಿಂದಲೇ ಕಂಡುಕೊಳ್ಳಿ.

ನಡೆದು ಹೋದ ಕೆಟ್ಟ ವಿಚಾರ ಘಟನೆಗಳನ್ನು ಆಗಾಗ ಮೆಲಕು ಹಾಕಲೇ ಬೇಡಿ, ಅವುಗಳಿಂದ ಆದಷ್ಟು ದೂರವಿರಿ. ಎಷ್ಟು ನೀವು ನಿಮ್ಮ ಮನಸ್ಸನ್ನು ಚಿಂತೆಯಿಂದ ದೂರವಿರಿಸುತ್ತೀರೋ ಅಷ್ಟು ನೀವು ನೆಮ್ಮದಿಯಾಗಿರುತ್ತೀರಿ.

ಕಷ್ಟ ಅಂತ ಬಂದರೆ ಎದೆಗುಂದಬೇಡಿ. ಧೈರ್ಯವಾಗಿ ಎದುರಿಸಿ. ಎಲ್ಲವನ್ನೂ ಮುಗುಳುನಗುತ್ತಾ ಸ್ವೀಕರಿಸಿ.

ಹಳೆಯದನ್ನೇ ಯೋಚಿಸುತ್ತಾ ಖಿನ್ನತೆಗೆ ಒಳಗಾಗಬೇಡಿ. ಖಿನ್ನತೆ ದೇಹದ ಹಾಗು ಮಾನಸಿಕ ಆರೋಗ್ಯಕ್ಕೆ ಭಾರೀ ನಷ್ಟ ಉಂಟು ಮಾಡುತ್ತದೆ.ಖಿನ್ನತೆಗೆ ಯಾವುದೇ ಮದ್ದಿಲ್ಲ. ಇದರಿಂದ ಆಚೆ ಬರಬೇಕೆಂದು ನೀವು ನಿರ್ಧರಿಸಿದರೆ ಅದಕ್ಕಿಂತ ದೊಡ್ಡ ಮಾತ್ರೆ ಇಲ್ಲ. ಖಿನ್ನತೆಯಿಂದ ಹೊರಬರಲು ಯೋಗ ಪ್ರಾಣಾಯಮ ಸೂಕ್ತ ಪರಿಹಾರ ನೀಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬೇಕಾಗಿರುವು ನಿಮ್ಮ ಉತ್ತಮ ಆಲೋಚನೆ ಹಾಗು ಧೃಡ ಮನಸ್ಸು.

ಇವೆಲ್ಲಕ್ಕಿಂತ ಹೆಚ್ಚಾಗಿ ಸದಾ ಕ್ರೀಯಾಶೀಲವಾಗಿರಿ. ಬೆಳಗಿನ ಹೊತ್ತು ಹೆಚ್ಚು ಮಲಗಬೇಡಿ. ಬೆಳಗ್ಗೆ ಬೇಗ ಎದ್ದು ವಾಕಿಂಗ್‌, ಯೋಗ, ಪ್ರಾಣಾಯಾಮ ಮಾಡುವ ಅಭ್ಯಾಸ ರೂಢಿಯಲ್ಲಿಟ್ಟುಕೊಳ್ಳಿ.

