Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇನ್ಮುಂದೆ ಕದನ ವಿರಾಮ ಉಲ್ಲಂಘನೆಯಾದರೆ ಪಾಕ್ ಗೆ ತಕ್ಕ ಪ್ರತ್ಯುತ್ತರ: ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ

10/05/2025 11:32 PM

BREAKING: ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ದೃಢಪಡಿಸಿದ ಕೇಂದ್ರ ಸರ್ಕಾರ: ಭಾರತೀಯ ಸೇನೆಗೆ ತಿರುಗೇಟಿಗೆ ಸೂಚನೆ

10/05/2025 11:27 PM

BREAKING: ಪಾಕಿಸ್ತಾನಕ್ಕೆ ಕದನ ವಿರಾಮ ಒಪ್ಪಂದ ಅರ್ಥವಾಗುತ್ತಿಲ್ಲ, ಶೀಘ್ರದಲ್ಲೇ ಭಾರತೀಯ ಸೇವೆ ಪ್ರತ್ಯುತ್ತರ: ಕೇಂದ್ರ ಗೃಹ ಸಚಿವಾಲಯ

10/05/2025 11:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜೋತಿಷ್ಯ ವಿಜ್ಞಾನ: ‘ಜನ್ಮದಾತರ’ನ್ನು ನಿರ್ಲಕ್ಷಿಸಿದರೆ ‘ದೋಷ ಖಂಡಿತ’
KARNATAKA

ಜೋತಿಷ್ಯ ವಿಜ್ಞಾನ: ‘ಜನ್ಮದಾತರ’ನ್ನು ನಿರ್ಲಕ್ಷಿಸಿದರೆ ‘ದೋಷ ಖಂಡಿತ’

By kannadanewsnow0926/02/2024 7:59 PM

ನೆನಪಿರಲಿ: ಭಗವಂತನ ಕೃಪಾಶೀರ್ವಾದಗಳು ತಂದೆ ತಾಯಿಯರ ಮೂಲಕ ನಮಗೆ ದೊರೆಯುತ್ತವೆ

ಮೊದಲಿಗೇ ಸ್ಪಷ್ಟಪಡಿಸುತ್ತಿದ್ದೇನೆ. ಇದು ಯಾರನ್ನೂ ಹೆದರಿಸುವ ಬೆದರಿಸುವ ಪ್ರಯತ್ನವಲ್ಲ. ಬದಲಿಗೆ
ಹಲವು ಜ್ಯೋತಿಷ್ಯಕಾರರ 45 ವರ್ಷಗಳಿಗೂ ಹೆಚ್ಚು ಕಾಲ ಕ್ರಮಬದ್ಧವಾಗಿ , ವೈಜ್ಞಾನಿಕವಾಗಿ ಒಂದು ಲಕ್ಷಕ್ಕೂ ಮೀರಿದ ಜಾತಕಗಳ ಪರಿಶೀಲನೆ, ವಿಶ್ಲೇಷಣೆ, 10000 ಕ್ಕೂ ಹೆಚ್ಚು ದೋಷ ನಿವಾರಣಾ ಹೋಮಗಳನ್ನು ಮಾಡಿಸಿದ ಹಾಗೂ ಜ್ಯೋತಿಷ್ಯಶಾಸ್ತ್ರದ ಅಭ್ಯಾಸ , ಅನುಭವ, ಜ್ಞಾನಾಧಾರಿತ ಬರಹವಿದು.
ಕರ್ಮ ಸಿದ್ಧಾಂತ, ಪುನರ್ಜನ್ಮ ಸಿದ್ಧಾಂತಗಳ ಪ್ರತ್ಯಕ್ಷಾನುಭವದ ಹಿನ್ನೆಲೆ ಈ ಬರಹಗಳಿಗಿದೆ.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564.
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಗೊತ್ತಿದ್ದೋ ಗೊತ್ತಿಲ್ಲದೆಯೋ ಬಹಳಷ್ಟು ಜನರು ಮಾಡುತ್ತಿರುವ ತಪ್ಪು ಕರ್ಮಗಳನ್ನೂ , ಮುಂದೆ ಈ ಜನ್ಮದಲ್ಲೋ ಅಥವಾ ಮುಂದಿನ ಜನ್ಮಗಳಲ್ಲೋ ತಪ್ಪದೇ ಅನುಭವಿಸಲೇಬೇಕಾಗುವ ಕರ್ಮಫಲಗಳನ್ನು ಪ್ರಜ್ಞಾಪೂರ್ವಕವಾಗಿ ನಿವಾರಿಸಿಕೊಳ್ಳಲೆಂಬ ಸದುದ್ದೇಶವಷ್ಟೇ.

