Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮ ಬೋಳು ತಲೆಯ ಮೇಲೆ ಕೂದಲು ಬೇಕಾ.?! ಹಾಗಾದ್ರೆ, ಹೀಗೆ ಮಾಡಿ.!

03/07/2025 10:02 PM

‘ಮಳೆನೀರು’ ಕುಡಿಯುವುದು ಒಳ್ಳೆಯದೇ.? ತಜ್ಞರು ಹೇಳುವುದೇನು ಗೊತ್ತಾ.?

03/07/2025 9:44 PM

BREAKING : ಥೈಲ್ಯಾಂಡ್ ಹಂಗಾಮಿ ಪ್ರಧಾನಿಯಾಗಿ ‘ಫುಮ್ಥಾಮ್’ ನೇಮಕ

03/07/2025 9:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ತಾಳ್ಮೆ ಸಹನೆ ಸಾತ್ವಿಕ ಗುಣಲಕ್ಷಣಗಳನ್ನು ಹೊಂದಿರುವ ತುಲಾ ರಾಶಿಯವರ ಬಗ್ಗೆ ತಿಳಿದುಕೊಳ್ಳಿ ಸಹನಾಮೂರ್ತಿಗಳು ತುಲಾ ರಾಶಿಯವರು!
KARNATAKA

ತಾಳ್ಮೆ ಸಹನೆ ಸಾತ್ವಿಕ ಗುಣಲಕ್ಷಣಗಳನ್ನು ಹೊಂದಿರುವ ತುಲಾ ರಾಶಿಯವರ ಬಗ್ಗೆ ತಿಳಿದುಕೊಳ್ಳಿ ಸಹನಾಮೂರ್ತಿಗಳು ತುಲಾ ರಾಶಿಯವರು!

By kannadanewsnow0717/01/2024 9:31 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ತುಲಾ ರಾಶಿ ಹಾಗೂ ತುಲಾ ಲಗ್ನದ ಗುಣಲಕ್ಷಣವನ್ನು ನೋಡುವುದಾದರೆ ತುಲಾ ರಾಶಿಯು ವಾಯುತತ್ವ ರಾಶಿಯಾಗಿದ್ದು ಈ ರಾಶಿಯ ಅಧಿಪತಿ ಶುಕ್ರ ಗ್ರಹ ಆಗಿದೆ ಇವರು ನೋಡಲು ಸುಂದರವಾಗಿ ಇರುತ್ತಾರೆ ಆಕರ್ಷಕವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಕಣ್ಣುಗಳು ಅಟ್ರ್ಯಾಕ್ಟಿವ್ ಆಗಿರುತ್ತದೆ ಇವರು ಯಾವಾಗಲೂ ಹಸನ್ಮುಖಿ ಗಳು ಆಗಿರುತ್ತಾರೆ ಇವರನ್ನು ಎಲ್ಲರನ್ನು ಅಟ್ರ್ಯಾಕ್ಟ್ ಮಾಡುತ್ತದೆ ಅಂತ ಹೇಳಬಹುದು ರಾಶಿಯವರು ಡಿಸಿಪ್ಲಿನ್ ಆಗಿರುತ್ತಾರೆ ಇವರು ಏಕಾಂತಪ್ರಿಯರು ಆಗಿರುತ್ತಾರೆ ಮತ್ತು ಪ್ರಾಕ್ಟಿಕಲ್ ಆಗಿ ಇರುತ್ತಾರೆ ಇವರು ಶಾಂತವಾಗಿ ಇರುವುದನ್ನು ತುಂಬಾ ಇಷ್ಟಪಡುತ್ತಾರೆ

