Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಾಧ್ಯಮಗಳು ಧರ್ಮಸ್ಥಳದ ಪವಿತ್ರ ಪರಂಪರೆಯನ್ನು ತಪ್ಪು ಮಾಹಿತಿಯ ಗುರಿಯಾಗಿ ಹೇಗೆ ಪರಿವರ್ತಿಸಿದವು?

19/08/2025 2:01 PM

ಬಡತನದ ಲಾಭಕೋರರು: ಧರ್ಮಸ್ಥಳ ವಿವಾದದ ಹಿಂದಿನ ನಿಜವಾದ ಶಕ್ತಿಗಳು

19/08/2025 1:55 PM

BREAKING : ಏಷ್ಯನ್ ಶೂಟಿಂಗ್ ಚಾಂಪಿಯನ್ ಶಿಪ್ : ಭಾರತದ ಶೂಟರ್ `ಮನು ಭಾಕರ್’ ಗೆ ಕಂಚಿನ ಪದಕ | Asian Shooting Championships 2025

19/08/2025 1:50 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಈ ಟಿಪ್ಸ್‌ ಅನುಸರಿಸಿ ಕಿಚನ್‌ ಅನ್ನು ಬೇಗನೇ ಕ್ಲೀನ್‌ ಮಾಡಿ!
LIFE STYLE

ಈ ಟಿಪ್ಸ್‌ ಅನುಸರಿಸಿ ಕಿಚನ್‌ ಅನ್ನು ಬೇಗನೇ ಕ್ಲೀನ್‌ ಮಾಡಿ!

By kannadanewsnow0727/02/2024 9:19 AM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಮನೆಯ ಅಡುಗೆ ಮನೆ ಮೇಲೆ ನಮ್ಮ ಆರೋಗ್ಯ ಇರುತ್ತದೆ. ಕಿಚನ್‌ ಎಷ್ಟು ಶ್ವಚ್ಛವಾಗಿರುತ್ತದೆಯೋ ನಮ್ಮ ಆರೋಗ್ಯ ಕೂಡ ಅಷ್ಟೇ ಸ್ವಚ್ಛವಾಗಿರುತ್ತದೆ. ಇನ್ನು ಹೊರಗಡೆ ದುಡಿಯಲು ಹೋಗುವ ಹೆಂಗಸರು ತುಂಬಾ ಸಮಯ ಕಿಚನ್‌ನಲ್ಲಿ ಕಳೆಯೋಕೆ ಆಗೋದಿಲ್ಲ. ಇಂತವರಿಗೆ ಕಿಚನ್‌ ಅನ್ನು ಬೇಗ ಕ್ಲೀನ್‌ ಆಗಬೇಕೆಂದರೆ ಕೆಲ ಟಿಪ್ಸ್‌ ಇವೆ ನೋಡಿ,

ಒಲೆಯ ಮೇಲಿಟ್ಟ ಹಾಲು ಉಕ್ಕಿದರೆ ಕೂಡಲೇ ಶ್ವಚ್ಛಗೊಳಿಸಿಬಿಡಿ. ಅದನ್ನು ಹಾಗೆ ಬಿಟ್ಟರೆ ಸ್ಟವ್‌ ಹಾಗು ನೆಲಕ್ಕೆ ಹಾಲಿನ ಜಿಡ್ಡು ಅಂಟಿಕೊಂಡುಬಿಡುತ್ತದೆ. ಈ ಜಿಡ್ಡನ್ನು ತೆಗೆಯಲು ಆಮೇಲೆ ಹರ ಸಾಹಸ ಪಡಬೇಕಾದೀತು. ಹಾಗಾಗಿ ಬೇಸರ ಮಾಡಿಕೊಳ್ಳದೇ ಕೂಡಲೇ ಉಕ್ಕಿದ ಹಾಲನ್ನು ಒರೆಸಿಬಿಡಿ.

ತಂದ ತರಕಾರಿಗಳನ್ನು ಸ್ವಚ್ಛವಾಗಿ ತೊಳಿದೇ ಫ್ರಿಡ್ಜ್‌ನಲ್ಲಿಡಿ. ಬೆಳಗ್ಗೆ ಆಫೀಸ್‌ಗೆ ಹೋಗುವಾಗ ಗಡಿಬಿಡಿಯಲ್ಲಿ ಅಡುಗೆ ಮಾಡುವಾಗ ಸಮಯದ ಉಳಿತಾಯವಾಗುತ್ತದೆ. ಅಂದಹಾಗೆ ಫ್ರಿಡ್ಜ್‌ನಲ್ಲಿಟ್ಟ ಹಣ್ಣು ತರಕಾರಿಯನ್ನು ಅದರಿಂದ ಹೊರತೆಗೆದು 20ನಿಮಿಷದ ನಂತರ ಉಪಯೋಗಿಸಬೇಕು.

