Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಪೋಷಕರೇ ಎಚ್ಚರ : `ಸೋಶಿಯಲ್ ಮೀಡಿಯಾ’ ಬಳಸುವ ಮಕ್ಕಳಲ್ಲಿ ಗಂಭೀರ ಆರೋಗ್ಯ ಸಮಸ್ಯೆ.!

03/07/2025 8:19 AM

ಫೋನ್ ಕದ್ದಾಲಿಕೆ ಖಾಸಗಿತನದ ಹಕ್ಕುಗಳನ್ನು ಉಲ್ಲಂಘಿಸುತ್ತದೆ: ಮದ್ರಾಸ್ ಹೈಕೋರ್ಟ್

03/07/2025 8:13 AM

SHOCKING: ರಾಜ್ಯದ ಹೈಸ್ಕೂಲ್ ಮಕ್ಕಳಲ್ಲೂ `ಹೈಪರ್ ಟೆನ್ಷನ್’ : ಆಘಾತಕಾರಿ ಸಂಗತಿ ಬಹಿರಂಗ.!

03/07/2025 8:11 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » LIFE STYLE: ಬಿಪಿ ಏರಿಳಿತವಾದರೆ ಏನ್‌ ಮಾಡಬೇಕು..?
INDIA

LIFE STYLE: ಬಿಪಿ ಏರಿಳಿತವಾದರೆ ಏನ್‌ ಮಾಡಬೇಕು..?

By kannadanewsnow0727/02/2024 5:04 AM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಮನೆಯಲ್ಲಿ ಸಿಗುವ ಕೆಲ ಅಡುಗೆ ಪದಾರ್ಥಗಳಿಂದ ರಕ್ತದೊತ್ತಡ ಸಮಸ್ಯೆಯನ್ನು ತಾತ್ಕಾಲಿಕವಾಗಿ ಶಮನ ಮಾಡಿಕೊಳ್ಳಬಹುದು. ಬಿಪಿ ಹೆಚ್ಚಾದರೂ ತೊಂದರೆಯೆ, ಕಡಿಮೆಯಾದರೂ ತೊಂದರೆಯೇ. ಮನೆಯಲ್ಲಿ ಇದ್ದಾಗ ಸಡನ್‌ ಆಗಿ ರಕ್ತದೊತ್ತಡ ಹಚ್ಚಾದರೆ ಈ ಮನೆ ಮದ್ದನ್ನು ಟ್ರೈ ಮಾಡಿ. ನಾವು ಹೇಳುವ ಈ ಮನೆ ಮದ್ದು ಬಿಪಿಗೆ ಔಷಧಿ ಅಲ್ಲ. ತಾತ್ಕಾಲಿಕವಾಗಿ ಬಿಪಿ ಏರಿಳಿತವನ್ನು ಕಂಟ್ರೋಲ್‌ ಮಾಡಿಕೊಳ್ಳಬಹುದು.

ರಕ್ತದೊತ್ತಡವು 90/70ಕ್ಕಿಂತಲೂ ಕಡಿಮೆ ಆದರೆ ಹೈಪೋಟೆನ್ಶನ್‌ ಉಂಟಾಗುತ್ತದೆ. ದೇಹದಲ್ಲಿ ರಕ್ತ ಮತ್ತು ಆಮ್ಲಜನಕ ಪೂರೈಕೆ ಸರಿಯಾಗಿ ಆಗದೇ ಇದ್ದಾಗ ದೇಹಕ್ಕೆ ಅಘಾತ ಉಂಟಾಗುತ್ತದೆ. ರಕ್ತದೊತ್ತಡ ಉಂಟಾದರೆ ಸಾಮಾನ್ಯವಾಗಿ ಆಯಾಸ, ಬಳಲಿಕೆ, ತಲೆ ನೋವು ಹೀಗೆ ಮುನ್ಸೂಚನೆ ನೀಡುತ್ತದೆ. ಆಗ ಕೂಡಲೇ ಮಾಡಬೇಕಾದ ಕೆಲ ಮನೆ ಮದ್ದುಗಳೆಂದರೆ,

