ನೀವು ದೇಶ ಪ್ರೇಮಿಗಳಲ್ಲ ‘ದ್ವೇಷದ ಪ್ರೇಮಿಗಳು’ : ಬಿಜೆಪಿ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು : ಸಮಾಜದಲ್ಲಿ ಕೋಮು ಬಿತ್ತಿ, ಬಡವರ ವಿರೋಧಿಯಾಗಿರುವ ಬಿಜೆಪಿ ಬಡವರ ದ್ರೋಹಿ ಮತ್ತು ಸಾಮಾಜಿಕ ನ್ಯಾಯದ ವಿರೋಧಿ ಪಕ್ಷ. ನೀವು ದೇಶ ಪ್ರೇಮಿಗಳಲ್ಲ. ದ್ವೇಷದ ಪ್ರೇಮಿಗಳು ಎಂದು ಬಿಜೆಪಿ ಸದಸ್ಯರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದರು. BREAKING : ಸಂಸದ ಡಾ. ಉಮೇಶ್ ಜಾಧವ ಬೆಂಬಲಿಗನ ಭೀಕರ ಹತ್ಯೆ : ಪಾರ್ಟಿ ಕೊಡಿಸುವ ನೆಪದಲ್ಲಿ ಕೊಲೆ ಕಾಂಗ್ರೆಸ್‌ ಪಕ್ಷ ಸ್ವಾತಂತ್ರ್ಯ ತಂದು ಕೊಟ್ಟಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಬಿಜೆಪಿಯವರಿಂದ ನಾವು ದೇಶಭಕ್ತಿಯ ಪಾಠ … Continue reading ನೀವು ದೇಶ ಪ್ರೇಮಿಗಳಲ್ಲ ‘ದ್ವೇಷದ ಪ್ರೇಮಿಗಳು’ : ಬಿಜೆಪಿ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