ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್​​ಗೆ ಮತ್ತೆ ಸಂಕಷ್ಟ; ವಿದ್ವತ್ ಮೇಲೆ ಹಲ್ಲೆ ಪ್ರಕರಣದ ತನಿಖೆ ಮುಂದುವರಿಸಲು ಕೋರ್ಟ್ ನಿರ್ಧಾರ

ಬೆಂಗಳೂರು: ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿರುವಂತ ಮೊಹಮ್ಮದ್ ನಲಪಾಡ್ ಗೆ ( Karnataka Youth Congress President Mohammed Nalapad ) ಚುನಾವಣೆಯ ಹೊಸ್ತಿಲಿನಲ್ಲಿಯೇ ಮತ್ತೆ ಸಂಕಷ್ಟ ಶುರುವಾಗಿದೆ. ವಿದ್ವತ್ ಮೇಲಿನ ಹಲ್ಲೆಯ ತನಿಖೆಯನ್ನು ಮುಂದುವರೆಸಲು ಸೆಷನ್ಸ್ ಕೋರ್ಟ್ ನಿರ್ಧರಿಸಿದೆ. ಸಾರ್ವಜನಿಕರಿಗೆ ಸಿಹಿ ಸುದ್ದಿ ; ಖಾತೆಗೆ ಶೀಘ್ರ ಸಿಲಿಂಡರ್ ‘ಸಬ್ಸಿಡಿ’ ಜಮೆ, ಈಗ ₹587ಗೆ ‘LPG ಗ್ಯಾಸ್’ ಲಭ್ಯ ಇಂದು ಈ ಸಂಬಂಧದ ಪ್ರಕರಣದ ವಿಚಾರಣೆ ನಡೆಸಿದಂತ ಬೆಂಗಳೂರಿನ ಸೆಷನ್ಸ್ ಕೋರ್ಟ್ ಗೆ ಮೊಹಮ್ಮದ್ ನಲಪಾಡ್ … Continue reading ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್​​ಗೆ ಮತ್ತೆ ಸಂಕಷ್ಟ; ವಿದ್ವತ್ ಮೇಲೆ ಹಲ್ಲೆ ಪ್ರಕರಣದ ತನಿಖೆ ಮುಂದುವರಿಸಲು ಕೋರ್ಟ್ ನಿರ್ಧಾರ