Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕದನ ವಿರಾಮ ಕುರಿತು ಭಾರತ-ಪಾಕ್ ಒಪ್ಪಂದ ವಿಸ್ತರಣೆ

16/05/2025 6:21 AM

BIG NEWS : ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ ತಲಾ 200 ಕೋಟಿ ರೂ. ಮಂಜೂರು : ಸಚಿವ ಬೈರತಿ ಸುರೇಶ್ ಘೋಷಣೆ.!

16/05/2025 6:20 AM

GOOD NEWS : ರಾಜ್ಯದ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಗೌರವ ಸಂಭಾವನೆ ತಲಾ ₹2,000 ಗಳಷ್ಟು ಹೆಚ್ಚಳ : ಸರ್ಕಾರ ಮಹತ್ವದ ಆದೇಶ.!

16/05/2025 6:16 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIGG NEWS: ನಟ ‘ದರ್ಶನ್’​ ಜೊತೆಗಿನ ಪವಿತ್ರಾ ಗೌಡ ‘ಫೋಟೋ ವೈರಲ್‌’, ಮತ್ತೆ ವಿವಾದಲ್ಲಿ ‘ಕಾಟೇರ’ ನಟ
KARNATAKA

BIGG NEWS: ನಟ ‘ದರ್ಶನ್’​ ಜೊತೆಗಿನ ಪವಿತ್ರಾ ಗೌಡ ‘ಫೋಟೋ ವೈರಲ್‌’, ಮತ್ತೆ ವಿವಾದಲ್ಲಿ ‘ಕಾಟೇರ’ ನಟ

By kannadanewsnow0725/01/2024 9:07 AM

ಬೆಂಗಳೂರು: ದರ್ಶನ್​ ಜೊತೆಗಿನ ಫೋಟೋಗಳನ್ನು ನಟಿ ಪವಿತ್ರಗೌಡ ಹಂಚಿಕೊಂಡಿದ್ದು, ಮತ್ತೆ ವಿವಾದಲ್ಲಿ ನಟ ದರ್ಶನ್‌ ಅವರು ಸಿಲುಕಿಕೊಂಡಿದ್ದಾರೆ. ಕೆಲ ವರ್ಶಗಳ ಹಿಂದಿನಿಂದಲೂ ಕೂಡ ನಟ ದರ್ಶನ್‌ ಮತ್ತು ನಟಿ ಪವಿತ್ರಗೌಡ ಅವರ ಸಂಬಂಧ ಬಗ್ಗೆ ಹಲವು ಗಾಸಿಪ್‌ಗಳು ಕೇಳಿ ಬರುತ್ತಿದ್ದು, ಇಬ್ಬರೂ ಕೂಡ ಅನ್ಯೋನತೆಯಲ್ಲಿ ಇರುವ ಫೋಟೋಗಳು, ಪೂಜೆಯಲ್ಲಿ ಭಾಗವಹಿಸಿರುವ ಪೋಟೋಗಳನ್ನು ಪವಿತ್ರಗೌಡ ಹಂಚಿಕೊಂಡಿದ್ದಾರೆ.

ಇನ್ನೂ ಕೆಲ ದಿನಗಳ ಹಿಂದೆ ಪವಿತ್ರ ಗೌಡ ಅವರ ಮಗಳ ಜೊತೆಗಿನ ದರ್ಶನ್‌ ಅವರು ಮಾಡಿದ್ದ ವಿಡಿಯೋ ಕೂಡ ವೈರಲ್‌ ಆಗಿತ್ತು.
ಈ ನಡುವೆ ನಮ್ಮಿಬ್ಬರ ರಿಲೇಶನ್​ಶಿಪ್​ಗೆ 10 ವರ್ಷ ಅಂತ ನಟಿ ಪವಿತ್ರಾ ಗೌಡ ದರ್ಶನ್​ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.

ಇದರ ಬೆನ್ನಲೇ ವಿಜಯಲಕ್ಷ್ಮೀಯವರು ಪವಿತ್ರ ಗೌಡ ಮತ್ತು ಆಕೆಯ ಪತಿ ಸಂಜಯ್​ ಸಿಂಗ್​ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದು, ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದ್ದಾರೆ.