ಹಸಿ ಕಸದ ಡಬ್ಬವನ್ನು ಅಡುಗೆ ಮನೆಯಲ್ಲಿಯೇ ಇರಿಸಿಕೊಳ್ಳಿ. ಹಸಿ ಕಸ ಎಸೆಯಲು ಪದೇ ಪದೇ ಓಡಾಡುವ ಸಂಭವ ಕಡಿಮೆಯಾಗುತ್ತದೆ. ಎಲ್ಲ ಕೆಲಸ ಮುಗಿದ ಮೇಲೆ ಕಸದ ಬುಟ್ಟಿಯನ್ನು ಆಚೆ ಇಡಲು ಸಹ ಮರೆಯಬೇಡಿ.

ಹೊರಗಡೆಯಿಂದ ತಂದ ಮಾಂಸವನ್ನು ಸುಮಾರು 30ನಿಮಿಷಗಳ ಕಾಲ ಫ್ರಿಡ್ಜ್‌ನಲ್ಲಿಟ್ಟು ನಂತರ ಕತ್ತರಿಸಿ, ಆಗ ಮಾಂಸ ಬೇಗನೆ ಮತ್ತು ಸುಲಭವಾಗಿ ಕಟ್‌ ಆಗುತ್ತದೆ. ಹಿಟ್ಟು ಕಲಿಸಲು ಬೆಂಚ್‌ ಸ್ಕ್ರಾಪರ್‌ ಬಳಸಿ, ಇದರಿಂದ ಶ್ರಮ ಮತ್ತು ಸಮಯ ಎರಡೂ ಉಳಿತಾಯವಾಗುತ್ತದೆ.

ಅಡುಗೆ ಮಾಡುವಾಗ ಅಥವಾ ಕಿಚನ್‌ನಲ್ಲಿ ಇನ್ನಾವುದೇ ಕೆಲಸ ಮಾಡುವಾಗ ವೆಪ್ರಾನ್‌ ಬಳಸಿ. ಈ ಕುಕ್ಕಿಂಗ್‌ ಡ್ರೆಸ್‌ ಹಾಕಿಕೊಂಡೆ ತೊಟ್ಟ ಬಟ್ಟೆ ಕರೆಯಾಗೋದಿಲ್ಲ. ಕೆಲಸಕ್ಕೆ ಹೋಗುವ ಮಹಿಳೆಯರಿಗೆ ವೆಪ್ರಾನ್‌ ಬಳಕೆ ತುಂಬಾ ಸಹಾಯವಾಗುತ್ತದೆ. ಇದನ್ನು ಆಗಾಗ ತೊಳೆಯೋದನ್ನು ಮರೆಯಬೇಡಿ.

ಚಪಾತಿ ಲಟ್ಟಿಸುವಾಗ ಹಿಟೆಲ್ಲಾ ಕಟ್ಟೆಯ ಮೇಲೆ ಹರಡದಂತೆ ಚಪಾತಿ ಮಣೆ ಕೆಳಗೆ ಒಂದು ತೆಳುವಾದ ಕಾಟನ್‌ ಬಟ್ಟೆ ಹಾಸಿಕೊಳ್ಳಿ. ಆಗ ಹಿಟ್ಟು ಅಡುಗೆಮನೆಯಲ್ಲಾ ಹರಡೋದು ಕಡಿಮೆಯಾಗುತ್ತದೆ. ಕೆಳಗ ಹಾಸಿದ ಬಟ್ಟಯನ್ನು ಆಗಾಗ ತೊಳೆದರೆ ಸಾಕು.

ಶುಂಠಿಯನ್ನು ತಂದ ಕೂಡಲೇ ಅದನ್ನು ಚೆನ್ನಾಗಿ ತೊಳೆದು ಸಿಪ್ಪೆ ಸುಲಿದು ಇಟ್ಟುಕೊಳ್ಳಿ. ನಿಮಗೆ ಬೇಕೆನಿಸಿದರೆ ಶುಂಠಿಯ ಪೇಸ್ಟ್‌ ಕೂಡ ಮಾಡಿಟ್ಟುಕೊಂಡರೆ ಮುಂದೆ ಅಡುಗೆ ಮಾಡುವಾಗ ಸಮಯ ಉಳಿಯುತ್ತದೆ. ಹಾಗೆಯೇ ಮಾರುಕಟ್ಟೆಯಿಂದ ಸುಳಿದ ಬೆಳ್ಳುಳ್ಳಿ ತಂದರೂ ಸಹ ನಿಮಗೆ ಶ್ರಮದ ಹೊರೆ ಕಡಿಮೆಯಾಗುತ್ತದೆ. ಆದಷ್ಟು ರೆಡಿಮೇಡ್‌ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅವೈಡ್‌ ಮಾಡಿ. ವಾರಕ್ಕೆ ಒಂದು ಸಲ ನೀವೇ ಮನೆಯಲ್ಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟುಕೊಂಡರೆ ಒಳ್ಳೆಯದು.

