Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING ; ಟ್ರಂಪ್ ಭೇಟಿ, ಓಪನ್ ಎಐ ಒಪ್ಪಂದದ ಎಫೆಕ್ಟ್ ; ಭಾರತದಲ್ಲಿ ಶೇ.10ರಷ್ಟು ‘ಒರಾಕಲ್’ ಸಿಬ್ಬಂದಿ ವಜಾ

19/08/2025 6:18 PM

ಸಾಗರ ತಾಲ್ಲೂಕು ಕರವೇ ಅಧ್ಯಕ್ಷರಾಗಿ ‘ಮನೋಜ್ ಕುಗ್ವೆ’ ಪದಗ್ರಹಣ

19/08/2025 6:16 PM

BREAKING: : ‘SIT ತನಿಖೆ’ಯಿಂದ ಸತ್ಯ ಹೊರ ಬರಲಿದೆ, ವೀರೇಂದ್ರ ಹೆಗಡೆ

19/08/2025 6:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » LIFE STYLE: ಕೆಂಪು ಮೆಣಸಿನಕಾಯಿ ಕರಾಮತ್ತು ನಿಮಗೆ ಗೊತ್ತೇ..?
LIFE STYLE

LIFE STYLE: ಕೆಂಪು ಮೆಣಸಿನಕಾಯಿ ಕರಾಮತ್ತು ನಿಮಗೆ ಗೊತ್ತೇ..?

By kannadanewsnow0726/02/2024 7:14 PM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಕೆಂಪು ಮೆಣಸಿನಕಾಯಿ ಬಾಯಿಗಿಟ್ಟರೆ ಖಾರ ರುಚಿಕೊಟ್ಟರೆ ಇದರ ಸೇವನೆ ದೇಹದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕೆಂಪು ಮೆಣಸಿನಕಾಯಿಯಲ್ಲಿ ಆಂಟಿಮೈಕ್ರೊಬಿಯಲ್‌ ಅಂಶವಿದ್ದು ಆರೋಗ್ಯದ ಮೇಲೆ ಹೇಗೆ ಉತ್ತಮ ಪ್ರಯೋಜನೆ ಬೀರುತ್ತದೆ ಎಂದು ತಿಳಿದುಕೊಳ್ಳೋಣ.

ಕೆಂಪು ಮೆಣಸಿನಕಾಯಿಯಲ್ಲಿ ಅನೇಕ ಪೋಷಕಾಂಶಗಳಿವೆ. ಇದರಲ್ಲಿ ವಿಟಮಿನ್‌ ಎ,ಬಿ, ಸಿ ಹೇರಳವಾಗಿದೆ. ಇದು ದೇಹಕ್ಕೆ ತುಂಬಾ ಒಳ್ಳೆಯದು. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇನ್ನು ಸಂಶೋಧನೆಯೊಂದರ ಪ್ರಕಾರ ಕ್ಯಾಪ್ಸೈಸಿನ್‌ ದೇಹದ ಕೋಶಗಳನ್ನು ರಕ್ಷಿಸಲು ಉತ್ಕೃಷ್ಟ ನಿರೋಧಕವಾಗಿ ಕೆಲಸ ಮಾಡುತ್ತದೆ.

