Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ವಿಧಾನಸಭೆಯಲ್ಲಿ ‘ಕರ್ನಾಟಕ ಸರಕು ಸೇವೆಗಳ ತಿದ್ದುಪಡಿ ವಿಧೇಯಕ- 2025’ಕ್ಕೆ ಅನುಮೋದನೆ

14/08/2025 3:30 PM

ಉದ್ಯೋಗಿಗಳಿಗೆ ಗುಡ್ ನ್ಯೂಸ್ ; ‘ಆಧಾರ್-UAN ಲಿಂಕ್’ ಈಗ ಮತ್ತಷ್ಟು ಸುಲಭ, ನೀವು ತಿಳಿಯಬೇಕಾದ ಎಲ್ಲವೂ ಇಲ್ಲಿದೆ!

14/08/2025 3:30 PM

ಕರ್ನಾಟಕದ 20 ಅಧಿಕಾರಿ, ಸಿಬ್ಬಂದಿಗಳಿಗೆ ರಾಷ್ಟ್ರಪತಿಯವರ ಪೊಲೀಸ್ ವಿಶಿಷ್ಟ ಸೇವಾ, ಶ್ಲಾಘನೀಯ ಸೇವಾ ಪದಕ

14/08/2025 3:26 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕರ್ನಾಟಕದ 20 ಅಧಿಕಾರಿ, ಸಿಬ್ಬಂದಿಗಳಿಗೆ ರಾಷ್ಟ್ರಪತಿಯವರ ಪೊಲೀಸ್ ವಿಶಿಷ್ಟ ಸೇವಾ, ಶ್ಲಾಘನೀಯ ಸೇವಾ ಪದಕ
KARNATAKA

ಕರ್ನಾಟಕದ 20 ಅಧಿಕಾರಿ, ಸಿಬ್ಬಂದಿಗಳಿಗೆ ರಾಷ್ಟ್ರಪತಿಯವರ ಪೊಲೀಸ್ ವಿಶಿಷ್ಟ ಸೇವಾ, ಶ್ಲಾಘನೀಯ ಸೇವಾ ಪದಕ

By kannadanewsnow0914/08/2025 3:26 PM

ಬೆಂಗಳೂರು: 2025ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಕೆಳಕಂಡ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ರಾಷ್ಟ್ರಪತಿಯವರ ಪೊಲೀಸ್ ವಿಶಿಷ್ಟ ಸೇವಾ ಪದಕ ಮತ್ತು ಪೊಲೀಸ್ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿರುತ್ತಾರೆ.

ಹೀಗಿದೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ಪುರಸ್ಕೃತರ ಪಟ್ಟಿ

1.ಎಸ್ ಬದರಿನಾಥ್ ಎಸ್‌ಪಿ, ಕೆಎಲ್‌ಎ, ಬೆಂಗಳೂರು

ಹೀಗಿದೆ ಅತ್ಯುತ್ತಮ ಸೇವಾ ಪದಕ ಪ್ರಶಸ್ತಿ ಪುರಸ್ಕೃತರ ಪಟ್ಟಿ

1.ಡಾ.ಚಂದ್ರಗುಪ್ತ, ಐಪಿಎಸ್, ಐಜಿಪಿ, ಜಾಯಿಂಟ್ ಡೈರೆಕ್ಟರ್, ರಾಜ್ಯ ಗುಪ್ತದಳ, ಬೆಂಗಳೂರು

2.ಕೆ.ಎಂ ಶಾಂತರಾಜು, ಐಪಿಎಸ್, ಎಸ್ಪಿ, ಐಎಸ್ ಡಿ ಬೆಂಗಳೂರು

3.ಕಲಾ ಕೃಷ್ಣಸ್ವಾಮಿ, ಐಪಿಎಸ್, ಎಐಜಿಪಿ, ಕ್ರೈಂ, ಬೆಂಗಳೂರು

ಹೀಗಿದೆ ಶ್ರೇಷ್ಠ ಸೇವೆಗೆ ಪೊಲೀಸ್ ಪದಕ ಪುರಸ್ಕೃತರ ಪಟ್ಟಿ

ಎನ್ ವೆಂಕಟೇಶ್ಎಸ್‌ಪಿ, ಸಿಐಡಿ ಬೆಂಗಳೂರು
ಡಾ. ರಾಮಕೃಷ್ಣ ಮುದ್ದೇಪಾಲಕಮಾಂಡೆAಟ್, 9ನೇ ಪಡೆ, ಕೆ.ಎಸ್.ಆರ್.ಪಿ, ಬೆಂಗಳೂರು
ಪ್ರಕಾಶ ರಾಠೋಡ ಎಸಿಪಿ,, ಕೆ.ಜಿ.ಹಳ್ಳಿ ಉಪ-ವಿಭಾಗ ಬೆಂಗಳೂರು ನಗರ
ಜಿ ಪ್ರವೀಣ್ ಬಾಬುಪೊಲೀಸ್ ಇನ್ಸ್ಪೆಕ್ಟರ್, ಮಹದೇವಪುರ ಪೊಲೀಸ್ ಠಾಣೆ, ಬೆಂಗಳೂರು ನಗರ
ಬಿ.ಎಸ್. ಸತೀಶ್. ಪೊಲೀಸ್ ಇನ್ಸ್ಪೆಕ್ಟರ್, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ಬೆಂಗಳೂರು ನಗರ
ಶಾಂತಾರಾಮಪೊಲೀಸ್ ಇನ್ಸ್ಪೆಕ್ಟರ್, ನಂದಗುಡಿ ಪೊಲೀಸ್ ಠಾಣೆ ಬೆಂಗಳೂರು ಜಿಲ್ಲೆ
ಎಡ್ವಿನ್ ಪ್ರದೀಪ್ ಎಸ್ಪೊಲೀಸ್ ಇನ್ಸ್ಪೆಕ್ಟರ್, ಬೆಸ್ಕಾಂ ಬೆಂಗಳೂರು
ಜೆ.ಝಾನ್ಸಿರಾಣಿಪಿಎಸ್‌ಐ, ಎಸ್‌ಸಿಆರ್‌ಬಿ, ಬೆಂಗಳೂರು
ಸುಜನ ಶೆಟ್ಟಿ,ಎಎಸ್‌ಐ, ಸಿಸಿಬಿ, ಮಂಗಳೂರು ನಗರ
ಗುರುರಾಜ ಮಹಾದೇವಪ್ಪ ಬೂದಿಹಾಳ,ಎಆರ್‌ಎಸ್‌ಐ  ಡಿಪಿಓ, ಗದಗ
ರಾಕೇಶ್ ಎಂ.ಜೆ,ಸ್ಪೆ.ಆರ್‌ಹೆಚ್‌ಸಿ-99 4ನೇ ಪಡೆ, ಕೆಎಸ್‌ಆರ್‌ಪಿ, ಬೆಂಗಳೂರು
ಶಮ್‌ಶುದ್ದೀನ್ಹೆಚ್.ಸಿ-91 ಗಣಯಕಂತ್ರ ವಿಭಾಗ ಡಿ.ಪಿ.ಓ. ಕೊಪ್ಪಳ
ಶಂಕರ ವೈಸಿಹೆಚ್‌ಸಿ:654, ಐಎಸ್‌ಡಿ, ಬೆಂಗಳೂರು ನಗರ
ಅಲಂಕಾರ ರಾಕೇಶ ಸಿ.ಹೆಚ್.ಸಿ.146ಸಿಹೆಚ್‌ಸಿ:146, ಪೊಲೀಸ್ ಆಯುಕ್ತರವರ ಕಾರ್ಯಾಲಯ ಕಲಬುರಗಿ ನಗರ
ರವಿ. ಎಲ್, ಸಿವಿಲ್ ಹೆಡ್ ಕಾನ್ಸ್ಟೆಬಲ್ 7709, ಐಎಸ್‌ಡಿ, ಬೆಂಗಳೂರು

ಸಾರ್ವಜನಿಕರ ಗಮನಕ್ಕೆ: ವಿಧಾನಸೌಧ, ವಿಕಾಸ ಸೌಧ ಪ್ರವೇಶಕ್ಕೆ ಆನ್ ಲೈನ್ ಮೂಲಕ ಪಾಸ್ ಪಡೆಯಲು ಅವಕಾಶ

BIG NEWS : ಸುಪ್ರೀಂ ಕೋರ್ಟ್ ಜಾಮೀನು ರದ್ದು ಬೆನ್ನಲ್ಲೇ ದರ್ಶನ್‌ ಆಪ್ತ A14 ಆರೋಪಿ ಪ್ರದೋಶ್, A12 ಲಕ್ಶ್ಮಣ ಅರೆಸ್ಟ್‌

Share. Facebook Twitter LinkedIn WhatsApp Email

Related Posts

BREAKING: ವಿಧಾನಸಭೆಯಲ್ಲಿ ‘ಕರ್ನಾಟಕ ಸರಕು ಸೇವೆಗಳ ತಿದ್ದುಪಡಿ ವಿಧೇಯಕ- 2025’ಕ್ಕೆ ಅನುಮೋದನೆ