ಇವರಿಗೆ ಜಗಳ ಆಡುವುದು ವಾದ-ವಿವಾದ ಮಾಡುವುದು ಚೂರು ಇಷ್ಟ ಆಗುವುದಿಲ್ಲ ಇವರಿಗೆ ಬ್ಯಾಲೆನ್ಸ್ ಮೈಡ್ ಸೆಟ್ ಇರುತ್ತದೆ ಅಂತ ಹೇಳಬಹುದು ಎಂತಹ ಕಷ್ಟ ಬಂದರೂ ವಿಚಲಿತರಾಗುವುದಿಲ್ಲ ಎಂತಹ ಸಿಚುವೇಶನ್ ನನ್ನು ಬಹಳ ಚೆನ್ನಾಗಿ ಅಡ್ಜೆಸ್ಟ್ ಮಾಡಿಕೊಂಡು ಹೋಗುತ್ತಾರೆ ಅಂತ ಹೇಳಬಹುದು ಇವರ ಮೆಮೊರಿ ಪವರ್ ತುಂಬಾ ಚೆನ್ನಾಗಿರುತ್ತದೆ ಇವರು ತುಂಬಾ ಬುದ್ಧಿವಂತರೂ ಆಗಿರುತ್ತಾರೆ ಇವರು ಜನರನ್ನು ಮಾತಿನಲ್ಲಿ ಜಡ್ಜ್ ಮಾಡುತ್ತಾರೆ ಅಂತ ಹೇಳಬಹುದು ಇವರು ಯಾವುದೇ ಕೆಲಸವನ್ನು ಮಾಡಲು ಹೋದರೂ ಕೂಡ ಯೋಚನೆ ಮಾಡಿ ಮುಂದುವರಿಯುತ್ತಾರೆ ಇವರ ಕಲ್ಪನಾಶಕ್ತಿ ತುಂಬಾ ಚೆನ್ನಾಗಿರುತ್ತದೆ ಇವರು ಸ್ವಲ್ಪ ಸೆಲ್ಫಿಶ್ ಆಗಿರುತ್ತಾರೆ ತನ್ನ ಬಗ್ಗೆನೇ ಯಾವಾಗಲೂ ಯೋಚನೆ ಮಾಡುತ್ತಾ ಇರುತ್ತಾರೆ

ಬೇರೆಯವರ ಮನಸ್ಸಿನ ವಿಷಯವನ್ನು ಬೇಗನೇ ತಿಳಿದುಕೊಳ್ಳುತ್ತಾರೆ ಆದರೆ ತನ್ನ ಮನಸ್ಸಿನ ಭಾವನೆಯನ್ನು ಯಾರ ಜೊತೆಗೂ ಹೇಳುವುದಿಲ್ಲ ಇವರು ಭಾವನಾತ್ಮಕವಾಗಿ ಇರುತ್ತಾರೆ ಕೆಲವು ಬಾರಿ ಸಣ್ಣ ಸಣ್ಣ ವಿಷಯವನ್ನು ದೊಡ್ಡದಾಗಿ ಯೋಚಿಸಿ ಚಿಂತೆಗೀಡಾಗುತ್ತಾರೆ ಇವರು ತನ ಲೈಫಿನಲ್ಲಿ ತಪ್ಪನ್ನು ಮಾಡುತ್ತಾ ಇರುತ್ತಾರೆ ಆದರೆ ಅದರಿಂದ ಪಾಠವನ್ನು ಕಲಿತ ಇರುತ್ತಾರೆ ಅಂತ ಹೇಳಬಹುದು ಇವರು ಕಮ್ಮಿ ಮಾತನಾಡುತ್ತಾರೆ ವ್ಯರ್ಥವಾಗಿ ಮಾತನಾಡುವುದು ಇವರಿಗೆ ಸ್ವಲ್ಪನು ಇಷ್ಟ ಆಗುವುದಿಲ್ಲ ಇವರು ಪ್ರಾಮಾಣಿಕರಾಗಿರುತ್ತಾರೆ ನಿಷ್ಪಕ್ಷಪಾತ ರಾಗಿರುತ್ತಾರೆ ನೀತಿಯ ಅನುಸಾರವಾಗಿ ಕಾರ್ಯನಿರ್ವಹಿಸುತ್ತಾರೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಇವರು ನಮ್ರತೆ ಇಂದ ಇರುತ್ತಾರೆ ಇವರಿಗೆ ಕೆಟ್ಟದಾಗಿ ವ್ಯವಹರಿಸುವುದು ಹಿಂಸೆ ಅನ್ಯಾಯ ಮಾಡುವುದು ಚೂರು ಇಷ್ಟ ಆಗುವುದಿಲ್ಲ ಇವರು ಓಪನ್ ಮೈಂಡೆಡ್ ಆಗಿರುತ್ತಾರೆ ಇವರು ಸಾಮಾಜಿಕವಾಗಿ ಇರುತ್ತಾರೆ ಇವರು ಬೇರೆಯವರ ಜೊತೆ ಬೇಗ ಈಸಿಯಾಗಿ ಬರೆಯುತ್ತಾರೆ ಮತ್ತು ಫ್ರೆಂಡ್ ಶಿಪ್ ಮಾಡಿಕೊಳ್ಳುತ್ತಾರೆ ಅಂತ ಹೇಳಬಹುದು ಇವರು ಕೆಲವು ಬಾರಿ ಬೇರೆಯವರಿಗೆ ಸಹಾಯ ಮಾಡಲು ಹೋಗಿ ತನಗೆ ನಷ್ಟ ಮಾಡಿಕೊಳ್ಳುವ ಚಾನ್ಸಸ್ ಜಾಸ್ತಿ ಇರುತ್ತದೆ ಅಂತ ಹೇಳಬಹುದು ಇವರು ನ್ಯಾಯವಾದ ಕೆಲಸವನ್ನು ಮಾಡಲು ಇಷ್ಟಪಡುತ್ತಾರೆ ಇವರು ತನ್ನ ಸ್ನೇಹಿತರನ್ನು ಯಾವಾಗಲೂ ಮೋಟಿವೇಟ್ ಮಾಡುತ್ತಾ ಇರುತ್ತಾರೆ ಇವರು ಆರೋಗ್ಯವಾಗಿರಲು ಹೆಚ್ಚು ವಿಶ್ರಾಂತಿ ಪಡೆಯುತ್ತಾರೆ ಇವರು ಸೌಮ್ಯವಾಗಿ ಇರುತ್ತಾರೆ ಆದರೆ ಕೆಲವು ಬಾರಿ ಎಷ್ಟು ಸೌಮ್ಯವಾಗಿ ಇರುತ್ತಾರೆ

