Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತೀಯ ಪೌರತ್ವ ಪಡೆಯುವ ಮೊದಲೇ ಮತದಾರರ ಪಟ್ಟಿಗೆ ಸೋನಿಯಾ ಗಾಂಧಿ ಹೆಸರು ಸೇರ್ಪಡೆ: ಬಿಜೆಪಿ ಆರೋಪ

13/08/2025 3:12 PM

4000 ಸಂಸ್ಥೆಗಳಿಗೆ ‘ಒಂದು ರಾಷ್ಟ್ರ ಒಂದು ಚಂದಾದಾರಿಕೆ’ ಪ್ರಯೋಜನಗಳು ದೊರೆತಿಲ್ಲ : ಸಂಸದೀಯ ಸಮಿತಿ ಮಾಹಿತಿ

13/08/2025 3:05 PM

‘ನಮ್ಮ ಮೆಟ್ರೋ’ ಪ್ರಯಾಣಿಕರೇ ಎಚ್ಚರ.! ಹೀಗೆ ಮಾಡಿದ್ರೆ ‘ದಂಡ ಫಿಕ್ಸ್’

13/08/2025 2:59 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಮಾರ್ಚ್’ನಲ್ಲಿ ಶೇ.4ರಷ್ಟು ‘ತುಟ್ಟಿಭತ್ಯೆ’ ಹೆಚ್ಚಳ ಸಾಧ್ಯತೆ
INDIA

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಮಾರ್ಚ್’ನಲ್ಲಿ ಶೇ.4ರಷ್ಟು ‘ತುಟ್ಟಿಭತ್ಯೆ’ ಹೆಚ್ಚಳ ಸಾಧ್ಯತೆ

By KannadaNewsNow23/02/2024 4:25 PM

ನವದೆಹಲಿ : ಕೇಂದ್ರ ಸರ್ಕಾರಿ ನೌಕರರು ತಮ್ಮ ವೇತನಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಯಾಕಂದ್ರೆ, ಕೇಂದ್ರವು ಮಾರ್ಚ್ 2024ರಲ್ಲಿ ತುಟ್ಟಿಭತ್ಯೆಯಲ್ಲಿ (DA) ಶೇಕಡಾ 4ರಷ್ಟು ಹೆಚ್ಚಳವನ್ನು ಘೋಷಿಸುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

4% ಡಿಎ ಹೆಚ್ಚಳದ ನಂತರ, ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರವು ಶೇಕಡಾ 50ಕ್ಕೆ ಹೆಚ್ಚಾಗುತ್ತದೆ.

ಅಖಿಲ ಭಾರತ CPI-IW ದತ್ತಾಂಶದ ಆಧಾರದ ಮೇಲೆ ಡಿಎ ಮತ್ತು ತುಟ್ಟಿಭತ್ಯೆ ಪರಿಹಾರ (DR) ಹೆಚ್ಚಳದ ಪ್ರಮಾಣವನ್ನ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ.

ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕದ (CPI-IW) 12 ತಿಂಗಳ ಸರಾಸರಿ 392.83 ರಷ್ಟಿದೆ. ಇದರ ಪ್ರಕಾರ, ಡಿಎ ಮೂಲ ವೇತನದ ಶೇಕಡಾ 50.26 ಕ್ಕೆ ಬರುತ್ತಿದೆ.

ಅಂದ್ಹಾಗೆ, ಸರ್ಕಾರಿ ನೌಕರರಿಗೆ ಡಿಎ ನೀಡಲಾಗುತ್ತದೆ ಮತ್ತು ಪಿಂಚಣಿದಾರರಿಗೆ ಡಿಆರ್ ನೀಡಲಾಗುತ್ತದೆ. ಡಿಎ ಮತ್ತು ಡಿಆರ್’ನ್ನ ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಅದು ಕೂಡ ಜನವರಿ ಮತ್ತು ಜುಲೈನಲ್ಲಿ ನಡುವೆ.

 

“ಇದ್ಯಾವ ಯಾವ ರೀತಿಯ ಭಾಷೆ.?” ರಾಹುಲ್ ಗಾಂಧಿ ‘ಕಾಶಿ ಯುವಕರು ಕುಡುಕರು’ ಹೇಳಿಕೆಗೆ ‘ಪ್ರಧಾನಿ ಮೋದಿ’ ವಾಗ್ದಾಳಿ

ಆಲ್ಕೋಹಾಲ್ ಪತ್ತೆಗೆ ಮೊದಲ ‘ಮೇಕ್ ಇನ್ ಇಂಡಿಯಾ’ ಸೆನ್ಸರ್ ಅಭಿವೃದ್ಧಿ

ಬೆಂಗಳೂರಲ್ಲಿ ಫೆ. 29ರಿಂದ ‘ಸರಸ್ ಮೇಳ’ ಆಯೋಜನೆ: ಮಹಿಳೆಯರ ಉತ್ಪನ್ನಗಳ ಪ್ರದರ್ಶನ, ಮಾರಾಟ

Good news for govt employees: Dearness Allowance likely to be hiked by 4% in March ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಮಾರ್ಚ್'ನಲ್ಲಿ ಶೇ.4ರಷ್ಟು 'ತುಟ್ಟಿಭತ್ಯೆ' ಹೆಚ್ಚಳ ಸಾಧ್ಯತೆ
Share. Facebook Twitter LinkedIn WhatsApp Email

