Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗೊಂದಲದಲ್ಲಿ ಧರ್ಮಸ್ಥಳ: ಸುಳ್ಳಿನ ಜಾಲದಿಂದ ದೇವಾಲಯದ ಪರಂಪರೆ ಹೇಗೆ ಕಳಂಕಿತವಾಗುತ್ತದೆ

19/08/2025 2:39 PM
Dharmasthala

ಧರ್ಮಸ್ಥಳದ ನ್ಯಾಯ ಸಂಪ್ರದಾಯದ ಮೇಲೆ ದಾಳಿ,,,,!

19/08/2025 2:34 PM

ಮಾಧ್ಯಮಗಳು ಧರ್ಮಸ್ಥಳದ ಪವಿತ್ರ ಪರಂಪರೆಯನ್ನು ತಪ್ಪು ಮಾಹಿತಿಯ ಗುರಿಯಾಗಿ ಹೇಗೆ ಪರಿವರ್ತಿಸಿದವು?

19/08/2025 2:01 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜೋಳ ತಿಂದರೆ ಇಷ್ಟೆಲ್ಲಾ ಲಾಭಗಳಿವೆ ನಿಮಗೆ ಗೊತ್ತಾ?
LIFE STYLE

ಜೋಳ ತಿಂದರೆ ಇಷ್ಟೆಲ್ಲಾ ಲಾಭಗಳಿವೆ ನಿಮಗೆ ಗೊತ್ತಾ?

By kannadanewsnow0701/03/2024 12:12 PM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಜೋಳ ಇದನ್ನು ಮೆಕ್ಕೆ ಜೋಳ, ಎಂತಲೂ ಕರೆಯುತ್ತಾರೆ. ಸಿಟಿಗಳಲ್ಲಿ ಇದು ಪಾಪ್‌ಕಾರನ್‌ ಹಾಗು ಸ್ವೀಟ್‌ ಕಾರ್ನ್‌ ಎಂದು ಫೇಮಸ್‌. ಇಡೀ ಜಗತ್ತಿನಾದ್ಯಂತ ಇದನ್ನು ಬೇರೆ ಬೇರೆ ರೂಪದಲ್ಲಿ ಬಳಸುತ್ತಾರೆ. ಮಾಲ್‌ ಶಾಪಿಂಗ್‌ ಕಾಂಪ್ಲೆಕ್ಷ್‌ಗಳಲ್ಲಿ ಇದು ಹೆಚ್ಚಾಗಿ ಲಭ್ಯವಾಗುತ್ತದೆ. ಹೀಗೆ ಟೈಂಪಾಸ್‌ಗೆಂದು ತಿನ್ನುವ ಈ ಜೋಳದಿಂದ ದೇಹಕ್ಕೆ ಅನೇಕ ಪ್ರಯೋಜಗಳಿವೆ. ಅವುಗಳ ಬಗ್ಗೆ ಒಂದಿಷ್ಟು ಮಾಹಿತಿ ನಿಮಗಾಗಿ,

ಜೋಳ ಸವಿಯಲು ತುಂಬಾ ರುಚಿ. ಅಷ್ಟೇ ಉತ್ತಮ ಪೋಷಕಾಂಶಗಳು ಇದರಲ್ಲಿ ಇವೆ. ಜೋಳದಲ್ಲಿ ನಾರಿನಾಂಶ ಹೇರಳವಾಗಿದೆ.ಪ್ರೋಟೀನ್‌, ಕಾರ್ಬೋಹೈಡ್ರೇಟ್‌, ಆರೋಗ್ಯಕ್ಕೆ ಬೇಕಾದ ಸೂಕ್ಷ್ಮ ಪೋಷಕಾಂಶಗಳು, ಪೊಟಾಶಿಯಂ, ಮೆಗ್ನೀಸಿಯಂ, ಫೋಲೇಟ್‌ ವಿಟಮಿನ್‌ ಎ ಮತ್ತು ಸಿ ಈ ಎಲ್ಲ ಅಂಶಗಳು ಇದರಲ್ಲಿ ಹೇರಳವಾಗಿದೆ.