ಈ ಟಿಪ್ಸ್‌ ಅನುಸರಿಸಿ ಕಿಚನ್‌ ಅನ್ನು ಬೇಗನೇ ಕ್ಲೀನ್‌ ಮಾಡಿ
Share. Facebook Twitter LinkedIn WhatsApp Email

Related Posts

40ರ ನಂತ್ರ ಪುರುಷರು ಈ 4 ವೈದ್ಯಕೀಯ ತಪಾಸಣೆಗಳನ್ನ ಕಡ್ಡಾಯವಾಗಿ ಮಾಡಿಸಿಕೊಳ್ಬೇಕು, 2ನೇಯದು ಅತ್ಯಂತ ಮುಖ್ಯ

19/08/2025 9:03 AM2 Mins Read

ಪೋಷಕರೇ, ನಿಮ್ಮ ಮಕ್ಕಳು ರಾತ್ರಿ ವೇಳೆ ‘ಕಾಲು ನೋವು’ ಅಂತಾ ಅಳುತ್ತಿದ್ದಾರಾ.? ಇದಕ್ಕೆ ಕಾರಣಗಳೇನು ಗೊತ್ತಾ?

18/08/2025 10:20 PM2 Mins Read

ಗಮನಿಸಿ : ಮುಖ & ಕುತ್ತಿಗೆಯ ಮೇಲೆ ನೀವು ಗುರುತಿಸಬಹುದಾದ ‘ಕಿಡ್ನಿ ಕಾಯಿಲೆ’ಯ ಲಕ್ಷಣಗಳಿವು.!

18/08/2025 9:50 PM3 Mins Read
Recent News

ಮಾಧ್ಯಮಗಳು ಧರ್ಮಸ್ಥಳದ ಪವಿತ್ರ ಪರಂಪರೆಯನ್ನು ತಪ್ಪು ಮಾಹಿತಿಯ ಗುರಿಯಾಗಿ ಹೇಗೆ ಪರಿವರ್ತಿಸಿದವು?

19/08/2025 2:01 PM

ಬಡತನದ ಲಾಭಕೋರರು: ಧರ್ಮಸ್ಥಳ ವಿವಾದದ ಹಿಂದಿನ ನಿಜವಾದ ಶಕ್ತಿಗಳು

19/08/2025 1:55 PM

BREAKING : ಏಷ್ಯನ್ ಶೂಟಿಂಗ್ ಚಾಂಪಿಯನ್ ಶಿಪ್ : ಭಾರತದ ಶೂಟರ್ `ಮನು ಭಾಕರ್’ ಗೆ ಕಂಚಿನ ಪದಕ | Asian Shooting Championships 2025

19/08/2025 1:50 PM

Aadhaar : ಮಗುವಿಗೆ ಆಧಾರ್ ಕಾರ್ಡ್: ಹುಟ್ಟಿದ ಕೂಡಲೇ ಆಧಾರ್ ಪಡೆಯಲು ಹೀಗೆ ಮಾಡಿ!

19/08/2025 1:40 PM
State News
KARNATAKA

ಮಾಧ್ಯಮಗಳು ಧರ್ಮಸ್ಥಳದ ಪವಿತ್ರ ಪರಂಪರೆಯನ್ನು ತಪ್ಪು ಮಾಹಿತಿಯ ಗುರಿಯಾಗಿ ಹೇಗೆ ಪರಿವರ್ತಿಸಿದವು?

By kannadanewsnow0719/08/2025 2:01 PM KARNATAKA 2 Mins Read

ಧರ್ಮಸ್ಥಳ: ಜುಲೈ 3 ರಂದು, 800 ವರ್ಷ ಹಳೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಒಮ್ಮೆ ಸೇವೆ ಸಲ್ಲಿಸಿದ್ದ ನೈರ್ಮಲ್ಯ…

ಬಡತನದ ಲಾಭಕೋರರು: ಧರ್ಮಸ್ಥಳ ವಿವಾದದ ಹಿಂದಿನ ನಿಜವಾದ ಶಕ್ತಿಗಳು

19/08/2025 1:55 PM

BREAKING : ಬೆಂಗಳೂರಲ್ಲಿ ಕಿಲ್ಲರ್ ‘BMTC’ ಗೆ ಮತ್ತೊಂದು ಬಲಿ : ಬೈಕ್ ಸವಾರ ಸಾವು.!

19/08/2025 1:00 PM

`ಸಾಲವೂ ತಪ್ಪಲಿಲ್ಲ, ತುಪ್ಪವೂ ಸಿಗಲಿಲ್ಲ’, ಇದು ಮೋದಿ ಮ್ಯಾಜಿಕ್ : ಸಚಿವ ಪ್ರಿಯಾಂಕ್ ಖರ್ಗೆ

19/08/2025 12:58 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.