14/08/2025 3:30 PM2 Mins Read

ಸಾರ್ವಜನಿಕರ ಗಮನಕ್ಕೆ: ವಿಧಾನಸೌಧ, ವಿಕಾಸ ಸೌಧ ಪ್ರವೇಶಕ್ಕೆ ಆನ್ ಲೈನ್ ಮೂಲಕ ಪಾಸ್ ಪಡೆಯಲು ಅವಕಾಶ

14/08/2025 2:54 PM2 Mins Read

BIG NEWS : ಸುಪ್ರೀಂ ಕೋರ್ಟ್ ಜಾಮೀನು ರದ್ದು ಬೆನ್ನಲ್ಲೇ ದರ್ಶನ್‌ ಆಪ್ತ A14 ಆರೋಪಿ ಪ್ರದೋಶ್, A12 ಲಕ್ಶ್ಮಣ ಅರೆಸ್ಟ್‌

14/08/2025 2:15 PM1 Min Read
Recent News

BREAKING: ವಿಧಾನಸಭೆಯಲ್ಲಿ ‘ಕರ್ನಾಟಕ ಸರಕು ಸೇವೆಗಳ ತಿದ್ದುಪಡಿ ವಿಧೇಯಕ- 2025’ಕ್ಕೆ ಅನುಮೋದನೆ

14/08/2025 3:30 PM

ಉದ್ಯೋಗಿಗಳಿಗೆ ಗುಡ್ ನ್ಯೂಸ್ ; ‘ಆಧಾರ್-UAN ಲಿಂಕ್’ ಈಗ ಮತ್ತಷ್ಟು ಸುಲಭ, ನೀವು ತಿಳಿಯಬೇಕಾದ ಎಲ್ಲವೂ ಇಲ್ಲಿದೆ!

14/08/2025 3:30 PM

ಕರ್ನಾಟಕದ 20 ಅಧಿಕಾರಿ, ಸಿಬ್ಬಂದಿಗಳಿಗೆ ರಾಷ್ಟ್ರಪತಿಯವರ ಪೊಲೀಸ್ ವಿಶಿಷ್ಟ ಸೇವಾ, ಶ್ಲಾಘನೀಯ ಸೇವಾ ಪದಕ

14/08/2025 3:26 PM

BREAKING : ಅಪರೇಷನ್ ಸಿಂಧೂರ್’ನಲ್ಲಿ ‘ಅಸಾಧಾರಣ ಶೌರ್ಯ’ ಮೆರೆದ 16 BSF ಸಿಬ್ಬಂದಿಗೆ ‘ಶೌರ್ಯ ಪದಕ’ ಪ್ರದಾನ

14/08/2025 2:58 PM
State News
KARNATAKA

BREAKING: ವಿಧಾನಸಭೆಯಲ್ಲಿ ‘ಕರ್ನಾಟಕ ಸರಕು ಸೇವೆಗಳ ತಿದ್ದುಪಡಿ ವಿಧೇಯಕ- 2025’ಕ್ಕೆ ಅನುಮೋದನೆ

By kannadanewsnow0914/08/2025 3:30 PM KARNATAKA 2 Mins Read

ಬೆಂಗಳೂರು: ಕರ್ನಾಟಕ ಸರಕು ಸೇವೆಗಳ ತಿದ್ದುಪಡಿ ವಿಧೇಯಕ- 2025ಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂಬುದಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ…

ಕರ್ನಾಟಕದ 20 ಅಧಿಕಾರಿ, ಸಿಬ್ಬಂದಿಗಳಿಗೆ ರಾಷ್ಟ್ರಪತಿಯವರ ಪೊಲೀಸ್ ವಿಶಿಷ್ಟ ಸೇವಾ, ಶ್ಲಾಘನೀಯ ಸೇವಾ ಪದಕ

14/08/2025 3:26 PM

ಸಾರ್ವಜನಿಕರ ಗಮನಕ್ಕೆ: ವಿಧಾನಸೌಧ, ವಿಕಾಸ ಸೌಧ ಪ್ರವೇಶಕ್ಕೆ ಆನ್ ಲೈನ್ ಮೂಲಕ ಪಾಸ್ ಪಡೆಯಲು ಅವಕಾಶ

14/08/2025 2:54 PM

BIG NEWS : ಸುಪ್ರೀಂ ಕೋರ್ಟ್ ಜಾಮೀನು ರದ್ದು ಬೆನ್ನಲ್ಲೇ ದರ್ಶನ್‌ ಆಪ್ತ A14 ಆರೋಪಿ ಪ್ರದೋಶ್, A12 ಲಕ್ಶ್ಮಣ ಅರೆಸ್ಟ್‌

14/08/2025 2:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.