ನಿರಂತರವಾಗಿ ಕೆಂಪು ಮೆಣಸಿನಕಾಯಿ ಸೇವಿಸಿದರೆ ವ್ಯಕ್ತಿಯ ಆಯಸ್ಸು ವೃದ್ಧಿಯಾಗುತ್ತದೆ. ಹೀಗಂತ ಸಂಶೋಧನೆಯೊಂದು ಸಾಬೀತು ಮಾಡಿದೆ. ಇದರಲ್ಲಿ ಆಯಸ್ಸು ಹೆಚ್ಚಿಸುವ ಗುಣ ಇರುತ್ತದೆಯಂತೆ. ಮೆಣಸಿನಕಾಯಿಯು ಸ್ಥೂಲಕಾಯ ಕಡಿಮೆ ಮಾಡುತ್ತದೆ. ವಯೋಸಹಜ ರೋಗಗಳಿಂದ ರಕ್ಷಿಸುತ್ತದೆ ಹಾಗು ಸಾವನ್ನು ಮುಂದೂಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೆಂಪು ಮೆಣಸಿನಕಾಯಿಯನ್ನು ನಿತ್ಯದ ಆಹಾರದಲ್ಲಿ ಸೇವಿಸಿದರೆ ಚಯಾಪಚಯಕ್ರಿಯೆ ವೇಗಗೊಳಿಸುತ್ತದೆ, ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ. ಇದರ ಸೇವನೆ ದೇಹವನ್ನು ಬೆಚ್ಚಗೆ ಇರಿಸುತ್ತದೆ, ಹಾಗಾಗಿ ಪಹಾಡಿ ಜನ ಹೆಚ್ಚು ಕೆಂಪು ಮೆಣಸಿನಕಾಯಿಯನ್ನೇ ತಮ್ಮ ನಿತ್ಯದ ಅಡುಗೆಯಲ್ಲಿ ಬಳಸುತ್ತಾರೆ. ಇದು ಕೊಬ್ಬನ್ನು ಕರಗಿಸಿ, ಹಸಿವನ್ನೂ ಸಹ ನಿಯಂತ್ರಿಸುತ್ತದೆ. ತಿಂದ ಆಹಾರ ಉತ್ತಮವಾಗಿ ಜೀರ್ಣವಾಗುತ್ತದೆ ಹಾಗು ದೇಹದಲ್ಲಿನ ಕಲ್ಮಷಗಳನ್ನು ಹೊರಹಾಕಿ ದೇಹದ ಬೊಜ್ಜು ಕರಗಿಸುತ್ತದೆ.

ನಿರಂತರವಾಗಿ ಕೆಂಪು ಮೆಣಸಿನಕಾಯಿ ಸೇವಿಸದರೆ ಕ್ಯಾನ್ಸರ್‌ನ ಅಪಾಯ ಕಡಿಮೆ ಇರುತ್ತದೆ. ಸಂಧಿವಾತ ಮತ್ತು ಫೈಬ್ರೊಮ್ಯಾಲ್ಗಿಯ ರೋಗವನ್ನು ಕಡಿಮೆ ಮಾಡುತ್ತದೆ. ಸಾಮಾನ್ಯ ಅಲರ್ಜಿಗಳಾದ ಶೀತ ಕೆಮ್ಮು ನೆಗಡಿ ಇದ್ದಾಗ ಕೆಂಪು ಮೆಣಸಿನಕಾಯಿ ಹಾಕಿದ ಅಡುಗೆ ಊಟ ಮಾಡಿದಾಗ ಬೇಗನೇ ಗುಣಮುಖರಾಗಬಹುದು. ಹಾಗಾಗಿ ಜ್ವರದ ಸಮಯದಲ್ಲಿ ವೈದ್ಯರು ಕೆಂಪು ಮೆಣಸಿನಕಾಯಿ ಊಟ ಮಾಡಲು ಸಲಹೆ ನೀಡುತ್ತಾರೆ.

ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.

LIFE STYLE: ಕೆಂಪು ಮೆಣಸಿನಕಾಯಿ ಕರಾಮತ್ತು ನಿಮಗೆ ಗೊತ್ತೇ..?
Share. Facebook Twitter LinkedIn WhatsApp Email

Related Posts

‘ಅರಿಶಿನ ಕೊಂಬಿನ ಮಾಲೆ’ಯ ಮಹತ್ವ ಏನು ಗೊತ್ತಾ? ಇಲ್ಲಿದೆ ಓದಿ

19/08/2025 5:12 PM2 Mins Read

40ರ ನಂತ್ರ ಪುರುಷರು ಈ 4 ವೈದ್ಯಕೀಯ ತಪಾಸಣೆಗಳನ್ನ ಕಡ್ಡಾಯವಾಗಿ ಮಾಡಿಸಿಕೊಳ್ಬೇಕು, 2ನೇಯದು ಅತ್ಯಂತ ಮುಖ್ಯ

