Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

130 ಕಿಲೋಮೀಟರ್ ಹಾರಿದ ಮೊದಲ ‘ವಿದ್ಯುತ್ ಪ್ರಯಾಣಿಕ ವಿಮಾನ’, ಟಿಕೆಟ್ ಬೆಲೆ ಕೇವಲ 700 ರೂಪಾಯಿ!

23/06/2025 5:01 PM

ರಾಜ್ಯದ ಪರಿಶಿಷ್ಟ ವರ್ಗದ ಇಂಜಿನಿಯರಿಂಗ್ ಪದವೀಧರರಿಗೆ ಗುಡ್ ನ್ಯೂಸ್: ತರಬೇತಿಗೆ ಅರ್ಜಿ ಆಹ್ವಾನ

23/06/2025 5:00 PM

ಬಿಜೆಪಿಗರು ರಾಷ್ಟ್ರದ್ರೋಹಿಗಳು, ಇವರನ್ನೆಲ್ಲ ನೇಣಿಗೆ ಹಾಕಬೇಕು: ಶಾಸಕ ಗೋಪಾಲಕೃಷ್ಣ ಬೇಳೂರು

23/06/2025 4:56 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಫಾದಲ್ಲಿ ಇಸ್ರೇಲ್ ವೈಮಾನಿಕ ದಾಳಿ : 10 ಮಕ್ಕಳು ಸೇರಿ 28 ಫೆಲೆಸ್ತೀನೀಯರ ಸಾವು
INDIA

BREAKING : ರಫಾದಲ್ಲಿ ಇಸ್ರೇಲ್ ವೈಮಾನಿಕ ದಾಳಿ : 10 ಮಕ್ಕಳು ಸೇರಿ 28 ಫೆಲೆಸ್ತೀನೀಯರ ಸಾವು

By KannadaNewsNow10/02/2024 7:16 PM

ರಫಾ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ರಫಾದಿಂದ ನಾಗರಿಕರನ್ನ ಸ್ಥಳಾಂತರಿಸಲು ಮತ್ತು ಹಮಾಸ್ ಮೇಲೆ ದಾಳಿ ನಡೆಸಲು ದ್ವಿ ಯೋಜನೆಯನ್ನು ಘೋಷಿಸಿದಾಗಿನಿಂದ ಅಲ್ಲಿ ಹಾಜರಿದ್ದ ಜನರು ಸಾವು ಬದುಕಿನ ಮಧ್ಯೆ ಹೊರಾಡುತ್ತಿದ್ದಾರೆ. ಸುಮಾರು 12 ಲಕ್ಷ ಜನರು ಅಲ್ಲಿ ಸಿಲುಕಿದ್ದಾರೆ. ಆದಾಗ್ಯೂ, ದಾಳಿಯ ಸಮಯವನ್ನ ನೆತನ್ಯಾಹು ನೀಡಿಲ್ಲ. ಆದರೆ ಅವರ ಘೋಷಣೆಯ ನಂತರ ಭಯದ ವಾತಾವರಣವಿದೆ.

ಇಸ್ರೇಲ್ ವೈಮಾನಿಕ ದಾಳಿ: 28 ಫೆಲೆಸ್ತೀನೀಯರ ಸಾವು.!
ಏತನ್ಮಧ್ಯೆ, ಇಸ್ರೇಲ್ ವಾಯುಪಡೆಯ ದಾಳಿ ಮುಂದುವರೆದಿದೆ. ರಫಾದಲ್ಲಿ ಶನಿವಾರ ಮುಂಜಾನೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 28 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ. ಆರೋಗ್ಯ ಅಧಿಕಾರಿಯೊಬ್ಬರ ಪ್ರಕಾರ, ರಫಾ ಪ್ರದೇಶದ ಮನೆಗಳ ಮೇಲೆ ಶನಿವಾರ ಮೂರು ವೈಮಾನಿಕ ದಾಳಿಗಳನ್ನ ನಡೆಸಲಾಯಿತು. ಈ ದಾಳಿಯಲ್ಲಿ ಒಟ್ಟು 10 ಮಕ್ಕಳು ಸೇರಿದಂತೆ ಮೂರು ಕುಟುಂಬಗಳ ಹಲವಾರು ಸದಸ್ಯರು ಸಾವನ್ನಪ್ಪಿದ್ದಾರೆ. ಕಿರಿಯವಳು ಮೂರು ತಿಂಗಳ ಮಗುವಾಗಿದ್ದಳು.

