Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಪ್ರಧಾನಿ ಮೋದಿ ಮನೆ ಮೇಲೆ ಯಾಕೆ ಬಾಂಬ್ ದಾಳಿ ನಡೆಸುತ್ತಿಲ್ಲ’ ಎಂದು ವಿಡಿಯೋ ಮಾಡಿದ್ದ ವ್ಯಕ್ತಿ ಬಂಧನ

14/05/2025 11:14 AM

BIG NEWS : `Amazon Prime’ ಬಳಕೆದಾರರಿಗೆ ಶಾಕ್ : ಜೂನ್ 17 ರಿಂದ `ಜಾಹೀರಾತು’ ಮುಕ್ತ ಕಾರ್ಯಕ್ರಮಗಳನ್ನು ವೀಕ್ಷಿಸಲು ಹೆಚ್ಚುವರಿ ಹಣ ಪಾವತಿ.!

14/05/2025 11:08 AM

BREAKING : ಬೆಂಗಳೂರಿನಲ್ಲಿ ಮತ್ತೊಂದು ಮರ್ಡರ್ : ಪಾರ್ಟಿ ವೇಳೆ ಗಲಾಟೆಯಾಗಿ ವ್ಯಕ್ತಿಯ ಬರ್ಬರ ಹತ್ಯೆ.!

14/05/2025 11:00 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹುಟ್ಟಿದ ದಿನಾಂಕದ ಮೂಲಕ ಯಾವಾಗ ವಿವಾಹ ಆಗುವದೆಂದು ತಿಳಿಯಿರಿ
KARNATAKA

ಹುಟ್ಟಿದ ದಿನಾಂಕದ ಮೂಲಕ ಯಾವಾಗ ವಿವಾಹ ಆಗುವದೆಂದು ತಿಳಿಯಿರಿ

By kannadanewsnow0717/01/2024 9:30 AM
astro

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಎಲ್ಲರಿಗೂ ಒಂದು ಕ್ಯೂರಿಯಾಸಿಟಿ ಇರುತ್ತದೆ, ನನ್ನ ಮದುವೆ ಯಾವಾಗ ಆಗಬಹುದು? ಅಥವಾ ಈ ಮೊದಲೇ ಮದುವೆಯಾಗಿದ್ದರೆ ಈ ವರ್ಷದಲ್ಲೇ ಮದುವೆ ಯಾಕೆ ಆಯಿತು? ಹಾಗಾದರೆ ನನ್ನ ಡೇಟ್ ಆಫ್ ಬರ್ತ್ಗೂ ಮದುವೆಯಾದ ವರ್ಷಕ್ಕೂ ಸಂಬಂಧ ಇದೆಯಾ? ಇದನ್ನು ನ್ಯೂಮರಾಲಜಿಯಲ್ಲಿ ನಮ್ಮ ಡೇಟ್ ಆಫ್ ಬರ್ತ್ ತೆಗೆದುಕೊಂಡು ಅದರಲ್ಲಿ ಆರಿಜಿನ್ ನಂಬರ್ ಹಾಗೂ ಪರ್ಸನಲ್ ವರ್ಷವನ್ನು ಕಂಡುಹಿಡಿಯೋದರ ಮೂಲಕ ನಾವು ಇಂತಹ ವರ್ಷದಲ್ಲಿ ಮದುವೆಯಾಗುತ್ತದೆ ಎಂದು ಹೇಳಬಹುದು. ಹಾಗಾದರೆ ಯಾವ ರೀತಿ ಕಂಡುಹಿಡಿಯೋದು?

ಇಲ್ಲಿ ಕೆಲವೊಂದು ಉದಾಹರಣೆಗಳ ಮೂಲಕ ನಾವು ಇಲ್ಲಿ ನೋಡೋಣ. ಒರಿಜಿನ್ ನಂಬರ್ನ್ನು ಕಂಡುಹಿಡಿಯುವಂಹದು ಹಾಗೂ ಪರ್ಸನಲ್ ವರ್ಷವನ್ನು ಕಂಡುಹಿಡಿಯುವಂತಹದ್ದು ಇಲ್ಲಿ ಒಂದು ಹುಟ್ಟಿದ ತಾರೀಖು ತೆಗೆದುಕೊಳ್ಳೋಣ 14-02-1992 ಈ ದಿನಾಂಕದಲ್ಲಿ ಒರಿಜಿನ್ ನಂಬರ್ನ್ನು ಕಂಡುಹಿಡಿಯಲು ಹುಟ್ಟಿದ ದಿನಾಂಕ 14 ಇದನ್ನು ನಾವು ಒಂದು ಅಂಕಿಗೆ ವರ್ಗಾಯಿಸಬೇಕು ಅಂದರೆ