ನಿಮಗೆ ಪದೇ ಪದೇ ಆರೋಗ್ಯದಲ್ಲಿ ನಿರಂತರವಾಗಿ ಸಮಸ್ಯೆ ಕಾಡುತ್ತಿದ್ದರೆ ಆಗ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಬಿಪಿ ಚೆಕ್‌ ಮಾಡಿಸಿಕೊಂಡು ಸೂಕ್ತ ಸಲಹೆ ಪಡೆಯಿರಿ. ಇನ್ನು ರಕ್ತದೊತ್ತಡ ಕಡಿಮೆಯಾದರೆ ಅಡುಗೆ ಉಪ್ಪನ್ನು ಸೇವಿಸಿ. ನೇರವಾಗಿ ಉಪ್ಪು ನೆಕ್ಕಿದರೂ ಪರವಾಗಿಲ್ಲ. ಉಪ್ಪು ನೆಕ್ಕಿದರೆ ದೇಹದಲ್ಲಿ ಎಲೆಕ್ಟ್ರೋಲೈಟ್‌ ಸಮತೋಲನಕ್ಕೆ ಬರುತ್ತದೆ ಹಾಗು ನಿರ್ಜಲೀಕರಣವನ್ನೂ ತಪ್ಪಿಸುತ್ತದೆ. ಆಗ ಬಿಪಿ ಕಂಟ್ರೋಲ್‌ಗೆ ಬರುತ್ತದೆ.

ದೇಹದಲ್ಲಿ ಬಿಪಿ ಏರಿಳಿತವಾಗುತ್ತಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಸಕ್ಕರೆ ಸೇವನೆ ಕೂಡ ಉತ್ತಮ ಪರಿಹಾರ. ಆದರೆ ಶುಗರ್‌ ಇರುವವರು ಸಕ್ಕರೆ ಸೇವನೆ ಮಾಡಬೇಡಿ. ಮಧುಮೇಹಿಳಲ್ಲದೇ ಇರುವವರು ಬರೀ ಸಕ್ಕರೆ ಅಥವಾ ಸಕ್ಕರೆ ನೀರನ್ನು ಕೂಡಿದರೂ ಆದೀತು.

ರಕ್ತದೊತ್ತಡ ಸಡನ್‌ ಆಗಿ ಕಡಿಮೆಯಾದರೆ ಎಲೆಕ್ಟ್ರೋಲೈಟ್‌ ಪಾನೀಯಗಳನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ. ಮನೆಯಲ್ಲಿ ಎಲೆಕ್ಟ್ರೋಲೈಟ್‌ ಪೌಡರ್‌ಗಳನ್ನು ಇಟ್ಟುಕೊಂಡರೆ ಒಳ್ಳೆಯದು. ಮಧುಮೇಹಿಗಳು ನಿಮ್ಮ ವೈದ್ಯರ ಸಲಹೆ ಮೇಲೆ ಎಲೆಕ್ಟ್ರೋಲೈಟ್‌ ಪಾನೀಯವನ್ನು ಸೇವಿಸಿ. ವೈದ್ಯರ ಸಲಹೆ ಇಲ್ಲದೆ ಇದನ್ನು ಸೇವಿಸಬೇಡಿ.

ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.

ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.

LIFE STYLE WHAT TO DO IF LIFE STYLE ಬಿಪಿ ಏರಿಳಿತವಾದರೆ ಏನ್‌ ಮಾಡಬೇಕು..?
Share. Facebook Twitter LinkedIn WhatsApp Email

Related Posts

ಫೋನ್ ಕದ್ದಾಲಿಕೆ ಖಾಸಗಿತನದ ಹಕ್ಕುಗಳನ್ನು ಉಲ್ಲಂಘಿಸುತ್ತದೆ: ಮದ್ರಾಸ್ ಹೈಕೋರ್ಟ್

03/07/2025 8:13 AM1 Min Read

SHOCKING : ಮುಂಬೈನಲ್ಲಿ ಅಘಾತಕಾರಿ ಕೇಸ್ : ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ `ಲೈಂಗಿಕ ಕ್ರಿಯೆ’ ನಡೆಸಿದ ಶಿಕ್ಷಕಿ ಅರೆಸ್ಟ್.!

