ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಅಂದು ಸರಿಯಾದ ಸಮಯದಲ್ಲಿ ಆಂಜನೇಯಸ್ವಾಮಿ ಪವಾಡ ಮಾಡಿಲ್ಲ ಅಂದಿದ್ದರೆ ಒಂದು ಮುಗ್ಧ ಮಗುವಿನ ಪ್ರಾಣಪಕ್ಷಿ ಹಾರಿ ಹೋಗುತ್ತಿತ್ತು. ಈ ಘಟನೆ ಪಾಯಲ್ ಗುಪ್ತ ಎಂಬ ಮಹಿಳೆಯ ಜೀವನದಲ್ಲಿ ನಡೆದ ಘಟನೆ ಆಗಿದೆ. ಪಾಯಲ್ ಗುಪ್ತ ಆಂಜನೇಯಸ್ವಾಮಿಯ ಪರಮಭಕ್ತೆಯಾಗಿದ್ದಾಳೆ. ಹೀಗೆ ಪ್ರತಿನಿತ್ಯ ಆಂಜನೇಯ ಸ್ವಾಮಿಯ ಪೂಜೆಯನ್ನು ಮಾಡುತ್ತಾಳೆ. ಹಿಂದೂ ಧರ್ಮದಲ್ಲಿ ಆಂಜನೇಯ ಸ್ವಾಮಿಯ ಪೂಜೆಯನ್ನು ಮಹಿಳೆಯರು ಮಾಡಬಾರದು ಎಂದು ಹೇಳಿದ್ದರೂ ಈಕೆಯೂ ಮನಃಸ್ಪೂರ್ತಿಯಾಗಿ ಭಕ್ತಿಯಿಂದ, ಶ್ರದ್ಧೆಯಿಂದ ಆಂಜನೇಯ ಸ್ವಾಮಿಯ ಪೂಜೆಯನ್ನು ಮಾಡುತ್ತಿದ್ದರು.
ಹೀಗಿರುವಾಗ ಒಂದು ದಿನ 21 ದಿನ ಹನುಮಾನ್ ಚಾಲೀಸಾ ಓದುವ ಸಂಕಲ್ಪವನ್ನು ಮಾಡಿಕೊಳ್ಳುತ್ತಾಳೆ. ಅಂದುಕೊಂಡ ಹಾಗೆ ಪ್ರತಿನಿತ್ಯವೂ ಹನುಮಾನ್ ಚಾಲೀಸ್ ಓದಲು ಶುರು ಮಾಡುತ್ತಾಳೆ. ಈಕೆಗೆ 2014ರಲ್ಲಿ ವಿವಾಹವಾಗಿತ್ತು, ತದನಂತರ ತನ್ನ ಗಂಡನ ಜೊತೆ ಅಮೇರಿಕಾದಲ್ಲಿ ವಾಸಿಸುತ್ತಿದ್ದಳು. ತದನಂತರ ಹಲವು ವರ್ಷಗಳ ಬಳಿಕ ದೇವರ ಮೊರೆ ಹೋದ ಮೇಲೆ ಆಕೆಗೆ ಒಂದು ಮಗು ಜನಿಸುತ್ತದೆ. ಈ ಕಾರಣದಿಂದ ಪಾಯಲ್ ಗುಪ್ತ ಹನುಮಾನ್ ಚಾಲೀಸ್ ಓದುವ ಸಂಕಲ್ಪವನ್ನು ಮಾಡಿಕೊಂಡಿದ್ದಳು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಆಕೆಯ ಮಗುವಿಗೆ ಎರಡು ವರ್ಷವಿದ್ದಾಗ ಬಾಗಿಲನ್ನು ತೆಗೆಯುವುದು ಮತ್ತು ಹಾಕುವುದು ಮಾಡುತ್ತಿತ್ತು. ಈ ಸಂದರ್ಭದಲ್ಲಿ ಒಂದು ದಿನ ಪಾಯಲ್ ಗುಪ್ತ ಹನುಮಾನ್ ಚಾಲೀಸ್ ಓದುವಾಗ ಆಕೆಯ ಮಗುವು ಬಾಗಿಲನ್ನು ತೆಗೆದು ರಸ್ತೆಯ ಮಧ್ಯ ಹೋಗಿತ್ತು. ಪಾಯಲ್ ಗುಪ್ತ ಹನುಮಾನ್ ಚಾಲೀಸ್ ಓದಿ ಪೂಜೆಯನ್ನು ಮಾಡಿದ ನಂತರ ಮಗುವನ್ನು ನೋಡಿದರೆ ಮಗು ಮನೆಯ ಯಾವ ಭಾಗದಲ್ಲೂ ಇರಲಿಲ್ಲ. ಪಾಯಲ್ ಗುಪ್ತ ಗಾಬರಿಗೊಂಡು ಅಕ್ಕಪಕ್ಕದ ಮನೆಯವರ ಹತ್ತಿರ ತನ್ನ ಮಗುವನ್ನು ವಿಚಾರಿಸುತ್ತಾಳೆ.
ಕೊನೆಗೆ ರಸ್ತೆಗೆ ಹೋಗಿ ನೋಡಿದಾಗ ಅಮೇರಿಕಾದ ಒಬ್ಬ ಮಹಿಳೆಯು ಆಕೆಯ ಮಗುವನ್ನು ಎತ್ತಿಕೊಂಡು ನಿಂತಿದ್ದಳು. ಮಗುವನ್ನು ಕಂಡ ಪಾಯಲ್ ಗುಪ್ತ ಅಮೆರಿಕಾದ ಮಹಿಳೆಯನ್ನು ನನ್ನ ಮಗು ಎಲ್ಲಿ ಸಿಕ್ಕಿತು ಎಂದು ಕೇಳುತ್ತಾಳೆ. ಆಗ ಆ ಮಹಿಳೆಯು ತಾನು ಕಾರು ಚಲಾಯಿಸಿಕೊಂಡು ಬರುವಾಗ ಕಾರಿಗೆ ಅಡ್ಡವಾಗಿ ಮಗು ಬಂದಿತು ತಕ್ಷಣ ಕಾರನ್ನು ನಿಲ್ಲಿಸಿದ್ದರಿಂದ ಯಾವುದೇ ಅಪಘಾತ ವಾಗಲಿಲ್ಲ ಎಂದು ಹೇಳುತ್ತಾಳೆ. ಆಗ ಪಾಯಲ್ ಗುಪ್ತ ಗೆ ಅನಿಸಿದ್ದು ತಾನು ಹನುಮಾನ್ ಚಾಲೀಸ್ ಓದಿದ್ದ ಕಾರಣದಿಂದಾಗಿ ಆಂಜನೇಯ ಸ್ವಾಮಿಯು ತನ್ನ ಮಗುವನ್ನು ರಕ್ಷಣೆ ಮಾಡಿದರು ಎಂದು.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559