Related Posts

ಭಾರತೀಯ ಪೌರತ್ವ ಪಡೆಯುವ ಮೊದಲೇ ಮತದಾರರ ಪಟ್ಟಿಗೆ ಸೋನಿಯಾ ಗಾಂಧಿ ಹೆಸರು ಸೇರ್ಪಡೆ: ಬಿಜೆಪಿ ಆರೋಪ

13/08/2025 3:12 PM3 Mins Read

4000 ಸಂಸ್ಥೆಗಳಿಗೆ ‘ಒಂದು ರಾಷ್ಟ್ರ ಒಂದು ಚಂದಾದಾರಿಕೆ’ ಪ್ರಯೋಜನಗಳು ದೊರೆತಿಲ್ಲ : ಸಂಸದೀಯ ಸಮಿತಿ ಮಾಹಿತಿ

13/08/2025 3:05 PM1 Min Read

BREAKING ; ಪ್ರಸಿದ್ಧ ‘ಪುರಿ ಜಗನ್ನಾಥ ದೇವಾಲಯ’ಕ್ಕೆ ಭಯೋತ್ಪಾದಕ ಬೆದರಿಕೆ, ಪೊಲೀಸರಿಂದ ಬಿಗಿ ಭದ್ರತೆ

13/08/2025 2:54 PM1 Min Read
Recent News

ಭಾರತೀಯ ಪೌರತ್ವ ಪಡೆಯುವ ಮೊದಲೇ ಮತದಾರರ ಪಟ್ಟಿಗೆ ಸೋನಿಯಾ ಗಾಂಧಿ ಹೆಸರು ಸೇರ್ಪಡೆ: ಬಿಜೆಪಿ ಆರೋಪ

13/08/2025 3:12 PM

4000 ಸಂಸ್ಥೆಗಳಿಗೆ ‘ಒಂದು ರಾಷ್ಟ್ರ ಒಂದು ಚಂದಾದಾರಿಕೆ’ ಪ್ರಯೋಜನಗಳು ದೊರೆತಿಲ್ಲ : ಸಂಸದೀಯ ಸಮಿತಿ ಮಾಹಿತಿ

13/08/2025 3:05 PM

‘ನಮ್ಮ ಮೆಟ್ರೋ’ ಪ್ರಯಾಣಿಕರೇ ಎಚ್ಚರ.! ಹೀಗೆ ಮಾಡಿದ್ರೆ ‘ದಂಡ ಫಿಕ್ಸ್’

13/08/2025 2:59 PM

BREAKING ; ಪ್ರಸಿದ್ಧ ‘ಪುರಿ ಜಗನ್ನಾಥ ದೇವಾಲಯ’ಕ್ಕೆ ಭಯೋತ್ಪಾದಕ ಬೆದರಿಕೆ, ಪೊಲೀಸರಿಂದ ಬಿಗಿ ಭದ್ರತೆ

13/08/2025 2:54 PM
State News
KARNATAKA

‘ನಮ್ಮ ಮೆಟ್ರೋ’ ಪ್ರಯಾಣಿಕರೇ ಎಚ್ಚರ.! ಹೀಗೆ ಮಾಡಿದ್ರೆ ‘ದಂಡ ಫಿಕ್ಸ್’

By kannadanewsnow0913/08/2025 2:59 PM KARNATAKA 1 Min Read

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್.10ರಂದು ಹಳದಿ ಮಾರ್ಗದ ನಮ್ಮ ಮೆಟ್ರೋ ಲೋಕಾರ್ಪಣೆಗೊಳಿಸಿತ್ತಾರೆ. ಈ ಮಾರ್ಗದಲ್ಲಿ ಟಿಕೆಟ್ ಪಡೆದು ಸಂಚರಿಸದೇ…

ಆ.14ರ ನಾಳೆಯಿಂದ ವೈದ್ಯಕೀಯ ಕೋರ್ಸಿಗೆ ಪ್ರವೇಶಾತಿ ಆರಂಭ- ಕೆಇಎ

13/08/2025 2:47 PM

ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ : ಹೆಣ ಹೂತಿರೋ ವ್ಯಕ್ತಿಯೇ ಬೇರೆ, ಈಗಿರುವ ಮಾಸ್ಕ್ ಮ್ಯಾನ್ ಬೇರೆ ಎಂದ ಹೊಸ ಸಾಕ್ಷಿದಾರ!

13/08/2025 2:15 PM

BIG NEWS : ಧರ್ಮಸ್ಥಳದಲ್ಲಿ ಹೆಣ ಸಿಗದೇ ಇದ್ರೆ ಅನಾಮಿಕನ ಒದ್ದು ಒಳಗೆ ಹಾಕಿ : ಈರಣ್ಣ ಕಡಾಡಿ ಆಕ್ರೋಶ

13/08/2025 2:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.