ಸಿರಿಯಾ ರಾಜಧಾನಿ ಮೇಲೆ ಇಸ್ರೇಲ್ ಬಾಂಬ್ ದಾಳಿ.!
ಸಿರಿಯಾದ ರಾಜಧಾನಿ ಡಮಾಸ್ಕಸ್ನ ಹೊರವಲಯದಲ್ಲಿರುವ ಹಲವಾರು ಸ್ಥಳಗಳಲ್ಲಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿತು. ಡಮಾಸ್ಕಸ್ ಗ್ರಾಮೀಣ ಪ್ರದೇಶದಲ್ಲಿ ಶನಿವಾರ ಮುಂಜಾನೆ ಇಸ್ರೇಲಿ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಸಿರಿಯನ್ ವಾಯು ರಕ್ಷಣಾ ಪಡೆಗಳು ಹೇಳಿಕೊಂಡಿವೆ. ಇದು ಒಂದು ದಿನಕ್ಕಿಂತ ಕಡಿಮೆ ಅವಧಿಯಲ್ಲಿ ನಡೆದ ಎರಡನೇ ದಾಳಿಯಾಗಿದೆ. ಆಕ್ರಮಿತ ಗೋಲನ್ ಹೈಟ್ಸ್ ನ ದಿಕ್ಕಿನಿಂದ ವೈಮಾನಿಕ ದಾಳಿ ನಡೆಸಲಾಗಿದ್ದು, ಇದು ಸ್ವಲ್ಪ ಹಾನಿಯನ್ನುಂಟು ಮಾಡಿದೆ ಎಂದು ಸಿರಿಯನ್ ಸೇನೆ ತಿಳಿಸಿದೆ. ಈ ವರ್ಷದ ಆರಂಭದಿಂದ ಸಿರಿಯಾ ಭೂಪ್ರದೇಶದ ಮೇಲೆ ಇಸ್ರೇಲ್ ನಡೆಸಿದ 10ನೇ ಸ್ಪಷ್ಟ ದಾಳಿ ಇದಾಗಿದೆ.

 

 

BIG NEWS: ‘ಮಂಗನ ಕಾಯಿಲೆ’ಗೆ ಹೊಸ ವ್ಯಾಕ್ಸಿನ್ ತಯಾರಿಸಲು ‘ICMR’ ಒಪ್ಪಿಗೆ – ಸಚಿವ ದಿನೇಶ್ ಗುಂಡೂರಾವ್

ಭರ್ಜರಿಯಾಗಿ ಸಾಗುತ್ತಿದೆ ‘ರವಿಕೆ ಪ್ರಸಂಗ’ದ ಪ್ರಚಾರ ಕಾರ್ಯ! ಇದೇ ತಿಂಗಳ 16ರಂದು ತೆರೆಗೆ

BREAKING : ಫೆ.13ರಿಂದ ‘ಪ್ರಧಾನಿ ಮೋದಿ’ 2 ದಿನಗಳ ‘UAE’ ಭೇಟಿ : ಅಬುಧಾಬಿಯಲ್ಲಿ ಮೊದಲ ‘ಹಿಂದೂ ದೇವಾಲಯ’ ಉದ್ಘಾಟನೆ

Share. Facebook Twitter LinkedIn WhatsApp Email

Related Posts

130 ಕಿಲೋಮೀಟರ್ ಹಾರಿದ ಮೊದಲ ‘ವಿದ್ಯುತ್ ಪ್ರಯಾಣಿಕ ವಿಮಾನ’, ಟಿಕೆಟ್ ಬೆಲೆ ಕೇವಲ 700 ರೂಪಾಯಿ!