ವಿಜಯಲಕ್ಷ್ಮೀಯವರು ಇನ್‌ಸ್ಟಾಗ್ರಾಮ್‌ನಲ್ಲಿ ಹೇಳುವ ಪ್ರಕಾರ :  ಬೇರೊಬ್ಬರ ಗಂಡನ ಚಿತ್ರವನ್ನು ಪೋಸ್ಟ್ ಮಾಡುವ ಮೊದಲು ಈ ಮಹಿಳಗೆ ಪ್ರಜ್ಞೆಗೆ ಇರಬೇಕು ಎಂದು ನಾನು ಭಾವಿಸುತ್ತೇನೆ, ಇದು ಅವಳ ಪಾತ್ರ ಮತ್ತು ನೈತಿಕ ಸ್ಥಾನಮಾನದ ಬಗ್ಗೆ ಮಾತನಾಡುತ್ತದೆ, ಪುರುಷನು ಮದುವೆಯಾಗಿದ್ದಾನೆ ಎಂದು ತಿಳಿದಿದ್ದರೂ ಅವಳು ಇನ್ನೂ ತಮ್ಮ ವೈಯಕ್ತಿಕ ಅಗತ್ಯಗಳು ಮತ್ತು ಕಾರ್ಯಸೂಚಿಗಾಗಿ ಬಂದು ಉಳಿಯಲು ಆಯ್ಕೆ ಮಾಡುತ್ತಾಳೆ … ಈ ಚಿತ್ರಗಳು ಕುಶಿ ಗೌಡ ಪವಿತ್ರಾ ಮತ್ತು ಸಂಜಯ್ ಸಿಂಗ್ ಅವರ ಮಗಳು ಎಂದು ಸ್ಪಷ್ಟವಾಗಿ ತೋರಿಸುತ್ತವೆ…. ನಾನು ಸಾಮಾನ್ಯವಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಧ್ವನಿ ಎತ್ತಲು ಸಾಮಾಜಿಕ ಮಾಧ್ಯಮವನ್ನು ತೆಗೆದುಕೊಳ್ಳುವುದಿಲ್ಲ ಆದರೆ ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದ ಧ್ವನಿ ಎತ್ತುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ…. ಇಡೀ ಸಮಾಜಕ್ಕೆ ವಿಭಿನ್ನ ಚಿತ್ರಣವನ್ನು ನೀಡಲು ಪ್ರಯತ್ನಿಸುತ್ತಿರುವ ಜನರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. @ ಸಂಜಯ್ ಸಿಂಗ್ @ ಖುಷಿಗೌಡ @shaanvisamsuri ಪವಿತ್ರಾ ಗೌಡ ಅಂತ ಅವರು ಟ್ಯಾಗ್‌ ಮಾಡಿದ್ದಾರೆ.

ಒಟ್ಟಿನಲ್ಲಿ ಮತ್ತೆ ಇದು ವಿವಾದಕ್ಕೆ ಕಾರಣವಾಗಿದ್ದು, ನಟ ದರ್ಶನ್‌ ಮಾತ್ರ ಸುಮ್ನೆ ಇರುವುದು ಹಲವು ಅನುಮಾನ ಮೂಡಿಸಿದೆ. ಇದಲ್ಲದೇ ಪವಿತ್ರಾ ಗೌಡ ಕೂಡ ಮೈಸೂರಿನಲ್ಲೇ ಇದ್ದು, ಹಿರಿಯ ಮಹಿಳೆಯೊಬ್ಬರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಈ ಹಿನ್ನಲೆಯಲ್ಲಿ ಅವರನ್ನು ಪವಿತ್ರ ಗೌಡ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಸಮಸ್ಯೆ ದೊಡ್ಡದಾಗುವ ಮುನ್ನ ವಿವಾದಕ್ಕೆ ಮೂವರು ತೆರೆ ಎಳೆಯುವುದು ಉತ್ತಮ ಎನ್ನುತ್ತಿದ್ದಾರೆ ಅಭಿಮಾನಿಗಳು.

 

 

 

 

BIGG NEWS: ನಟ 'ದರ್ಶನ್'​ ಜೊತೆಗಿನ ಪವಿತ್ರಾ ಗೌಡ 'ಫೋಟೋ ವೈರಲ್‌' Pavithra Gowda shares a picture with Darshan says 'Kaatera' actor gets into controversy again ಮತ್ತೆ ವಿವಾದಲ್ಲಿ 'ಕಾಟೇರ' ನಟ
Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ ತಲಾ 200 ಕೋಟಿ ರೂ. ಮಂಜೂರು : ಸಚಿವ ಬೈರತಿ ಸುರೇಶ್ ಘೋಷಣೆ.!