ಅಷ್ಟೇ ಕಠೋರವಾಗಿ ಇರುತ್ತಾರೆ ಪ್ರೀತಿಯ ವಿಷಯದಲ್ಲಿ ಇವರು ಗಂಭೀರವಾಗಿರುತ್ತಾರೆ ಪ್ರೀತಿಸಿದವರಿಗೆ ಸಮರ್ಪಿತ ರಾಗಿರುತ್ತಾರೆ ಹೆಚ್ಚಾಗಿ ರಾಶಿಯವರಿಗೆ ವಿವಾಹ ಆದಮೇಲೆಯೇ ಭಾಗ್ಯೋದಯ ಆಗುತ್ತದೆ ಇವರು ತನ್ನ ಸಂಗಾತಿಯಿಂದ ಈಕ್ವಲ್ ಆಗಿ ಪ್ರೀತಿಯನ್ನು ಎಸ್ಪೆಟ್ ಮಾಡುತ್ತಾರೆ ಇವರು ತನ್ನ ಸಂಗಾತಿ ಬ್ಯಾಲೆನ್ಸ್ ಆಗಿರಬೇಕು ಅಂತ ಬಯಸುತ್ತಾರೆ ರಾಶಿಯವರ ವೈವಾಹಿಕ ಜೀವನವು ಶಾಂತಿ ಪೂರ್ವಕವಾಗಿ ಮತ್ತು ಸುಖವಾಗಿರುತ್ತದೆ ಇವರು ಹಾಸ್ಯ ಪ್ರವೃತ್ತಿಯವರು ಆಗಿರುತ್ತಾರೆ ಈ ರಾಶಿಯವರಿಗೆ ತನ್ನ ಮನೆ ಹಾಗೂ ಸಂಪತ್ತಿನ ವಿಷಯದಲ್ಲಿ ಅಟ್ಯಾಚ್ಮೆಂಟ್ ಜಾಸ್ತಿ ಇರುತ್ತದೆ ಅಂತ ಹೇಳಬಹುದು ಇವರು ಲಕ್ಸುರಿ ಐಟಂ ಖರೀದಿಸುವುದು ಒಳ್ಳೆಯ ಭೋಜನ ಮಾಡುವುದು ಒಳ್ಳೆಯ ಬಟ್ಟೆ ಧರಿಸುವುದು ಹಾಗೂ ಸ್ಟೈಲಿಶ್ ಆಗಿ ಇರುವುದನ್ನು