19/08/2025 9:03 AM2 Mins Read

ಪೋಷಕರೇ, ನಿಮ್ಮ ಮಕ್ಕಳು ರಾತ್ರಿ ವೇಳೆ ‘ಕಾಲು ನೋವು’ ಅಂತಾ ಅಳುತ್ತಿದ್ದಾರಾ.? ಇದಕ್ಕೆ ಕಾರಣಗಳೇನು ಗೊತ್ತಾ?

18/08/2025 10:20 PM2 Mins Read
Recent News

BREAKING ; ಟ್ರಂಪ್ ಭೇಟಿ, ಓಪನ್ ಎಐ ಒಪ್ಪಂದದ ಎಫೆಕ್ಟ್ ; ಭಾರತದಲ್ಲಿ ಶೇ.10ರಷ್ಟು ‘ಒರಾಕಲ್’ ಸಿಬ್ಬಂದಿ ವಜಾ

19/08/2025 6:18 PM

ಸಾಗರ ತಾಲ್ಲೂಕು ಕರವೇ ಅಧ್ಯಕ್ಷರಾಗಿ ‘ಮನೋಜ್ ಕುಗ್ವೆ’ ಪದಗ್ರಹಣ

19/08/2025 6:16 PM

BREAKING: : ‘SIT ತನಿಖೆ’ಯಿಂದ ಸತ್ಯ ಹೊರ ಬರಲಿದೆ, ವೀರೇಂದ್ರ ಹೆಗಡೆ

19/08/2025 6:05 PM

ಭಾರತಕ್ಕೆ ಮತ್ತೆ ಬಾಗಿಲು ತೆರೆದ ಚೀನಾ, ಅಪರೂಪದ ಖನಿಜ ಸೇರಿ ಈ ಎರಡು ವಸ್ತುಗಳ ಮೇಲಿನ ನಿಷೇಧ ರದ್ದು ; ವರದಿ

19/08/2025 5:54 PM
State News
KARNATAKA

ಸಾಗರ ತಾಲ್ಲೂಕು ಕರವೇ ಅಧ್ಯಕ್ಷರಾಗಿ ‘ಮನೋಜ್ ಕುಗ್ವೆ’ ಪದಗ್ರಹಣ

By kannadanewsnow0919/08/2025 6:16 PM KARNATAKA 3 Mins Read

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕು ಕರ್ನಾಟಕ ರಕ್ಷಣಾ ವೇಕರದಿಕೆಯ ಟಿ.ಎ ನಾರಾಯಣಗೌಡ ಬಣದ ತಾಲ್ಲೂಕು ಅಧ್ಯಕ್ಷರಾಗಿ ಮನೋಜ್ ಕುಗ್ವೆ ಅವರು…

BREAKING: : ‘SIT ತನಿಖೆ’ಯಿಂದ ಸತ್ಯ ಹೊರ ಬರಲಿದೆ, ವೀರೇಂದ್ರ ಹೆಗಡೆ

19/08/2025 6:05 PM

ವಿಧಾನಸಭೆಯಲ್ಲಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕ-2025 ಅಂಗೀಕಾರ

19/08/2025 5:53 PM

ಇಂದು ಒಳ ಮೀಸಲಾತಿ ಕುರಿತು ಚರ್ಚಿಸಲು ವಿಶೇಷ ಸಂಪುಟ ಸಭೆ ಹಿನ್ನಲೆ: ವಿಧಾನಸೌಧದ ಸುತ್ತಮುತ್ತ ಹೈಅಲರ್ಟ್

19/08/2025 5:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.