1+4=5, 5 ಒರಿಜಿನ್ ನಂಬರ್. ತಿಂಗಳು 02 ನ್ನು ಹಾಗೇ ಇಟ್ಟುಕೊಳ್ಳೋಣ, ಇನ್ನು ವರ್ಷ 1992, ಈ ಹುಟ್ಟಿದ ದಿನಾಂಕದವರಿಗೆ ಮದುವೆ 2023ರಲ್ಲಿ ನಡೆಯುತ್ತದೆಯಾ? ಎಂದು ಕಂಡುಹಿಡಿಯಲು ಆದುದರಿಂದ 14-02-2023 ಎಂದು ತೆಗೆದುಕೊಳ್ಳುವ, ಈಗ ಪರ್ಸನಲ್ ವರ್ಷವನ್ನು ಕಂಡುಹಿಡಿಯಬೇಕು. ಇಲ್ಲಿ 1+4+0+2+2+0+2+3=7+7=14=1+4=5. ಒರಿಜಿನ್ ನಂ.5 ಹಾಗೂ ಪರ್ಸನಲ್ ವರ್ಷವೂ 5 ಅದನ್ನು ಈಗಾಗಲೇ ಸಿದ್ಧಪಡಿಸಿರುವ ಚಾರ್ಟ್ ನಲ್ಲಿ ಪರಿಶೀಲಿಸಬೇಕು ಒರಿಜಿನ್ ನಂಬರ್ಪ ರ್ಸನಲ್ ವರ್ಷ

1 1, 4, 5, 7, 9 . 2 1, 2, 5, 6, 8 .3 3, 6, 7, 9. 4 1, 2, 4, 7, 8.5 2, 3, 5, 7, 9. 6 1, 2, 3, 5, 6, 8.7 1, 2, 4, 8.8 1, 2, 4, 6, 8
9 1, 2, 3, 6, 7

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮೇಲಿನ ಹುಟ್ಟಿದ ದಿನಾಂಕದ ಒರಿಜಿನ್ ನಂ. ಹಾಗೂ ಪರ್ಸನಲ್ ನಂ. ಈ ಚಾರ್ಟ್ನಲ್ಲಿದೆಯೇ ಎಂದು ನೋಡಿಕೊಳ್ಳಬೇಕು, ಇದ್ದರೆ ಮದುವೆ ಆಗುತ್ತೆ. ಎಂದರ್ಥ. ಇನ್ನೊಂದು ಉದಾಹರಣೆ, ಈಗಾಗಲೇ ಮದುವೆಯು ನಡೆದಿರುತ್ತದೆ. ಆ ವಿವಾಹವಾದಂತಹ ವರ್ಷವನ್ನು ತೆಗೆದುಕೊಂಡು ಸರಿಯಿದೆಯೇ ಎಂದು ನೋಡೋಣ. 4-3-2019 ಈ ದಿನಾಂಕದಲ್ಲಿ 04 ಹುಟ್ಟಿದ ದಿನಾಂಕ, 03 ಹುಟ್ಟಿದ ತಿಂಗಳು, ಮದುವೆಯಾಗಿರುವುದರಿಂದ ಹುಟ್ಟಿದ ವರ್ಷವು ಬೇಕಾಗುವುದಿಲ್ಲ ಆದುದರಿಂದ ವಿವಾಹವಾದ ವರ್ಷವನ್ನು ತೆಗೆದುಕೊಳ್ಳೋಣ 2019 ಇನ್ನು ಇದನ್ನು ಸಿಂಗಲ್ ಡಿಜಿಟ್ಗೆ ವರ್ಗಾಯಿಸುವಂತದ್ದು