ಸ್ವತಃ ನೀವೇ ನಿಮಗೆ ಇಷ್ಟವಾದ ಅಡುಗೆ ಮಾಡಿಕೊಂಡು ಊಟ ಮಾಡಿ. ಮನೆಮಂದಿಗೆಲ್ಲಾ ಬಗೆ ಬಗೆಯ ಅಡುಗೆ ಮಾಡಿ ಬಡಿಸಿ.
ಯಾವುದಾದರೂ ಒಂದು ಹವ್ಯಾಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಈಜಾಡಿ, ನಿಮಗೆ ಇಷ್ಟವಾದ ಆಟವಾಡಿ, ಪೇಟಿಂಗ್‌ ಮಾಡಿ, ಸ್ಕೆಚ್‌ ಬಿಡಿಸಿ, ಮ್ಯೂಸಿನಲ್ಲಿ ಇಂಟ್ರಸ್ಟ್‌ ಇದ್ದರೆ ಯಾವುದಾದರೂ ಒಂದು ವಾಧ್ಯ ಬಾರಿಸಲು ಕಲೆಯಿರಿ. ಯೂಟ್ಯೂಬ್‌ನಲ್ಲಿ ನಿಮಗೆ ಟುಟೋರಿಯಲ್‌ಗಳಿವೆ. ಸಂಜೆ ಸಮೂಹ ಡ್ಯಾನ್ಸ್‌ ಅಥವಾ ಏರೋಬಿಕ್ಸ್‌ ಕ್ಲಾಸ್‌ಗೆ ಹೋಗಿ. ಇವೆಲ್ಲಾ ಉತ್ತಮ ಅಭ್ಯಾಸಗಳು ನಿಮ್ಮ ಮನಸ್ಸನ್ನು ಹಗುರವಾಗಿಸುತ್ತದೆ. ಹಾಗು ದೇಹಕ್ಕೂ ಒಳ್ಳೆಯ ವ್ಯಾಯಾಮವಾಗುತ್ತದೆ.

ಯಾವ ವಿಷಯವನ್ನೂ ಅತಿಯಾಗಿ ತೆಗೆದುಕೊಳ್ಳದೇ ಎಲ್ಲವನ್ನೂ ಕೂಲಾಗಿ ತೆಗೆದುಕೊಳ್ಳಿ. ಮೆದುಳಿಗೆ ಅನವಷ್ಯಕವಾಗಿ ಹೆಚ್ಚು ಕೆಲಸ ಕೊಡಬೇಡಿ. ಸಮಯಕ್ಕೆ ತಕ್ಕ ಹಾಗೆ ದೇಹಕ್ಕೆ ಹಗು ಮೆದುಳಿಗೆ ಕೆಲಸ ಕೊಡಿ. ಸಣ್ಣ ಸಣ್ಣ ವಿಷಯಕ್ಕೆ ಕಿರಿಕಿರಿ ಕೋಪ ಬೇಡ. ಧ್ಯಾನ ಮಾಡಿದರೆ ಈ ಎಲ್ಲಾ ಸಮಸ್ಯೆ ನಿವಾರಣೆಯಾಗುತ್ತದೆ.

ಲೈಫ್‌ ಈಸ್‌ ಬ್ಯೂಟಿಫುಲ್‌ ಅನ್ನೋದನ್ನ ಮಾತ್ರ ಮರೆಯಬೇಡಿ. ಚಿಕ್ಕ ಚಿಕ್ಕ ವಿಷಯದಲ್ಲಿ ಖುಷಿ ಪಡಿ. ಕೈತೋಟ ಬೆಳಸಿ. ನಾಯಿ ಬೆಕ್ಕು, ಪಕ್ಷಿಗಳಂತಹ ಪೆಟ್‌ಗಳನ್ನು ಸಾಕಿ, ಹೀಗೆ ಸಣ್ಣ ಸಣ್ಣ ಕೆಲಸ ನಿಮಗೆ ಹೆಚ್ಚು ಖುಷಿ ಕೊಡುತ್ತವೆ. ಇವುಗಳನ್ನೇ ಆನಂದಿಸಿ. ನಮ್ಮ ಖುಷಿ ನಮ್ಮ ಕೈಯಲ್ಲಿದೆ ಎಂಬುದು ಮಾತ್ರ ಸತ್ಯ

Our happiness is in our hands; Don't forget that life is beautiful ನಮ್ಮ ಖುಷಿ ನಮ್ಮ ಕೈಯಲ್ಲಿದೆ; ಲೈಫ್‌ ಈಸ್‌ ಬ್ಯೂಟಿಫುಲ್‌ ಅನ್ನೋದನ್ನ ಮಾತ್ರ ಮರೆಯಬೇಡಿ
Share. Facebook Twitter LinkedIn WhatsApp Email

Related Posts

ಚಿಕನ್‌ ಪ್ರಿಯರೇ ಗಮನಿಸಿ: ಕೋಳಿಯ ಈ ಭಾಗವನ್ನು ಅಪ್ಪಿ-ತಪ್ಪಿ ತಿನ್ನಬೇಡಿ..!

