ನವದೆಹಲಿ : ಮಾಧ್ಯಮಗಳಲ್ಲಿ ಪ್ರಕಟವಾದ ಇಂಡಿಯಾ ಎಂಪ್ಲಾಯ್ಮೆಂಟ್ ರಿಪೋರ್ಟ್ 2024 ಉಲ್ಲೇಖಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ನಿರುದ್ಯೋಗದ ಬಗ್ಗೆ ಮೋದಿ ಸರ್ಕಾರವನ್ನ ಗುರಿಯಾಗಿಸಿಕೊಂಡಿದ್ದಾರೆ. ನಿರುದ್ಯೋಗವನ್ನ ಪರಿಹರಿಸುವ ಕಾಂಗ್ರೆಸ್’ನ ಚುನಾವಣಾ ಭರವಸೆಗಳನ್ನ ಅವರು ಎತ್ತಿ ತೋರಿಸಿದರು.

“ನಿನ್ನೆಯಷ್ಟೇ ನಾನು ಕೇಳಿದ್ದೆ, ‘ನರೇಂದ್ರ ಮೋದಿಯವರು ಉದ್ಯೋಗಕ್ಕಾಗಿ ಏನಾದ್ರೂ ಯೋಜನೆಯನ್ನ ಹೊಂದಿದ್ದಾರೆಯೇ?’ ಸರ್ಕಾರದ ಉತ್ತರ ಇಂದೇ ಬಂದಿದೆ – ಇಲ್ಲ” ಎಂದು ರಾಹುಲ್ ಗಾಂಧಿ ಸುದೀರ್ಘ ಹಿಂದಿ ಟಿಪ್ಪಣಿಯನ್ನ ಪೋಸ್ಟ್ ಮಾಡಿದ್ದಾರೆ.

 

 

“ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ” : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಲೋಕಾಯುಕ್ತ ದಾಳಿ: ಇಂದು ಯಾರ ಬಳಿ ಎಷ್ಟು ‘ಅಕ್ರಮ ಆಸ್ತಿ-ಪಾಸ್ತಿ’ ಪತ್ತೆ ಗೊತ್ತಾ? ಇಲ್ಲಿದೆ ಡೀಟೆಲ್ಸ್

“ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ” : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

Share.
Exit mobile version