ಇವರು ತುಂಬಾ ಇಷ್ಟಪಡುತ್ತಾರೆ ಇವರ ಹಾವ-ಭಾವ ಎಲ್ಲವೂ ಕೂಡ ರಾಜರಂತೆ ಇರುತ್ತದೆ ಅಂತ ಹೇಳಬಹುದು ಇವರು ಪರಿಸರ ಪ್ರೇಮಿಗಳು ಆಗಿರುತ್ತಾರೆ ಇವರು ಸ್ಥಿರವಾಗಿ ಇರುತ್ತಾರೆ ಇನ್ನು ಇವರ ಕರಿಯರ್ ನ ವಿಚಾರವನ್ನು ನೋಡುವುದಾದರೆ ಇವರಿಗೆ ಲಾಯರ್ ಪೊಲೀಸ್ ಜಡ್ಜ್ ರಾಜನೀತಿ ಇಂಟೀರಿಯರ್ ಡಿಸೈನಿಂಗ್ ಫ್ಯಾಶನ್ ಡಿಸೈನಿಂಗ್ ಇನ್ವೆಸ್ಟಿಗೇಶನ್ ಸಿಂಗಿಂಗ್ ಮೀಡಿಯಾ ಜಿವೆಲ್ಲರಿ ಶಾಪ್ ಡೆಕೋರೇಷನ್ ಬಿಜಿನೆಸ್ ಮತ್ತು ಬಿಜಿನೆಸ್ ಗಳು ಆಗಿರುತ್ತವೆ ಇವರ ಹೆಲ್ತ್ ನ್ನು ನೋಡುವುದಾದರೆ ಇವರಿಗೆ ಕಿಡ್ನಿ ಲಿವರ್ ಬ್ಯಾಕ್ ಪೇನ್ ನಂತಹ ಸಮಸ್ಯೆಗಳು ಬರಬಹುದು ಹಾಗೆ ಇವರಿಗೆ ಸಜೇಶನ್ ಕೊಡುವುದಾದರೆ

ಇವರು ತನ್ನ ಭೋಜನದಲ್ಲಿ ಎಚ್ಚರವಹಿಸಬೇಕಾಗುತ್ತದೆ ಇಲ್ಲವಾದರೆ ಹೆಲ್ತ್ ಪ್ರಾಬ್ಲಮ್ ಬೇಗ ಬರುತ್ತದೆ ಅಂತ ಹೇಳಬಹುದು ಮತ್ತು ಇವರು ತನ ಲೈಫಿನಲ್ಲಿ ಗೋಲನ್ನು ಇಟ್ಟುಕೊಂಡಿರುತ್ತಾರೆ ಆದರೆ ಜಾಸ್ತಿ ಫೈಟ್ ಮಾಡುವುದಿಲ್ಲ ಎಲ್ಲದಕ್ಕೂ ಅಡ್ಜೆಸ್ಟ್ ಮಾಡಿಕೊಂಡು ಹೋಗುತ್ತಾರೆ ತನ್ನ ಗೋಲನ್ನು ರೀಚ್ ಮಾಡುವುದಕ್ಕೆ ಫೈಟ್ ಮಾಡಿದರೆ ಸಕ್ಸಸ್ ಆಗುತ್ತಾರೆ ಅಂತ ಹೇಳಬಹುದು ಮತ್ತು ಇವರು ಶನಿವಾರದಂದು ಶನಿದೇವರಿಗೆ ಎಣ್ಣೆಯ ದೀಪವನ್ನು ಹಚ್ಚಿದರೆ ಇವರಿಗೆ ಒಳ್ಳೆಯದಾಗುತ್ತದೆ

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Learn about Librans who have patience patience sattvik qualities Sahanamurti are Libra!
Share. Facebook Twitter LinkedIn WhatsApp Email

