‘ನೀವು ಮಳೆಯಲ್ಲಿ ಪ್ರತಿಭಟಿಸುತ್ತಿದ್ದೀರಿ, ನನಗೆ ನಿದ್ರೆ ಬರುತ್ತಿಲ್ಲ…’ ಪ್ರತಿಭಟನಾ ನಿರತ ವೈದ್ಯರನ್ನು ಭೇಟಿ ಮಾಡಿದ ಮಮತಾ ಬ್ಯಾನರ್ಜಿ

ಕಲ್ಕತ: ಕೋಲ್ಕತಾದ ಆರ್ಜಿ ಕಾರ್ ಆಸ್ಪತ್ರೆಯಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿರುದ್ಧ ವೈದ್ಯರು ಕಳೆದ 33 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಏತನ್ಮಧ್ಯೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಪ್ರತಿಭಟನಾ ನಿರತ ವೈದ್ಯರನ್ನು ಭೇಟಿಯಾದರು. ನಾನು ವಿದ್ಯಾರ್ಥಿ ನಾಯಕಿನಾಗಿದ್ದೆ. ಕಳೆದ ರಾತ್ರಿ (ಶುಕ್ರವಾರ) ಭಾರಿ ಮಳೆಯಾಗಿದೆ. ನಿಮಗೆ ಮಲಗಲು ಸಾಧ್ಯವಾಗಲಿಲ್ಲ, ನನಗೂ ಮಲಗಲಿಲ್ಲ ಅಂತ ಹೇಳಿದ್ದಾರೆ.  . ಈ ಭಾರಿ ಮಳೆಯಲ್ಲಿ ನೀವೆಲ್ಲರೂ ಪ್ರತಿಭಟಿಸಿದ್ದರಿಂದ ಶುಕ್ರವಾರ ರಾತ್ರಿ ನನಗೆ ನಿದ್ರೆ ಬರಲಿಲ್ಲ. ನೀವು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೀರಿ. … Continue reading ‘ನೀವು ಮಳೆಯಲ್ಲಿ ಪ್ರತಿಭಟಿಸುತ್ತಿದ್ದೀರಿ, ನನಗೆ ನಿದ್ರೆ ಬರುತ್ತಿಲ್ಲ…’ ಪ್ರತಿಭಟನಾ ನಿರತ ವೈದ್ಯರನ್ನು ಭೇಟಿ ಮಾಡಿದ ಮಮತಾ ಬ್ಯಾನರ್ಜಿ