ಬದುಕಿದ್ದಾಗ ಕಾಡಿಸಿ, ಪೀಡಿಸಿ, ಹಿಂಸಿಸಿ ನೆಮ್ಮದಿ ಶಾಂತಿ ಕಿತ್ತುಕೊಂಡು ಸತ್ತ ನಂತರ ಶಾಪ ಕೊಟ್ಟಾರೆಂಬ ಭಯದಿಂದ ತಿಥಿ , ಶ್ರಾದ್ಧ, ತರ್ಪಣ , ಎಡೆ ಇಡುವುದು, ಮಹಾಲಯ ಅಮಾವಾಸ್ಯೆ ಇತ್ಯಾದಿ ಆಚರಣೆ ,ಪರಿಹಾರ, ಪ್ರಾಯಶ್ಚಿತ್ತಗಳಿಂದ ಹೆಚ್ಚಿನ ಶುಭಫಲಗಳು ಪ್ರಾಪ್ತಿಯಾಗುವುದಿಲ್ಲ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಜಾತಕದ ನಾಲ್ಕನೇ ಮನೆ ವ್ಯಕ್ತಿಯ ಸುಖ, ವಿದ್ಯೆ, ಮಾತೃಸೌಖ್ಯ, ವಾಹನ ಸೌಖ್ಯ, ನೆಮ್ಮದಿ , ಶಾಂತಿ, ಸ್ವಗೃಹವಾಸ ಇತ್ಯಾದಿಗಳ ಸೂಚಕ.
ತಾಯಿ ಅಥವಾ ತತ್ಸಮಾನ ಹಿರಿಯ ಮಹಿಳೆಯರಿಗೆ ಯಾವಾಗಲೂ , ವಿಶೇಷವಾಗಿ ವೃದ್ಧಾಪ್ಯದಲ್ಲಿ ನಿಂದೆ, ದೈಹಿಕ, ಮಾನಸಿಕ ಹಿಂಸೆ ,ಅವಮಾನ, ನಿರ್ಲಕ್ಷ್ಯ, ವೈದ್ಯಕೀಯ ಚಿಕಿತ್ಸೆ ನಿರಾಕರಣೆ, ಆಸ್ತಿ, ಹಣ ಕಾಸಿನ ವಂಚನೆ, ವೃದ್ಧಾಶ್ರಮ/ ಅನಾಥಾಶ್ರಮಗಳಿಗೆ ಸೇರಿಸುವುದು, ಬೀದಿಪಾಲು ಮಾಡುವುದು, ದುರುಪಯೋಗ, ಮೋಸ, ತಾತ್ಸಾರ ಇತ್ಯಾದಿ ಪಾಪಕರ್ಮಗಳನ್ನು ತಪ್ಪೆಂದು ತಿಳಿದೂ ಮಾಡಿದರೆ ಅದರ ಪರಿಣಾಮ ಘೋರ , ಭೀಕರ.
ಜಾತಕದಲ್ಲಿ 4 ನೇ ಮನೆ ದುರ್ಬಲವಾಗಿ ಅದರ ಸೂಚಕಗಳು/ ಕಾರಕತ್ವಗಳು , ಶುಭಫಲಗಳು ವ್ಯಕ್ತಿಗೆ ಸಿಗುವುದಿಲ್ಲ ಅಥವಾ ಕಾಲಕ್ರಮೇಣ ಕಡಿಮೆಯಾಗುತ್ತವೆ. ಪಾಪಕರ್ಮ ಫಲಗಳು ಜನ್ಮಾಂತರಕ್ಕೂ ವ್ಯಾಪಿಸುತ್ತವೆ.

ವೃಶ್ಚಿಕ ರಾಶಿಯ ಚಂದ್ರ, ಚಂದ್ರ+ ರಾಹು, ಚಂದ್ರ+ ಶನಿ, ಚಂದ್ರ+ ಕೇತು, ಚಂದ್ರ+ಶನಿ+ ರಾಹು , ಬಾಧಕ ಸ್ಥಾನದ ಚಂದ್ರ ಇತ್ಯಾದಿ ಅನೇಕ ದುರ್ಯೋಗಗಳಿಗೆ ಮೇಲ್ಕಂಡ ಮಾತೃಸಂಬಂಧೀ ದುಷ್ಕರ್ಮಗಳೇ ನೇರ ಕಾರಣ !