Related Posts

BREAKING: NEET ಶ್ರೇಣಿ ಪಟ್ಟಿ ಪ್ರಕಟಿಸಿದ KEA: ಈ ರೀತಿ ಚೆಕ್ ಮಾಡಿ | NEET Rank

03/07/2025 8:20 PM1 Min Read

ಚಿತ್ರದುರ್ಗ: ಹಾಲು ಉತ್ಪಾದನೆಯಲ್ಲಿ ಜಿಲ್ಲೆಗೆ ಹಿರಿಯೂರು 2ನೇ ಸ್ಥಾನ – ಬಿಸಿ ಸಂಜೀವಮೂರ್ತಿ

03/07/2025 4:59 PM2 Mins Read

ರಾಜ್ಯಾದ್ಯಂತ ಏಕಕಾಲಕ್ಕೆ ಕಣ್ಣಿನ ಆರೈಕೆಗೆ 393 ಶಾಶ್ವತ ಆಶಾಕಿರಣ ದೃಷ್ಟಿ‌ ಕೇಂದ್ರಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ

03/07/2025 4:33 PM2 Mins Read
Recent News

ನಿಮ್ಮ ಬೋಳು ತಲೆಯ ಮೇಲೆ ಕೂದಲು ಬೇಕಾ.?! ಹಾಗಾದ್ರೆ, ಹೀಗೆ ಮಾಡಿ.!

03/07/2025 10:02 PM

‘ಮಳೆನೀರು’ ಕುಡಿಯುವುದು ಒಳ್ಳೆಯದೇ.? ತಜ್ಞರು ಹೇಳುವುದೇನು ಗೊತ್ತಾ.?

03/07/2025 9:44 PM

BREAKING : ಥೈಲ್ಯಾಂಡ್ ಹಂಗಾಮಿ ಪ್ರಧಾನಿಯಾಗಿ ‘ಫುಮ್ಥಾಮ್’ ನೇಮಕ

03/07/2025 9:21 PM

BREAKING : ಇಂಡಿಗೋ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ‘NITI’ ಆಯೋಗದ ಮಾಜಿ CEO ‘ಅಮಿತಾಭ್ ಕಾಂತ್’ ನೇಮಕ

03/07/2025 8:23 PM
State News
KARNATAKA

BREAKING: NEET ಶ್ರೇಣಿ ಪಟ್ಟಿ ಪ್ರಕಟಿಸಿದ KEA: ಈ ರೀತಿ ಚೆಕ್ ಮಾಡಿ | NEET Rank

By kannadanewsnow0903/07/2025 8:20 PM KARNATAKA 1 Min Read

ಬೆಂಗಳೂರು: ಪ್ರಸಕ್ತ ಸಾಲಿನ ಯುಜಿನೀಟ್ ಅರ್ಜಿಯಲ್ಲಿ ಕರ್ನಾಟಕ ಎಂದು ನಮೂದಿಸಿ, ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಅರ್ಹತೆ ಪಡೆದ 87,909…

ಚಿತ್ರದುರ್ಗ: ಹಾಲು ಉತ್ಪಾದನೆಯಲ್ಲಿ ಜಿಲ್ಲೆಗೆ ಹಿರಿಯೂರು 2ನೇ ಸ್ಥಾನ – ಬಿಸಿ ಸಂಜೀವಮೂರ್ತಿ

03/07/2025 4:59 PM

ರಾಜ್ಯಾದ್ಯಂತ ಏಕಕಾಲಕ್ಕೆ ಕಣ್ಣಿನ ಆರೈಕೆಗೆ 393 ಶಾಶ್ವತ ಆಶಾಕಿರಣ ದೃಷ್ಟಿ‌ ಕೇಂದ್ರಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ

03/07/2025 4:33 PM

ಬಿಜೆಪಿಯ ಚೀಫ್ ವಿಪ್ ಹೀಗೆ ಚೀಪ್ ಆಗಿ ಮಾತಾಡ್ತಾನೆ : ರವಿಕುಮಾರ್ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಏಕವಚನದಲ್ಲೇ ವಾಗ್ದಾಳಿ

03/07/2025 4:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.