ಇದರಲ್ಲಿ ಒರಿಜಿನ್ ನಂ.4 ಇನ್ನು ಪರ್ಸನಲ್ ವರ್ಷವನ್ನು ಕಂಡುಹಿಡಿಯಲು 4+3+2+0+1+9=19=1+9=10=1+0=1. ಚಾರ್ಟ್ನಲ್ಲಿ 4 – 1 ಅಂದರೆ ಒರಿಜಿನ್ ಹಾಗೂ ಪರ್ಸನಲ್ ವರ್ಷ ಇರುವುದರಿಂದ ಮದುವೆಯಾದ ವರ್ಷದಿಂದ ಮದುವೆ ಆಗಿದೆಯೇ ಎಂದು ತಿಳಿಯಬಹುದು. ಮತ್ತೊಂದು ಉದಾಹರಣೆ: 26-06-1994 ಈ ಹುಟ್ಟಿದ ದಿನಾಂಕದವರಿಗೆ 2013ರಲ್ಲಿ ಮದುವೆ ಆಗುತ್ತದೆಯೇ ಎಂದು ಕಂಡುಹಿಡಿಯಲು, ಹುಟ್ಟಿದ ದಿನಾಂಕ 26, 2+6=8 ಆದ್ದರಿಂದ ಒರಿಜಿನ್ ನಂ.8. 8+6+2+0+2+3=14+7=1+4+7=5+7=12=1+2=3. ಪರ್ಸನಲ್ ವರ್ಷ

3, ಇವೆರಡನ್ನು ಚಾರ್ಟ್ನಲ್ಲಿ ಪರಿಶೀಲಿಸಿದಾಗ 8-3 ಇರುವುದಿಲ್ಲ, ಹಾಗಾಗಿ 2023ರಲ್ಲಿ ಮದುವೆಯು ನಡೆಯುವುದಿಲ್ಲ, ಆದ್ದರಿಂದ ಮುಂದಿನ ಒರಿಜಿನ್ ನಂ.9ರಲ್ಲಿ ಪರಿಶೀಲಿಸಿದಾಗ ಅದರಲ್ಲಿ 3 ಪರ್ಸನಲ್ ವರ್ಷವು ಇರುತ್ತದೆ. ಇದರಿಂದ 2024ಕ್ಕೆ ಮದುವೆಯು ನಡೆಯುತ್ತದೆ ಎಂದು ತಿಳಿಯಬಹುದು. ಈ ವಿಧಾನ ಸರಿಯಿಲ್ಲ ಎಂದು ಕೆಲವರಿಗೆ ಅನ್ನಿಸಿದರೆ ಬರ್ತ್ ಚಾರ್ಟ್ನ್ನು ಪರಿಶೀಲಿಸಬೇಕಾಗುತ್ತದೆ. ಏಕೆಂದರೆ ಅದರಲ್ಲಿ ಕರ್ಮದ ಸೂಕ್ಷ್ಮ ಎಳೆಗಳಿರುತ್ತದೆ, ಬೇರೆ ಬೇರೆ ಕಂಡೀಷನ್ ಇರುತ್ತದೆ ಆ ಕಾರಣದಿಂದಾಗಿ ನ್ಯೂಮರಾಲಜಿಯಲ್ಲಿ ವ್ಯತ್ಯಾಸಬಂದಿರಬಹುದು.

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Know when the marriage will take place by the date of birth
Share. Facebook Twitter LinkedIn WhatsApp Email

Related Posts

‘ಪ್ರಧಾನಿ ಮೋದಿ ಮನೆ ಮೇಲೆ ಯಾಕೆ ಬಾಂಬ್ ದಾಳಿ ನಡೆಸುತ್ತಿಲ್ಲ’ ಎಂದು ವಿಡಿಯೋ ಮಾಡಿದ್ದ ವ್ಯಕ್ತಿ ಬಂಧನ

14/05/2025 11:14 AM1 Min Read

BREAKING : ಬೆಂಗಳೂರಿನಲ್ಲಿ ಮತ್ತೊಂದು ಮರ್ಡರ್ : ಪಾರ್ಟಿ ವೇಳೆ ಗಲಾಟೆಯಾಗಿ ವ್ಯಕ್ತಿಯ ಬರ್ಬರ ಹತ್ಯೆ.!