16/05/2025 6:20 AM2 Mins Read

GOOD NEWS : ರಾಜ್ಯದ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಗೌರವ ಸಂಭಾವನೆ ತಲಾ ₹2,000 ಗಳಷ್ಟು ಹೆಚ್ಚಳ : ಸರ್ಕಾರ ಮಹತ್ವದ ಆದೇಶ.!

16/05/2025 6:16 AM1 Min Read

BIG NEWS : ರಾಜ್ಯದ `ವೈದ್ಯಕೀಯ ವಿದ್ಯಾರ್ಥಿಗಳಿಗೆ’ ಗುಡ್ ನ್ಯೂಸ್ : `ಮೆಡಿಕಲ್ ಕೋರ್ಸ್’ ಶುಲ್ಕ ಹೆಚ್ಚಳ ಮಾಡದಿರಲು ನಿರ್ಧಾರ.!

16/05/2025 6:11 AM1 Min Read
Recent News

ಕದನ ವಿರಾಮ ಕುರಿತು ಭಾರತ-ಪಾಕ್ ಒಪ್ಪಂದ ವಿಸ್ತರಣೆ

16/05/2025 6:21 AM

BIG NEWS : ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ ತಲಾ 200 ಕೋಟಿ ರೂ. ಮಂಜೂರು : ಸಚಿವ ಬೈರತಿ ಸುರೇಶ್ ಘೋಷಣೆ.!

16/05/2025 6:20 AM

GOOD NEWS : ರಾಜ್ಯದ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಗೌರವ ಸಂಭಾವನೆ ತಲಾ ₹2,000 ಗಳಷ್ಟು ಹೆಚ್ಚಳ : ಸರ್ಕಾರ ಮಹತ್ವದ ಆದೇಶ.!

16/05/2025 6:16 AM

BIG NEWS : ರಾಜ್ಯದ `ವೈದ್ಯಕೀಯ ವಿದ್ಯಾರ್ಥಿಗಳಿಗೆ’ ಗುಡ್ ನ್ಯೂಸ್ : `ಮೆಡಿಕಲ್ ಕೋರ್ಸ್’ ಶುಲ್ಕ ಹೆಚ್ಚಳ ಮಾಡದಿರಲು ನಿರ್ಧಾರ.!

16/05/2025 6:11 AM
State News
KARNATAKA

BIG NEWS : ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ ತಲಾ 200 ಕೋಟಿ ರೂ. ಮಂಜೂರು : ಸಚಿವ ಬೈರತಿ ಸುರೇಶ್ ಘೋಷಣೆ.!

By kannadanewsnow5716/05/2025 6:20 AM KARNATAKA 2 Mins Read

ವಿಜಯಪುರ: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹತ್ತು ಮಹಾನಗರ ಪಾಲಿಕೆಗಳಿಗೆ ಕಾಂಗ್ರೆಸ್ ಸರ್ಕಾರ ತಲಾ 200 ಕೋಟಿ ರೂಪಾಯಿಗಳನ್ನು ಮಂಜೂರು…

GOOD NEWS : ರಾಜ್ಯದ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಗೌರವ ಸಂಭಾವನೆ ತಲಾ ₹2,000 ಗಳಷ್ಟು ಹೆಚ್ಚಳ : ಸರ್ಕಾರ ಮಹತ್ವದ ಆದೇಶ.!

16/05/2025 6:16 AM

BIG NEWS : ರಾಜ್ಯದ `ವೈದ್ಯಕೀಯ ವಿದ್ಯಾರ್ಥಿಗಳಿಗೆ’ ಗುಡ್ ನ್ಯೂಸ್ : `ಮೆಡಿಕಲ್ ಕೋರ್ಸ್’ ಶುಲ್ಕ ಹೆಚ್ಚಳ ಮಾಡದಿರಲು ನಿರ್ಧಾರ.!

16/05/2025 6:11 AM

GOOD NEWS: ರಾಜ್ಯದ ಅನಧಿಕೃತ ಕಟ್ಟಡ, ನಿವೇಶನ ಮಾಲೀಕರಿಗೆ ಗುಡ್ ನ್ಯೂಸ್: ಬಿ-ಖಾತಾ ಅವಧಿ 3 ತಿಂಗಳು ವಿಸ್ತರಣೆ

16/05/2025 6:04 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.