ನಿಯಮಿತವಾಗಿ ಜೋಳ ಸೇವಿಸಿದರೆ ಮೂಲವ್ಯಾಧಿ, ರಕ್ತ ಹೀನತೆ, ರಕ್ತದಲ್ಲಿ ಸಕ್ಕರೆ ಪ್ರಮಾಣ ಹಾಗು ಕೊಲೆಸ್ಟ್ರಾಲ್‌ ಪ್ರಾಮಾಣವನ್ನು ಕಡಿಮೆ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೇ ಇದರಲ್ಲಿ ಲುಟೀನ್‌, ಫೈಟಿಕ್‌ ಫೆರುಲಿಕ್‌ ಆಮ್ಲ, ಆಂಟಿ ಆಕ್ಸಿಡೆಂಟ್‌ಗಳು ಹೆಚ್ಚು ಸಮೃದ್ಧವಾಗಿದೆ. ಇದರಲ್ಲಿರುವ ಫೈಬರ್‌ ಅಂಶ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಜೋಳದ ಮತ್ತೊಂದು ವಿಶೇಷತೆ ಎಂದರೆ ಉದನ್ನು ಹೆಚ್ಚು ಸಂಸ್ಕರಿಸಿಯೇ ಮಾರುಕಟ್ಟೆಯಲ್ಲಿ ಬಿಡಲಾಗುತ್ತದೆ. ಹೀಗೆ ಸಂಸ್ಕರಣಾ ತಂತ್ರಗಳಿಗೆ ಇವುಗಳನ್ನು ಓಳಪಡಿಸಿದರೆ ಅದು ತನ್ನ ಪೌಷ್ಟಿಕ ಮೌಲ್ಯವನ್ನು ಸಹ ಬದಲಾಯಿಸಿಕೊಳ್ಳುತ್ತದೆ.

ಜೋಳ ಸೇವನೆ ಕಣ್ಣಿನ ಆರೋಗ್ಯಕ್ಕೆ ಉತ್ತಮ. ಇದರಲ್ಲಿ ವಿಟಮಿನ್‌ ಎ ಮತ್ತು ಆಂಟಿ ಆಕ್ಸಿಟಿಡೆಂಟ್‌ಗಳು ಕಣ್ಣಿನ ಎಲ್ಲ ರೀತಿಯ ಆರೋಗ್ಯವನ್ನು ಕಾಪಾಡುತ್ತದೆ.
ಪಾಪ್‌ಕಾರ್ನ್‌ ಅಥವಾ ಸ್ವೀಟ್‌ ಕಾರ್ನ್‌ನಲ್ಲಿ ಹೆಚ್ಚು ಫೈಬರ್‌ ಅಂಶ ಹೊಂದಿದೆ. ಇದರ ನಾರಿನಾಂಶ ಜೀರ್ಣಕ್ರಿಯೆಯನ್ನು ಸುಲಭಗೊಳಿಸಿತ್ತದೆ. ಸ್ನಾಯುಗಳಿಗೆ ಶಕ್ತಿ ನೀಡುವ ಕೆಲಸ ಇದು ಮಾಡುತ್ತದೆ. ಇದರ ಸೇವನೆಯಿಂದ ರೋಗನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ.

ಇದರಲ್ಲಿರುವ ಮೆಗ್ನೀಶಿಯಂ ಹಾಗು ಪೊಟಾಶಿಯಂ ರಕ್ತದೊತ್ತಡ ಹಾಗು ಹೃದಯ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ. ಪಾರ್ಶ್ವವಾಯು ಅಪಾಯವನ್ನು ತಡೆಯಬಹುದು. ಜೋಳದಲ್ಲಿನ ಅಂಥೋಸಯಾನಿನ್‌ ಅಂಶವು ದೇಹದಲ್ಲಿನ ಇನ್ಸುಲಿನ್‌ ಮತ್ತು ಗ್ಲುಕೋಸ್‌ ಮಟ್ಟವನ್ನು ಸಪ್ರಮಾಣದಲ್ಲಿರಿವುಂತೆ ನೋಡಿಕೊಳ್ಳುತ್ತದೆ. ಇದರ ಸೇವನೆಯಿಂದ ದೇಹಕ್ಕೆ ಹೆಚ್ಚಿನ ಸಕ್ಕರೆ ಅಂಶ ಸೇರದಂತೆ ತಡಹಿಡಿಯುತ್ತದೆ.

ಜೋಳ ಸೇವನೆ ಚರ್ಮದ ಕಾಂತಿ ಮತ್ತು ಚರ್ಮದ ಆರೋಗ್ಯಕ್ಕೆ ಹೇಳಿ ಮಾಡಿಸಿದ ಆಹಾರವಾಗಿದೆ.ಇದು ಹೈಪರ್‌ ಪಿಗ್ಮಂಟೇಶನ್‌ ಹಾಗು ಸೂಕ್ಷ್ಮ ರೇಖೆಗಳನ್ನು ತಡೆಯುತ್ತವೆ. ಮೊಡವೆಗಳನ್ನು ಹಾಗು ಚರ್ಮದ ಸುಕ್ಕನ್ನು ನಿವಾರಿಸುವಲ್ಲಿ ಇದು ತುಂಬಾ ಪ್ರಯೋಜನಕಾರಿಯಾಗಿದೆ.

ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.

Do you know all the benefits of eating corn?
Share. Facebook Twitter LinkedIn WhatsApp Email

Related Posts

40ರ ನಂತ್ರ ಪುರುಷರು ಈ 4 ವೈದ್ಯಕೀಯ ತಪಾಸಣೆಗಳನ್ನ ಕಡ್ಡಾಯವಾಗಿ ಮಾಡಿಸಿಕೊಳ್ಬೇಕು, 2ನೇಯದು ಅತ್ಯಂತ ಮುಖ್ಯ

19/08/2025 9:03 AM2 Mins Read

ಪೋಷಕರೇ, ನಿಮ್ಮ ಮಕ್ಕಳು ರಾತ್ರಿ ವೇಳೆ ‘ಕಾಲು ನೋವು’ ಅಂತಾ ಅಳುತ್ತಿದ್ದಾರಾ.? ಇದಕ್ಕೆ ಕಾರಣಗಳೇನು ಗೊತ್ತಾ?

18/08/2025 10:20 PM2 Mins Read

ಗಮನಿಸಿ : ಮುಖ & ಕುತ್ತಿಗೆಯ ಮೇಲೆ ನೀವು ಗುರುತಿಸಬಹುದಾದ ‘ಕಿಡ್ನಿ ಕಾಯಿಲೆ’ಯ ಲಕ್ಷಣಗಳಿವು.!

18/08/2025 9:50 PM3 Mins Read
Recent News

ಗೊಂದಲದಲ್ಲಿ ಧರ್ಮಸ್ಥಳ: ಸುಳ್ಳಿನ ಜಾಲದಿಂದ ದೇವಾಲಯದ ಪರಂಪರೆ ಹೇಗೆ ಕಳಂಕಿತವಾಗುತ್ತದೆ

19/08/2025 2:39 PM
Dharmasthala

ಧರ್ಮಸ್ಥಳದ ನ್ಯಾಯ ಸಂಪ್ರದಾಯದ ಮೇಲೆ ದಾಳಿ,,,,!

19/08/2025 2:34 PM

ಮಾಧ್ಯಮಗಳು ಧರ್ಮಸ್ಥಳದ ಪವಿತ್ರ ಪರಂಪರೆಯನ್ನು ತಪ್ಪು ಮಾಹಿತಿಯ ಗುರಿಯಾಗಿ ಹೇಗೆ ಪರಿವರ್ತಿಸಿದವು?

19/08/2025 2:01 PM

ಬಡತನದ ಲಾಭಕೋರರು: ಧರ್ಮಸ್ಥಳ ವಿವಾದದ ಹಿಂದಿನ ನಿಜವಾದ ಶಕ್ತಿಗಳು

19/08/2025 1:55 PM
State News
KARNATAKA

ಗೊಂದಲದಲ್ಲಿ ಧರ್ಮಸ್ಥಳ: ಸುಳ್ಳಿನ ಜಾಲದಿಂದ ದೇವಾಲಯದ ಪರಂಪರೆ ಹೇಗೆ ಕಳಂಕಿತವಾಗುತ್ತದೆ

By kannadanewsnow0719/08/2025 2:39 PM KARNATAKA 2 Mins Read

ಧರ್ಮಸ್ಥಳ: ಶತಮಾನಗಳಿಂದ, ಶ್ರೀ ಕ್ಷೇತ್ರ ಧರ್ಮಸ್ಥಳವು ನಂಬಿಕೆ, ದಾನ ಮತ್ತು ಸೇವೆಯ ಸಂಕೇತವಾಗಿ ನಿಂತಿದೆ. ಆದರೆ ಇತ್ತೀಚಿನ ತಿಂಗಳುಗಳಲ್ಲಿ, ಅದರ…

Dharmasthala

ಧರ್ಮಸ್ಥಳದ ನ್ಯಾಯ ಸಂಪ್ರದಾಯದ ಮೇಲೆ ದಾಳಿ,,,,!

19/08/2025 2:34 PM

ಮಾಧ್ಯಮಗಳು ಧರ್ಮಸ್ಥಳದ ಪವಿತ್ರ ಪರಂಪರೆಯನ್ನು ತಪ್ಪು ಮಾಹಿತಿಯ ಗುರಿಯಾಗಿ ಹೇಗೆ ಪರಿವರ್ತಿಸಿದವು?

19/08/2025 2:01 PM

ಬಡತನದ ಲಾಭಕೋರರು: ಧರ್ಮಸ್ಥಳ ವಿವಾದದ ಹಿಂದಿನ ನಿಜವಾದ ಶಕ್ತಿಗಳು

19/08/2025 1:55 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.