Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಉದ್ಯೋಗ ವಾರ್ತೆ: ‘ಭಾರತೀಯ ರೈಲ್ವೇ ಇಲಾಖೆ’ಯಲ್ಲಿ 6180 ಹುದ್ದೆಗಳ ನೇಮಕಾತಿಗೆ ನಾಳೆಯಿಂದ ಅರ್ಜಿ ಸಲ್ಲಿಕೆ ಆರಂಭ|RRB recruitment 2025

27/06/2025 8:09 AM

ವಿಮಾನದಲ್ಲಿ ಪ್ರಯಾಣಿಕ ಅಸ್ವಸ್ಥ : ಕೊಲ್ಕತ್ತಾಗೆ ಮರಳಿದ ಏರ್ ಇಂಡಿಯಾ

27/06/2025 8:04 AM

SHOCKING : ಭಾರತದಲ್ಲಿ ಹೆಚ್ಚು ಯುವಕರ ಆತ್ಮಹತ್ಯೆಗೆ `ಪ್ರೇಮ ವೈಫಲ್ಯ, ವಿವಾಹ’ ಕಾರಣ : ಸ್ಪೋಟಕ ಮಾಹಿತಿ ಬಹಿರಂಗ

27/06/2025 7:59 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸೂರತ್’ನಲ್ಲಿ ರೂಪದರ್ಶಿ ಆತ್ಮಹತ್ಯೆ : IPL ಕ್ರಿಕೆಟಿಗ ‘ಅಭಿಷೇಕ್ ಶರ್ಮಾ’ಗೆ ಸಮನ್ಸ್
INDIA

ಸೂರತ್’ನಲ್ಲಿ ರೂಪದರ್ಶಿ ಆತ್ಮಹತ್ಯೆ : IPL ಕ್ರಿಕೆಟಿಗ ‘ಅಭಿಷೇಕ್ ಶರ್ಮಾ’ಗೆ ಸಮನ್ಸ್

By KannadaNewsNow22/02/2024 7:12 PM

ಸೂರತ್ : 28 ವರ್ಷದ ರೂಪದರ್ಶಿ ತಾನಿಯಾ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ ಪ್ರಮುಖ ಕ್ರಿಕೆಟಿಗ ಅಭಿಷೇಕ್ ಶರ್ಮಾ ಅವರಿಗೆ ಸೂರತ್ ಪೊಲೀಸರು ವಿಚಾರಣಾ ಸಮನ್ಸ್ ಜಾರಿ ಮಾಡಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ (SRH) ಫ್ರಾಂಚೈಸಿಯನ್ನ ಪ್ರತಿನಿಧಿಸುವ ಅಭಿಷೇಕ್ ಶರ್ಮಾ ಅವರನ್ನ ವಿಚಾರಣೆಗೆ ಕರೆಯಲಾಗಿದ್ದು, ತಾನಿಯಾ ಅವರಿಂದ ಕರೆ ಸ್ವೀಕರಿಸಿದ ಕೊನೆಯ ವ್ಯಕ್ತಿ ಇವರೇ ಎಂದು ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾನಿಯಾ ಸಿಂಗ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಆಲ್ರೌಂಡರ್ ಅಭಿಷೇಕ್ ಶರ್ಮಾ ನಡುವೆ ಸ್ನೇಹವಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ವಿ.ಆರ್ ಮಲ್ಹೋತ್ರಾ ಹೇಳಿದ್ದಾರೆ. ತಾನಿಯಾ ಶರ್ಮಾಗೆ ವಾಟ್ಸಾಪ್ನಲ್ಲಿ ಕಳುಹಿಸಿದ ಸಂದೇಶವನ್ನ ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಅಭಿಷೇಕ್ ಶರ್ಮಾ ತಾನಿಯಾ ಅವರ ಫೋನ್ ಸಂಖ್ಯೆಯನ್ನ ಬ್ಲಾಕ್ ಮಾಡಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಅವರ ಸಂದೇಶಗಳಿಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ವರದಿ ಬಹಿರಂಗಪಡಿಸಿದೆ.

 

ಸಿಂಹಕ್ಕೆ ‘ಅಕ್ಬರ್’, ಸಿಂಹಿಣಿಗೆ ‘ಸೀತಾ’ ಎಂದು ಏಕೆ ಹೆಸರಿಟ್ಟಿದ್ದೀರಿ.? ಹೆಸರು ಬದಲಿಸುವಂತೆ ಬಂಗಾಳ ಸರ್ಕಾರಕ್ಕೆ ಹೈಕೋರ್ಟ್ ಆದೇಶ

ಋಣಭಾರದ ಸಮಸ್ಯೆಯಿಂದ ಹೊರಬರಲು 9ನೇ ವಾರದ ಶುಕ್ರವಾರದಂದು ಈ ಪರಿಹಾರವನ್ನು ಮಾಡಿ ಸಾಕು

BREAKING: ‘ಮಾಜಿ ಸಂಸದ ಮುದ್ದಹನುಮೇಗೌಡ’ ಬಿಜೆಪಿ ತೊರೆದು ಅಧಿಕೃತವಾಗಿ ‘ಕಾಂಗ್ರೆಸ್ ಸೇರ್ಪಡೆ’

