BIGG NEWS: ಹುಬ್ಬಳ್ಳಿಯಲ್ಲಿ ಪೊಲೀಸರ ಮುಂದೆಯೇ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ : ಯುವಕನ ಸ್ಥಿತಿ ಗಂಭೀರ

ಹುಬ್ಬಳ್ಳಿ : ಯುವಕನೊಬ್ಬ ಪೊಲೀಸರೆದುರೇ   ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ  ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಗುರುವಾರ ಸಂಜೆ ನಡೆದಿದೆ. PAY CM ಬಳಿಕ ಕೈನಿಂದ ಮತ್ತೊಂದು ಅಸ್ತ್ರ: ಆಟೋಗಳ ಮೇಲೆ ಪೋಸ್ಟರ್‌ ಹಚ್ಚಿ 40% ಸರ್ಕಾರವೆಂದು ಕಾಂಗ್ರೆಸ್‌ ಆಕ್ರೋಶ ಇಲ್ಲಿನ ಇಂಡಿ ಪಂಪ್ ಸರ್ಕಲ್ ಬಳಿಯ ಬಿರಿಯಾನಿ ಹೌಸ್ ಶಾಪ್​ ಮಾಲೀಕ ಮತ್ತು ರಾಘವೇಂದ್ರ ಎಂಬ ಯುವಕನ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಇವರ ಜಗಳ ಅತಿರೇಕಕ್ಕೇರಿದೆ. ಹೀಗಾಗಿ … Continue reading BIGG NEWS: ಹುಬ್ಬಳ್ಳಿಯಲ್ಲಿ ಪೊಲೀಸರ ಮುಂದೆಯೇ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ : ಯುವಕನ ಸ್ಥಿತಿ ಗಂಭೀರ