23/06/2025 5:01 PM1 Min Read

BREAKING: ಮಾದಕವಸ್ತು ಕಳ್ಳಸಾಗಾಣಿಕೆ ಆರೋಪ: ತಮಿಳಿನ ಖ್ಯಾತ ನಟ ಶ್ರೀಕಾಂತ್ ಅರೆಸ್ಟ್ | Tamil actor Srikanth

23/06/2025 4:40 PM2 Mins Read

BREAKING : ಪ. ಬಂಗಾಳದಲ್ಲಿ ಕಾಲಿಗಂಜ್ ಉಪಚುನಾವಣೆ ಮತ ಎಣಿಕೆ ವೇಳೆ ‘ಕಚ್ಚಾ ಬಾಂಬ್’ ಸ್ಫೋಟ, 10 ವರ್ಷದ ಮಗು ಸಾವು

23/06/2025 4:37 PM1 Min Read
Recent News

130 ಕಿಲೋಮೀಟರ್ ಹಾರಿದ ಮೊದಲ ‘ವಿದ್ಯುತ್ ಪ್ರಯಾಣಿಕ ವಿಮಾನ’, ಟಿಕೆಟ್ ಬೆಲೆ ಕೇವಲ 700 ರೂಪಾಯಿ!

23/06/2025 5:01 PM

ರಾಜ್ಯದ ಪರಿಶಿಷ್ಟ ವರ್ಗದ ಇಂಜಿನಿಯರಿಂಗ್ ಪದವೀಧರರಿಗೆ ಗುಡ್ ನ್ಯೂಸ್: ತರಬೇತಿಗೆ ಅರ್ಜಿ ಆಹ್ವಾನ

23/06/2025 5:00 PM

ಬಿಜೆಪಿಗರು ರಾಷ್ಟ್ರದ್ರೋಹಿಗಳು, ಇವರನ್ನೆಲ್ಲ ನೇಣಿಗೆ ಹಾಕಬೇಕು: ಶಾಸಕ ಗೋಪಾಲಕೃಷ್ಣ ಬೇಳೂರು

23/06/2025 4:56 PM
high court

BREAKING : ಕಾಲ್ತುಳಿತ ಪ್ರಕರಣ : ಅಮೈಕಸ್​ ಕ್ಯೂರಿಯಾಗಿ ಹಿರಿಯ ವಕೀಲೆ ಸುಶೀಲಾ ನೇಮಕ ಮಾಡಿ ಹೈಕೋರ್ಟ್ ಆದೇಶ

23/06/2025 4:51 PM
State News
KARNATAKA

ರಾಜ್ಯದ ಪರಿಶಿಷ್ಟ ವರ್ಗದ ಇಂಜಿನಿಯರಿಂಗ್ ಪದವೀಧರರಿಗೆ ಗುಡ್ ನ್ಯೂಸ್: ತರಬೇತಿಗೆ ಅರ್ಜಿ ಆಹ್ವಾನ

By kannadanewsnow0923/06/2025 5:00 PM KARNATAKA 1 Min Read

ಬೆಂಗಳೂರು: ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2025-26 ನೇ ಸಾಲಿನ ಐಐಎಸ್ಸಿ, ಐಐಟಿ ಮತ್ತು ಎನ್‌ಐಟಿ ಸಂಸ್ಥೆಗಳ…

ಬಿಜೆಪಿಗರು ರಾಷ್ಟ್ರದ್ರೋಹಿಗಳು, ಇವರನ್ನೆಲ್ಲ ನೇಣಿಗೆ ಹಾಕಬೇಕು: ಶಾಸಕ ಗೋಪಾಲಕೃಷ್ಣ ಬೇಳೂರು

23/06/2025 4:56 PM
high court

BREAKING : ಕಾಲ್ತುಳಿತ ಪ್ರಕರಣ : ಅಮೈಕಸ್​ ಕ್ಯೂರಿಯಾಗಿ ಹಿರಿಯ ವಕೀಲೆ ಸುಶೀಲಾ ನೇಮಕ ಮಾಡಿ ಹೈಕೋರ್ಟ್ ಆದೇಶ

23/06/2025 4:51 PM

BREAKING: ಕನ್ನಡದ ಖ್ಯಾತ ಸಾಹಿತಿ ದೊಡ್ಡರಂಗೇಗೌಡ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

23/06/2025 4:48 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.