Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಗೋಪಾಲ್ ಖೇಮ್ಕಾ ಕೊಲೆ ಪ್ರಕರಣ: ಪೋಲಿಸ್ ಎನ್ಕೌಂಟರ್ ನಲ್ಲಿ ಆರೋಪಿ ವಿಕಾಸ್ ಅಲಿಯಾಸ್ ರಾಜಾ ಹತ್ಯೆ

08/07/2025 8:33 AM

BIG NEWS : ರಾಜ್ಯದ ಶಾಲಾ ಶಿಕ್ಷಕರ ಆನ್ ಲೈನ್ ಹಾಜರಿಗೆ ‘ಪ್ರತ್ಯಕ್ಷ’ ಆರಂಭ : ವಿದ್ಯಾರ್ಥಿಗಳ ಫೇಸ್ ರೀಡಿಂಗ್ ಹಾಜರಿಗೂ ಶೀಘ್ರ ಚಾಲನೆ.!

08/07/2025 8:29 AM

SHOCKING : ರಾಜ್ಯದಲ್ಲಿ `ಹೃದಯಾಘಾತ’ಕ್ಕೆ ಮತ್ತೊಂದು ಬಲಿ : ಎದೆನೋವಿನಿಂದ ನರಳಾಡಿ ಪ್ರಾಣಬಿಟ್ಟ ವ್ಯಕ್ತಿ.!

08/07/2025 8:21 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಮ ಮಂದಿರ ನಿರ್ಮಾಣ ಶತಮಾನಗಳ ಕನಸು ನನಸಾಗಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು
Uncategorized

ರಾಮ ಮಂದಿರ ನಿರ್ಮಾಣ ಶತಮಾನಗಳ ಕನಸು ನನಸಾಗಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು

By kannadanewsnow0731/01/2024 11:37 AM

ನವದೆಹಲಿ: ರಾಮ ಮಂದಿರ ನಿರ್ಮಾಣ ಶತಮಾನಗಳ ಕನಸಾಗಿತ್ತು, ಅದು ಈಗ ನನಸಾಗಿದೆ ಅಂತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೇಳಿದ್ದಾರೆ. ಇಂದಿನಿಂದ ಬಜೆಟ್‌ ಅಧಿವೇಶನ ಆರಂಭವಾಗಲಿದ್ದು, ನಾಳೆ ಮಧ್ಯಂತರ ಬಜೆಟ್‌ ಅನ್ನು ಮಂಡನೆಯಾಗಲಿದೆ. ಈ ನಡುವೆ ಸಂಸತ್ತು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾತನಾಡಿದರು.

ಈ ನಡುವೆ ಅವರು ಮಾತನಾಡಿ, ಕಳೆದ 10 ವರ್ಷಗಳಲ್ಲಿ, ಜನರು ದಶಕಗಳಿಂದ ಕಾಯುತ್ತಿದ್ದ ರಾಷ್ಟ್ರೀಯ ಹಿತದೃಷ್ಟಿಯಿಂದ ಇಂತಹ ಅನೇಕ ಕೆಲಸಗಳನ್ನು ಭಾರತ ಪೂರ್ಣಗೊಳಿಸಿದೆ ಎಂದು ದ್ರೌಪದಿ ಮುರ್ಮು ಹೇಳಿದರು. ಇನ್ನೂ ಭಾರತದಲ್ಲಿ 1200 ಕೋಟಿ ಯುಪಿಐ ವಹಿವಾಟು ನಡೆಸಿದೆ ಅಂತ ತಿಳಿಸಿದರು. ದೇಶಾದ್ಯಂತ ಬ್ರಾಡ್ ಬ್ಯಾಂಡ್ ಬಳಸುವವರ ಸಂಖ್ಯೆಯಲ್ಲಿ ಶೇ.14ರಷ್ಟು ಹೆಚ್ಚಳವಾಗಿದೆ ಅಂದ್ರು. ಕಳೆದ ವರ್ಷ ಭಾರತಕ್ಕೆ ಸಾಧನೆಗಳಿಂದ ತುಂಬಿತ್ತು. ಅನೇಕ ಯಶಸ್ಸುಗಳು ಇದ್ದವು – ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಯಿತು. ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಭಾರತ ಆಯೋಜಿಸಿದ್ದ ಯಶಸ್ವಿ ಜಿ 20 ಶೃಂಗಸಭೆ ವಿಶ್ವದಲ್ಲಿ ಭಾರತದ ಪಾತ್ರವನ್ನು ಬಲಪಡಿಸಿತು. ಏಷ್ಯನ್ ಗೇಮ್ಸ್ ನಲ್ಲಿ ಭಾರತ 100ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದೆ. ಭಾರತಕ್ಕೆ ಅಟಲ್ ಸುರಂಗವೂ ಸಿಕ್ಕಿದೆ ಅಂತ ತಿಳಿಸಿದರು.

ಶತಮಾನಗಳಿಂದ (ಅಯೋಧ್ಯೆಯಲ್ಲಿ) ರಾಮ ಮಂದಿರ ನಿರ್ಮಾಣದ ಭರವಸೆ ಇತ್ತು ಮತ್ತು ಆ ಕನಸು ಈಗ ಈಡೇರಿದೆ. ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ರದ್ದುಪಡಿಸಬೇಕೆಂದು ಜನರು ಬಯಸಿದ್ದರು. ಈಗ 370ನೇ ವಿಧಿಯೂ ಇತಿಹಾಸವಾಗಿದೆ.