15/05/2025 9:44 AM1 Min Read

ವಾರಕ್ಕೆ 52 ಗಂಟೆಗಳಷ್ಟು ಹೆಚ್ಚು ಕೆಲಸ ಮಾಡುವುದು ಮೆದುಳಿನ ರೂಪ ಸ್ಪಷ್ಟತೆ ಬದಲಾಯಿಸಬಹುದು: ಅಧ್ಯಯನ

15/05/2025 8:49 AM2 Mins Read

ಕ್ಯಾನ್ಸರ್ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ನಾಯಿಗಳು ಕ್ಯಾನ್ಸರ್ ಅನ್ನು ಪತ್ತೆ ಹಚ್ಚುತ್ತವೆ: ವರದಿ

15/05/2025 8:33 AM2 Mins Read
Recent News

BIG NEWS : ರಾಜ್ಯದ ʻಆಸ್ತಿʼ ಮಾಲೀಕರಿಗೆ ಗುಡ್‌ ನ್ಯೂಸ್‌ : ʻಬಿ-ಖಾತಾʼ ನೀಡುವ ಅವಧಿ 3 ತಿಂಗಳು ವಿಸ್ತರಣೆ.!

15/05/2025 2:07 PM

BIG NEWS : ರಾಜ್ಯದ ಗ್ರಾಮೀಣ ಜನತೆಯ ಗಮನಕ್ಕೆ : `ವಾಟ್ಸಪ್’ನಲ್ಲೇ ಸಿಗಲಿವೆ ಗ್ರಾಮಪಂಚಾಯಿತಿಯ ಈ ಎಲ್ಲಾ ಸೇವೆಗಳು | WATCH VIDEO

15/05/2025 2:00 PM

BREAKING : ದಾವಣಗೆರೆಯಲ್ಲಿ ಭೀಕರ ಅಪಘಾತ : ಬೈಕ್ ಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಯುವತಿಯರು ಸಾವು

15/05/2025 1:57 PM

JOB ALERT : ಉದ್ಯೋಗಾಂಕ್ಷಿಗಳೇ ಗಮನಿಸಿ : ‘SBI’ ನಲ್ಲಿ 3,323 ಹುದ್ದೆಗಳಿಗೆ ಅರ್ಜಿ ಆಹ್ವಾನ |SBI Recruitment 2025

15/05/2025 1:52 PM
State News
KARNATAKA

BIG NEWS : ರಾಜ್ಯದ ʻಆಸ್ತಿʼ ಮಾಲೀಕರಿಗೆ ಗುಡ್‌ ನ್ಯೂಸ್‌ : ʻಬಿ-ಖಾತಾʼ ನೀಡುವ ಅವಧಿ 3 ತಿಂಗಳು ವಿಸ್ತರಣೆ.!

By kannadanewsnow5715/05/2025 2:07 PM KARNATAKA 2 Mins Read

ಬೆಂಗಳೂರು : ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಅನಧಿಕೃತ ಕಟ್ಟಡ ಮತ್ತು ನಿವೇಶನಗಳಿಗೆ…

BIG NEWS : ರಾಜ್ಯದ ಗ್ರಾಮೀಣ ಜನತೆಯ ಗಮನಕ್ಕೆ : `ವಾಟ್ಸಪ್’ನಲ್ಲೇ ಸಿಗಲಿವೆ ಗ್ರಾಮಪಂಚಾಯಿತಿಯ ಈ ಎಲ್ಲಾ ಸೇವೆಗಳು | WATCH VIDEO

15/05/2025 2:00 PM

BREAKING : ದಾವಣಗೆರೆಯಲ್ಲಿ ಭೀಕರ ಅಪಘಾತ : ಬೈಕ್ ಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಯುವತಿಯರು ಸಾವು

15/05/2025 1:57 PM

BIG NEWS : ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕ್ರಾಂತಿಕಾರಿ ಹೆಜ್ಜೆ : ಗ್ರೇಟರ್‌ ಬೆಂಗಳೂರು ಆಡಳಿತ ಅಧಿನಿಯಮ-2025 ಅನುಷ್ಠಾನ.!

15/05/2025 1:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.