14/05/2025 11:00 AM1 Min Read

BIG NEWS : ನಾಳೆ DCM `ಡಿ.ಕೆ. ಶಿವಕುಮಾರ್’ ಜನ್ಮದಿನ : ಅಭಿಮಾನಿಗಳಿಗೆ ವಿಶೇಷ ಮನವಿ.!

14/05/2025 10:14 AM1 Min Read
Recent News

‘ಪ್ರಧಾನಿ ಮೋದಿ ಮನೆ ಮೇಲೆ ಯಾಕೆ ಬಾಂಬ್ ದಾಳಿ ನಡೆಸುತ್ತಿಲ್ಲ’ ಎಂದು ವಿಡಿಯೋ ಮಾಡಿದ್ದ ವ್ಯಕ್ತಿ ಬಂಧನ

14/05/2025 11:14 AM

BIG NEWS : `Amazon Prime’ ಬಳಕೆದಾರರಿಗೆ ಶಾಕ್ : ಜೂನ್ 17 ರಿಂದ `ಜಾಹೀರಾತು’ ಮುಕ್ತ ಕಾರ್ಯಕ್ರಮಗಳನ್ನು ವೀಕ್ಷಿಸಲು ಹೆಚ್ಚುವರಿ ಹಣ ಪಾವತಿ.!

14/05/2025 11:08 AM

BREAKING : ಬೆಂಗಳೂರಿನಲ್ಲಿ ಮತ್ತೊಂದು ಮರ್ಡರ್ : ಪಾರ್ಟಿ ವೇಳೆ ಗಲಾಟೆಯಾಗಿ ವ್ಯಕ್ತಿಯ ಬರ್ಬರ ಹತ್ಯೆ.!

14/05/2025 11:00 AM

BREAKING : ಷೇರುಪೇಟೆಯಲ್ಲಿ ‘ಸೆನ್ಸೆಕ್ಸ್’ 523 ಅಂಕ ಏರಿಕೆ, 24,700 ರ ಗಡಿ ದಾಟಿದ ‘ನಿಫ್ಟಿ’ |Share Market

14/05/2025 10:53 AM
State News
KARNATAKA

‘ಪ್ರಧಾನಿ ಮೋದಿ ಮನೆ ಮೇಲೆ ಯಾಕೆ ಬಾಂಬ್ ದಾಳಿ ನಡೆಸುತ್ತಿಲ್ಲ’ ಎಂದು ವಿಡಿಯೋ ಮಾಡಿದ್ದ ವ್ಯಕ್ತಿ ಬಂಧನ

By kannadanewsnow8914/05/2025 11:14 AM KARNATAKA 1 Min Read

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಮೇಲೆ ಬಾಂಬ್ ದಾಳಿ ನಡೆಸುವಂತೆ ಕರೆ ನೀಡಿದ ಪ್ರಚೋದನಕಾರಿ ವಿಡಿಯೋವನ್ನು ಸಾಮಾಜಿಕ…

BREAKING : ಬೆಂಗಳೂರಿನಲ್ಲಿ ಮತ್ತೊಂದು ಮರ್ಡರ್ : ಪಾರ್ಟಿ ವೇಳೆ ಗಲಾಟೆಯಾಗಿ ವ್ಯಕ್ತಿಯ ಬರ್ಬರ ಹತ್ಯೆ.!

14/05/2025 11:00 AM

BIG NEWS : ನಾಳೆ DCM `ಡಿ.ಕೆ. ಶಿವಕುಮಾರ್’ ಜನ್ಮದಿನ : ಅಭಿಮಾನಿಗಳಿಗೆ ವಿಶೇಷ ಮನವಿ.!

14/05/2025 10:14 AM

ನಿಮ್ಮಎಲ್ಲಾ ಪಾಪಗಳಿಂದ ಕರ್ಮ ಶಾಪ ಗಳಿಂದ ಮುಕ್ತಿ ಹೊಂದಲು ಒಮ್ಮೆ ಈ ಆತ್ಮಲಿಂಗವನ್ನು ಸ್ಪರ್ಶಿಸಿ ನೋಡಿ ಸರ್ವ ಪಾಪಗಳಿಂದ ಮುಕ್ತರಾಗುತ್ತೀರಿ!

14/05/2025 10:09 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.