03/07/2025 8:03 AM2 Mins Read

BREAKING : ಜುಲೈ 21ರಿಂದ ಸಂಸತ್ತಿನ ‘ಮಳೆಗಾಲದ ಅಧಿವೇಶನ’ ಆರಂಭ, ಆಗಸ್ಟ್ 21ಕ್ಕೆ ಮುಕ್ತಾಯ

03/07/2025 7:53 AM1 Min Read
Recent News

ALERT : ಪೋಷಕರೇ ಎಚ್ಚರ : `ಸೋಶಿಯಲ್ ಮೀಡಿಯಾ’ ಬಳಸುವ ಮಕ್ಕಳಲ್ಲಿ ಗಂಭೀರ ಆರೋಗ್ಯ ಸಮಸ್ಯೆ.!

03/07/2025 8:19 AM

ಫೋನ್ ಕದ್ದಾಲಿಕೆ ಖಾಸಗಿತನದ ಹಕ್ಕುಗಳನ್ನು ಉಲ್ಲಂಘಿಸುತ್ತದೆ: ಮದ್ರಾಸ್ ಹೈಕೋರ್ಟ್

03/07/2025 8:13 AM

SHOCKING: ರಾಜ್ಯದ ಹೈಸ್ಕೂಲ್ ಮಕ್ಕಳಲ್ಲೂ `ಹೈಪರ್ ಟೆನ್ಷನ್’ : ಆಘಾತಕಾರಿ ಸಂಗತಿ ಬಹಿರಂಗ.!

03/07/2025 8:11 AM

SHOCKING : ಮುಂಬೈನಲ್ಲಿ ಅಘಾತಕಾರಿ ಕೇಸ್ : ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ `ಲೈಂಗಿಕ ಕ್ರಿಯೆ’ ನಡೆಸಿದ ಶಿಕ್ಷಕಿ ಅರೆಸ್ಟ್.!

03/07/2025 8:03 AM
State News
KARNATAKA

ALERT : ಪೋಷಕರೇ ಎಚ್ಚರ : `ಸೋಶಿಯಲ್ ಮೀಡಿಯಾ’ ಬಳಸುವ ಮಕ್ಕಳಲ್ಲಿ ಗಂಭೀರ ಆರೋಗ್ಯ ಸಮಸ್ಯೆ.!

By kannadanewsnow5703/07/2025 8:19 AM KARNATAKA 2 Mins Read

ಭಾರತೀಯ ಯುವಕರಲ್ಲಿ ಆರೋಗ್ಯಕರ ದಿನಚರಿ ಕಣ್ಮರೆಯಾಗಿದೆ. ಪ್ರಸ್ತುತ, ಅನಾರೋಗ್ಯಕರ ದಿನಚರಿ ಮುಂದುವರೆದಿದೆ. ಬೆಳಿಗ್ಗೆ ಎದ್ದ ತಕ್ಷಣ ಫೋನ್ ಹಿಡಿಯುವುದು, ಸಾಮಾಜಿಕ…

SHOCKING: ರಾಜ್ಯದ ಹೈಸ್ಕೂಲ್ ಮಕ್ಕಳಲ್ಲೂ `ಹೈಪರ್ ಟೆನ್ಷನ್’ : ಆಘಾತಕಾರಿ ಸಂಗತಿ ಬಹಿರಂಗ.!

03/07/2025 8:11 AM

GOOD NEWS: ರಾಜ್ಯದಲ್ಲಿ ನಿರಂತರ ‘ಕಣ್ಣಿನ ಆರೋಗ್ಯ’ ಒದಗಿಸುವ ‘ಆಶಾಕಿರಣ ದೃಷ್ಟಿ ಕೇಂದ್ರ’ಗಳ ಆರಂಭ

03/07/2025 7:51 AM

ALERT : ಅಪ್ರಾಪ್ತ ಮಕ್ಕಳಿಗೆ ಬೈಕ್ ಕೊಡುವ ಪೋಷಕರೇ ಎಚ್ಚರ : ತಂದೆಗೆ 30,000 ರೂ.ದಂಡ, 1 ದಿನ ಜೈಲು ಶಿಕ್ಷೆ.!

03/07/2025 7:40 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.