ಇದೇ ರೀತಿ ಜಾತಕದ 9 ನೇ ಮನೆ ಪಿತೃ (ತಂದೆ ಅಥವಾ ತತ್ಸಮಾನ ಹಿರಿಯರು) , ಭಾಗ್ಯ, ಅದೃಷ್ಟ, ಧರ್ಮ ಕಾರ್ಯ, ವಿದೇಶ ಪ್ರಯಾಣ, ತೀರ್ಥ ಯಾತ್ರೆ , ಉನ್ನತ ವ್ಯಾಸಂಗ ಇತ್ಯಾದಿಗಳ ಸೂಚಕ ಸ್ಥಾನ.
ಜನ್ಮ ಕೊಟ್ಟ ತಂದೆ ಮತ್ತು ತಂದೆ ಸಮಾನರಾದ ವ್ಯಕ್ತಿಗಳಿಗೆ ಮೇಲೆ ವಿವರಿಸಿದ ಪಾಪಕರ್ಮಗಳನ್ನು ಮಾಡಿದರೆ ಜಾತಕದ 9 ನೇ ಮನೆಯ ಕಾರಕತ್ವಗಳು ದುರ್ಬಲವಾಗಿ ನಮ್ಮ ಅದೃಷ್ಟ ಕ್ಷೀಣವಾಗಿ ಕಾಲಕ್ರಮೇಣ ನಾಶವಾಗುತ್ತದೆ !
ಬದುಕಿರುವಾಗ ತಂದೆ ತಾಯಿಯರ ಸೇವೆಯನ್ನು ಕೊನೇ ಕ್ಷಣದವರೆಗೂ ಎಷ್ಟೇ ಕಷ್ಟ ನಷ್ಟವಾದರೂ ಬಿಡದೆ , ಪ್ರತ್ಯಕ್ಷ ದೇವತೆಗಳೆಂದು ತಿಳಿದು ಮಾಡಬೇಕು. ಆಗ ಮಾತ್ರ ಮಾತಾಪಿತೃ ಋಣ ಸ್ವಲ್ಪವಾದರೂ ತೀರಿದಂತೆ. ಅಂಥವರಿಗೆ ಮಾತಾಪಿತರ ಆಶೀರ್ವಾದ , ಅನುಗ್ರಹ ಚೆನ್ನಾಗಿರುತ್ತದೆ. ವಂಶಾಭಿವೃದ್ಧಿ, ಉತ್ತರೋತ್ತರ ಅಭಿವೃದ್ಧಿಯಾಗುತ್ತದೆ.

ತಂದೆ ತಾಯಿ ಸಮಾನರೇ ಆದ ಅತ್ತೆ ಮಾವಂದಿರನ್ನು ರಾಹು -ಕೇತು ಗಳೆಂದು ಮೂದಲಿಸಿ ಅಪಮಾನಿಸಿ ಹಿಂಸಿಸುವ, ಕಷ್ಟ ಕೋಟಲೆ ಯಾತನೆಗಳನ್ನು ನೀಡುವ ದುಷ್ಟ ಸೊಸೆಯರಿಗೂ ಇದು ಅನ್ವಯ.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564.
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ತಂದೆ ತಾಯಿಯರು ಒಂದು ವೇಳೆ ದುಷ್ಟರು, ದುರ್ಮಾರ್ಗರು, ಬೇಜವಾಬ್ದಾರಿಗಳಾಗಿದ್ದರೂ ಸರಿ ನಮ್ಮ ಕರ್ತವ್ಯವನ್ನು ನಾವು ಮಾಡಲೇಬೇಕು. ಅವರವರ ಕರ್ಮಫಲ ಅವರವರಿಗೆ!!

ನೆನಪಿರಲಿ: ಭಗವಂತನ ಕೃಪಾಶೀರ್ವಾದಗಳು ತಂದೆ ತಾಯಿಯರ ಮೂಲಕ ನಮಗೆ ದೊರೆಯುತ್ತವೆ.

