Shocking : ‘ಓವರ್ ಟ್ಯಾಂಕ್’ಗೆ ಹಾರಿ ಯುವಕ ಆತ್ಮಹತ್ಯೆ: ಕೊಳೆತ ಶವವಿದ್ದ ನೀರು ಕುಡಿದ ಗ್ರಾಮಸ್ಥರು!

ಬೀದರ್: ಜಿಲ್ಲೆಯಲ್ಲಿ ಇಂದು ಶಾಕ್ ಎನ್ನುವಂತೆ ಓವರ್ ಟ್ಯಾಂಕ್ ಒಂದನ್ನು ಓರಿದಂತ ಯುವಕನೊಬ್ಬ ಅದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದ್ಯಾವುದನ್ನು ಅರಿಯದಂತ ಜನರು ಮಾತ್ರ ಅದೇ ನೀರನ್ನು 4-5 ದಿನಗಳ ಕಾಲ ಕುಡಿದಿದ್ದಾರೆ. ಕೊನೆಗೆ ವಾಸನೆಯ ನಂತ್ರ ಓವರ್ ಟ್ಯಾಂಕ್ ನಲ್ಲಿ ಚೆಕ್ ಮಾಡಿದಾಗ ಯುವಕ ಶವ ಕಂಡು ಶಾಕ್ ಆಗಿದ್ದಾರೆ. ಬೀದರ್ ತಾಲೂಕಿನ ಅಣದೂರು ಗ್ರಾಮದ ರಾಜಕುಮಾರ ದಾಸ ಎಂಬಾತ ಪತ್ನಿಯ ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಬೇಸತ್ತು, ಓವರ್ ಟ್ಯಾಂಕ್ ಏರಿ ಅದರೊಳಗಿನ ನೀರಿಗೆ ಹಾರಿ … Continue reading Shocking : ‘ಓವರ್ ಟ್ಯಾಂಕ್’ಗೆ ಹಾರಿ ಯುವಕ ಆತ್ಮಹತ್ಯೆ: ಕೊಳೆತ ಶವವಿದ್ದ ನೀರು ಕುಡಿದ ಗ್ರಾಮಸ್ಥರು!