BREAKING NEWS : ʻ ತೆಲುಗಿನ ಅರುಂಧತಿ ಸಿನಿಮಾ ʼ ನೋಡಿ ಯುವಕ ಆತ್ಮಹತ್ಯೆ : ನಾಯಕಿಯಂತೆ ‘ ಪುನರ್ಜನ್ಮ ತಾಳಲು ಸೂಸೈಡ್‌ ‘

ತುಮಕೂರು : ಜಿಲ್ಲೆಯ ಮಧುಗಿರಿ ತಾಲೂಕಿನ ಕೊಂಡವಾಡಿ ಬಳಿಯ  ತೆಲುಗಿನ ಅರುಂಧತಿ ಸಿನಿಮಾ ನೋಡಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡು  ಯುವಕ ಸೂಸೈಡ್‌ ಮಾಡಿಕೊಂಡ  ಘಟನೆ ಬೆಳಕಿಗೆ ಬಂದಿದೆ. SSC CPO Recruitment 2022: 4300 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ ಸಿನಿಮಾಗಳಿಗೆ ಹೆಚ್ಚು ಎಡಿಕ್ಟ್‌ ಆಗಿದ್ದ ರೇಣುಕಾಪ್ರಸಾದ್‌ ಮೃತಪಟ್ಟ ಯುವಕ. ಈತ ಪದೇ ಪದೇ ಅರುಂಧತಿ ಸಿನಿಮಾ  ನೋಡುತ್ತಿದ್ದ, ಮನೆಯವರು ಮೊಬೈಲ್‌ ಕಿತ್ತುಕೊಂಡಿದ್ದರೂ ತನ್ನ ಸ್ನೇಹಿತರೊಂದಿಗೆ ಈ ಸಿನಿಮಾ ಬಗ್ಗೆ ಹೇಳಿ ನೋಡುತ್ತಿದ್ದನು. SSC … Continue reading BREAKING NEWS : ʻ ತೆಲುಗಿನ ಅರುಂಧತಿ ಸಿನಿಮಾ ʼ ನೋಡಿ ಯುವಕ ಆತ್ಮಹತ್ಯೆ : ನಾಯಕಿಯಂತೆ ‘ ಪುನರ್ಜನ್ಮ ತಾಳಲು ಸೂಸೈಡ್‌ ‘