BIGG NEWS : ಗೋರಖ್‌ಪುರ ಮೃಗಾಲಯದಲ್ಲಿ ‘ಚಿರತೆ ಮರಿ’ಗಳಿಗೆ ಹಾಲು ಉಣಿಸಿದ ‘ಯೋಗಿ ಆದಿತ್ಯನಾಥ್’ : ‘ ಭವಾನಿ & ಚಂಡಿ’ ಎಂದು ಹೆಸರಿಟ್ಟರು | Watch

ಗೋರಖ್‌ಪುರ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಗೋರಖ್‌ಪುರ ಮೃಗಾಲಯಕ್ಕೆ ಭೇಟಿ ನೀಡಿ ಅಲ್ಲಿ ಚಿರತೆ ಮರಿಗೆ ಆಹಾರ ನೀಡಿದ್ದಾರೆ. BREAKING NEWS: ಸೋಲಾರ ಹಗರಣದ ತನಿಖೆ ಮಾಡಿ; ʼನಾನು ತಪ್ಪು ಮಾಡಿದ್ರೆ ನನ್ನ ಗಲ್ಲಿಗೇರಿಸಿʼ; ಡಿಕೆ ಶಿವಕುಮಾರ್‌ ಸ್ಪಷ್ಟನೆ ಗೋರಖ್‌ಪುರದ ಶಹೀದ್ ಅಶ್ಫಾಕ್ ಉಲ್ಲಾ ಖಾನ್ ಝೂಲಾಜಿಕಲ್ ಪಾರ್ಕ್ ಮತ್ತು ಪಶುವೈದ್ಯಕೀಯ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಅವರು ರಾಜಕಾರಣಿ ಮತ್ತು ನಟ ರವಿ ಕಿಶನ್ ಅವರೊಂದಿಗೆ ತಪಾಸಣೆ ನಡೆಸಿದರು. ತಮ್ಮ ಭೇಟಿಯ … Continue reading BIGG NEWS : ಗೋರಖ್‌ಪುರ ಮೃಗಾಲಯದಲ್ಲಿ ‘ಚಿರತೆ ಮರಿ’ಗಳಿಗೆ ಹಾಲು ಉಣಿಸಿದ ‘ಯೋಗಿ ಆದಿತ್ಯನಾಥ್’ : ‘ ಭವಾನಿ & ಚಂಡಿ’ ಎಂದು ಹೆಸರಿಟ್ಟರು | Watch