Surat model's suicide: IPL cricketer Abhishek Sharma summoned ಸೂರತ್’ನಲ್ಲಿ ರೂಪದರ್ಶಿ ಆತ್ಮಹತ್ಯೆ : IPL ಕ್ರಿಕೆಟಿಗ 'ಅಭಿಷೇಕ್ ಶರ್ಮಾ'ಗೆ ಸಮನ್ಸ್
Share. Facebook Twitter LinkedIn WhatsApp Email

Related Posts

ಉದ್ಯೋಗ ವಾರ್ತೆ: ‘ಭಾರತೀಯ ರೈಲ್ವೇ ಇಲಾಖೆ’ಯಲ್ಲಿ 6180 ಹುದ್ದೆಗಳ ನೇಮಕಾತಿಗೆ ನಾಳೆಯಿಂದ ಅರ್ಜಿ ಸಲ್ಲಿಕೆ ಆರಂಭ|RRB recruitment 2025

27/06/2025 8:09 AM2 Mins Read

ವಿಮಾನದಲ್ಲಿ ಪ್ರಯಾಣಿಕ ಅಸ್ವಸ್ಥ : ಕೊಲ್ಕತ್ತಾಗೆ ಮರಳಿದ ಏರ್ ಇಂಡಿಯಾ

27/06/2025 8:04 AM1 Min Read

SHOCKING : ಭಾರತದಲ್ಲಿ ಹೆಚ್ಚು ಯುವಕರ ಆತ್ಮಹತ್ಯೆಗೆ `ಪ್ರೇಮ ವೈಫಲ್ಯ, ವಿವಾಹ’ ಕಾರಣ : ಸ್ಪೋಟಕ ಮಾಹಿತಿ ಬಹಿರಂಗ

27/06/2025 7:59 AM1 Min Read
Recent News

ಉದ್ಯೋಗ ವಾರ್ತೆ: ‘ಭಾರತೀಯ ರೈಲ್ವೇ ಇಲಾಖೆ’ಯಲ್ಲಿ 6180 ಹುದ್ದೆಗಳ ನೇಮಕಾತಿಗೆ ನಾಳೆಯಿಂದ ಅರ್ಜಿ ಸಲ್ಲಿಕೆ ಆರಂಭ|RRB recruitment 2025

27/06/2025 8:09 AM

ವಿಮಾನದಲ್ಲಿ ಪ್ರಯಾಣಿಕ ಅಸ್ವಸ್ಥ : ಕೊಲ್ಕತ್ತಾಗೆ ಮರಳಿದ ಏರ್ ಇಂಡಿಯಾ

27/06/2025 8:04 AM

SHOCKING : ಭಾರತದಲ್ಲಿ ಹೆಚ್ಚು ಯುವಕರ ಆತ್ಮಹತ್ಯೆಗೆ `ಪ್ರೇಮ ವೈಫಲ್ಯ, ವಿವಾಹ’ ಕಾರಣ : ಸ್ಪೋಟಕ ಮಾಹಿತಿ ಬಹಿರಂಗ

27/06/2025 7:59 AM

BIG NEWS :ರಾಜ್ಯ ಸರ್ಕಾರದಿಂದ ರೈತರಿಗೆ `ಬೋರ್ ವೆಲ್’ ಕೊರೆಸಲು 4 ಲಕ್ಷ ರೂ. ಸಬ್ಸಿಡಿ : `ಗಂಗಾ ಕಲ್ಯಾಣ’ ಯೋಜನೆಗೆ ಅರ್ಜಿ ಸಲ್ಲಿಸಲು ಜೂ.30 ಲಾಸ್ಟ್ ಡೇಟ್.!

27/06/2025 7:55 AM
State News
KARNATAKA

BIG NEWS :ರಾಜ್ಯ ಸರ್ಕಾರದಿಂದ ರೈತರಿಗೆ `ಬೋರ್ ವೆಲ್’ ಕೊರೆಸಲು 4 ಲಕ್ಷ ರೂ. ಸಬ್ಸಿಡಿ : `ಗಂಗಾ ಕಲ್ಯಾಣ’ ಯೋಜನೆಗೆ ಅರ್ಜಿ ಸಲ್ಲಿಸಲು ಜೂ.30 ಲಾಸ್ಟ್ ಡೇಟ್.!

By kannadanewsnow5727/06/2025 7:55 AM KARNATAKA 2 Mins Read

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು 2025-26ನೇ ಸಾಲಿಗೆ ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ,…

BREAKING : ರಾಜ್ಯದಲ್ಲಿ ಇಂದು ಭಾರೀ ಮಳೆ ಮುನ್ಸೂಚನೆ : ಈ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ | School Holiday

27/06/2025 7:52 AM

BIG NEWS : ವಾಹನ ಖರೀದಿಗೆ ಸಿಗಲಿದೆ 3 ಲಕ್ಷ ರೂ. ಸಬ್ಸಿಡಿ : `ಸ್ವಾವಲಂಬಿ ಸಾರಥಿ ಯೋಜನೆ’ಗೆ ಅರ್ಜಿ ಸಲ್ಲಿಸಲು ಜೂ.30 ಕೊನೆಯ ದಿನ

27/06/2025 7:27 AM

BIG NEWS : `ಆಶಾ ಮಾರ್ಗದರ್ಶಕಿಯರ’ ಬಿಡುಗಡೆಗೆ ಹೈಕೋರ್ಟ್ ನಿಂದ ಮಧ್ಯಂತರ ತಡೆ.!

27/06/2025 6:51 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.