ಉತ್ತರ ಪ್ರದೇಶದ ಯುವಕರು ‘ಕುಡುಕರು’ : ಹೊಸ ವಿವಾದ ಸೃಷ್ಟಿಸಿದ ‘ರಾಹುಲ್ ಗಾಂಧಿ’ ಹೇಳಿಕೆ

ವಾರಣಾಸಿ : ವಾರಣಾಸಿಯಲ್ಲಿ ಮಂಗಳವಾರ ನಡೆದ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. “ವಾರಣಾಸಿಯಲ್ಲಿ, ಕೆಲವು ಯುವಕರು ಕುಡಿದು, ಬೀದಿಗಳಲ್ಲಿ ಮಲಗಿರುವುದನ್ನ ಮತ್ತು ರಾತ್ರಿಯಲ್ಲಿ ನೃತ್ಯ ಮಾಡುತ್ತಿರುವುದನ್ನ ನಾನು ಗಮನಿಸಿದೆ. ಯುಪಿ (ಯುವಕರ) ಭವಿಷ್ಯವು ಮಾದಕವಾಗಿದೆ” ಎಂದು ರಾಹುಲ್ ಗಾಂಧಿ ಟೀಕಿಸಿದರು. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಜನವರಿ 14 ರಂದು ಮಣಿಪುರದ ತೌಬಾಲ್ನಿಂದ ಪ್ರಾರಂಭವಾಗಿ ಮಾರ್ಚ್ … Continue reading ಉತ್ತರ ಪ್ರದೇಶದ ಯುವಕರು ‘ಕುಡುಕರು’ : ಹೊಸ ವಿವಾದ ಸೃಷ್ಟಿಸಿದ ‘ರಾಹುಲ್ ಗಾಂಧಿ’ ಹೇಳಿಕೆ