Share. Facebook Twitter LinkedIn WhatsApp Email

Related Posts

BREAKING : ಕದನ ವಿರಾಮ ಘೋಷಣೆಯಾದರು, ಭಯೋತ್ಪಾದನೆ ಮೂಲೋತ್ಪಾಟನೆಗೆ ಕ್ರಮ : CM ಸಿದ್ದರಾಮಯ್ಯ

10/05/2025 9:02 PM1 Min Read

BIG NEWS : ಮೇ 12 ರಂದು ‘ಬುದ್ಧ ಪೂರ್ಣಿಮ’ ಹಿನ್ನೆಲೆ, ಮಾಂಸ ಮಾರಾಟ ನಿಷೇಧಿಸಿ ‘BBMP’ ಆದೇಶ

10/05/2025 8:26 PM1 Min Read

BREAKING: ಆಪರೇಷನ್ ಸಿಂಧೂರ್: ಎಲ್ಲಾ ಜಿಲ್ಲೆಗಳಲ್ಲಿ ಸಹಾಯ ಕೇಂದ್ರ ತೆರೆದು, ಸಹಾಯವಾಣಿ ಆರಂಭಿಸಿ- ಸಿಎಂ ಸಿದ್ಧರಾಮಯ್ಯ

10/05/2025 5:44 PM2 Mins Read
Recent News

ಇನ್ಮುಂದೆ ಕದನ ವಿರಾಮ ಉಲ್ಲಂಘನೆಯಾದರೆ ಪಾಕ್ ಗೆ ತಕ್ಕ ಪ್ರತ್ಯುತ್ತರ: ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ

10/05/2025 11:32 PM

BREAKING: ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ದೃಢಪಡಿಸಿದ ಕೇಂದ್ರ ಸರ್ಕಾರ: ಭಾರತೀಯ ಸೇನೆಗೆ ತಿರುಗೇಟಿಗೆ ಸೂಚನೆ

10/05/2025 11:27 PM

BREAKING: ಪಾಕಿಸ್ತಾನಕ್ಕೆ ಕದನ ವಿರಾಮ ಒಪ್ಪಂದ ಅರ್ಥವಾಗುತ್ತಿಲ್ಲ, ಶೀಘ್ರದಲ್ಲೇ ಭಾರತೀಯ ಸೇವೆ ಪ್ರತ್ಯುತ್ತರ: ಕೇಂದ್ರ ಗೃಹ ಸಚಿವಾಲಯ

10/05/2025 11:22 PM

BREAKING : ಕದನ ವಿರಾಮ ಉಲ್ಲಂಘಿಸಿ ಪಾಕ್ ನಿಂದ ಮತ್ತೆ ದಾಳಿ : 50ಕ್ಕೂ ಹೆಚ್ಚು ಡ್ರೋನ್ ಧ್ವಂಸಗೊಳಿಸಿದ ಭಾರತ | Watch Video

10/05/2025 9:23 PM
State News
KARNATAKA

BREAKING : ಕದನ ವಿರಾಮ ಘೋಷಣೆಯಾದರು, ಭಯೋತ್ಪಾದನೆ ಮೂಲೋತ್ಪಾಟನೆಗೆ ಕ್ರಮ : CM ಸಿದ್ದರಾಮಯ್ಯ

By kannadanewsnow0510/05/2025 9:02 PM KARNATAKA 1 Min Read

ಬೆಂಗಳೂರು : ಪಹಲ್ಗಾಂ ಉಗ್ರರ ದಾಳಿಗೆ ಭಾರತ ಪ್ರತಿಕಾರ ತೀರಿಸಿಕೊಂಡಿದ್ದು, ಇದೀಗ ಇಂದು ಸಂಜೆ 5 ಗಂಟೆಗೆ ಭಾರತ ಮತ್ತು…

BIG NEWS : ಮೇ 12 ರಂದು ‘ಬುದ್ಧ ಪೂರ್ಣಿಮ’ ಹಿನ್ನೆಲೆ, ಮಾಂಸ ಮಾರಾಟ ನಿಷೇಧಿಸಿ ‘BBMP’ ಆದೇಶ

10/05/2025 8:26 PM

BREAKING: ಆಪರೇಷನ್ ಸಿಂಧೂರ್: ಎಲ್ಲಾ ಜಿಲ್ಲೆಗಳಲ್ಲಿ ಸಹಾಯ ಕೇಂದ್ರ ತೆರೆದು, ಸಹಾಯವಾಣಿ ಆರಂಭಿಸಿ- ಸಿಎಂ ಸಿದ್ಧರಾಮಯ್ಯ

10/05/2025 5:44 PM

BREAKING : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ‘ಮಾಕ್ ಡ್ರಿಲ್’ ನಡೆಸಿ : ಅಧಿಕಾರಿಗಳಿಗೆ CM ಸಿದ್ದರಾಮಯ್ಯ ಸೂಚನೆ

10/05/2025 5:28 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.