 

ರಾಮ ಮಂದಿರ ನಿರ್ಮಾಣ ಶತಮಾನಗಳ ಕನಸು ನನಸಾಗಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು
Share. Facebook Twitter LinkedIn WhatsApp Email

Related Posts

ಹಸಿರುಮಕ್ಕಿ ಸೇತುವೆ ಬೇಗ ಆಗಬಾರದೆಂದು ಬಿವೈ ರಾಘವೇಂದ್ರ, ಹಾಲಪ್ಪ ತಡೆ: ಶಾಸಕ ಗೋಪಾಲಕೃಷ್ಣ ಬೇಳೂರು ಕಿಡಿ

04/07/2025 3:41 PM1 Min Read

‘ಕ್ಯಾಪ್ಟನ್ ಕೂಲ್’ ಐಕಾನಿಕ್ ಹೆಸರಿನ ‘ಟ್ರೇಡ್ ಮಾರ್ಕ್’ಗಾಗಿ ‘ಎಂ.ಎಸ್ ಧೋನಿ’ ಅರ್ಜಿ

30/06/2025 5:47 PM1 Min Read

ಶೀಘ್ರದಲ್ಲೇ ನೇರ ವಿಮಾನ ಹಾರಾಟ ಪುನರಾರಂಭಿಸಲು ಭಾರತ-ಚೀನಾ ಒಪ್ಪಿಗೆ

13/06/2025 1:10 PM1 Min Read
Recent News

BREAKING: ಗೋಪಾಲ್ ಖೇಮ್ಕಾ ಕೊಲೆ ಪ್ರಕರಣ: ಪೋಲಿಸ್ ಎನ್ಕೌಂಟರ್ ನಲ್ಲಿ ಆರೋಪಿ ವಿಕಾಸ್ ಅಲಿಯಾಸ್ ರಾಜಾ ಹತ್ಯೆ

08/07/2025 8:33 AM

BIG NEWS : ರಾಜ್ಯದ ಶಾಲಾ ಶಿಕ್ಷಕರ ಆನ್ ಲೈನ್ ಹಾಜರಿಗೆ ‘ಪ್ರತ್ಯಕ್ಷ’ ಆರಂಭ : ವಿದ್ಯಾರ್ಥಿಗಳ ಫೇಸ್ ರೀಡಿಂಗ್ ಹಾಜರಿಗೂ ಶೀಘ್ರ ಚಾಲನೆ.!

08/07/2025 8:29 AM

SHOCKING : ರಾಜ್ಯದಲ್ಲಿ `ಹೃದಯಾಘಾತ’ಕ್ಕೆ ಮತ್ತೊಂದು ಬಲಿ : ಎದೆನೋವಿನಿಂದ ನರಳಾಡಿ ಪ್ರಾಣಬಿಟ್ಟ ವ್ಯಕ್ತಿ.!

08/07/2025 8:21 AM

BREAKING: ನಾಳೆ ಭಾರತ್ ಬಂದ್: ಪ್ರತಿಭಟನೆಗೆ 25 ಕೋಟಿಗೂ ಹೆಚ್ಚು ಕಾರ್ಮಿಕರು ಸಜ್ಜು | Bharat Bandh

08/07/2025 8:20 AM
State News
KARNATAKA

BIG NEWS : ರಾಜ್ಯದ ಶಾಲಾ ಶಿಕ್ಷಕರ ಆನ್ ಲೈನ್ ಹಾಜರಿಗೆ ‘ಪ್ರತ್ಯಕ್ಷ’ ಆರಂಭ : ವಿದ್ಯಾರ್ಥಿಗಳ ಫೇಸ್ ರೀಡಿಂಗ್ ಹಾಜರಿಗೂ ಶೀಘ್ರ ಚಾಲನೆ.!

By kannadanewsnow5708/07/2025 8:29 AM KARNATAKA 1 Min Read

ಗದಗ: ರಾಜ್ಯದ ಶಾಲಾ ಮಕ್ಕಳ ಫೇಸ್ ರೀಡಿಂಗ್ ಹಾಜರಿ ಪ್ರಕ್ರಿಯೆಗೆ ಇನ್ನೊಂದು ತಿಂಗಳೊಳಗೆ ಚಾಲನೆ ನೀಡಲಾಗುವುದು ಎಂದು ಶಾಲಾ ಶಿಕ್ಷಣ…

SHOCKING : ರಾಜ್ಯದಲ್ಲಿ `ಹೃದಯಾಘಾತ’ಕ್ಕೆ ಮತ್ತೊಂದು ಬಲಿ : ಎದೆನೋವಿನಿಂದ ನರಳಾಡಿ ಪ್ರಾಣಬಿಟ್ಟ ವ್ಯಕ್ತಿ.!

08/07/2025 8:21 AM

SHOCKING : ರಾಜ್ಯದಲ್ಲಿ ರೇಣುಕಾಸ್ವಾಮಿ ಮಾದರಿಯಲ್ಲೇ ಒಂದೇ ದಿನ ಎರಡು ಅಮಾನುಷ ಕೃತ್ಯ : ಬೆಚ್ಚಿ ಬಿದ್ದ ಜನ.!

08/07/2025 7:44 AM

BIG NEWS : ರಾಜ್ಯದಲ್ಲಿ `CBSE’ ಮಾದರಿಯಲ್ಲಿ ನಡೆಯಲಿದೆ `SSLC’ ಪರೀಕ್ಷೆ : 33 ಅಂಕ ಪಡೆದರೂ ವಿದ್ಯಾರ್ಥಿಗಳು ಪಾಸ್.!

08/07/2025 7:39 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.