BREAKING NEWS: ರಾಮನಗರದಲ್ಲಿ ಯೋಗೇಶ್ವರ್‌ V/S ಕುಮಾರಸ್ವಾಮಿ ಜಟಾಪಟಿ; ರಸ್ತೆ ಅಭಿವೃದ್ಧಿ ಕಾಮಗಾರಿ ವೇಳೆ ವಾಕ್ಸಮರ

ರಾಮನಗರ: ಕುಮಾರಸ್ವಾಮಿ ಸ್ವಕ್ಷೇತ್ರದಲ್ಲೇ ಸಿ.ಪಿ ಯೋಗೇಶ್ವರ ಮತ್ತು ಹೆಚ್‌ .ಡಿ ಕುಮಾರಸ್ವಾಮಿ ವಿರುದ್ಧ ಜಟಾಪಟಿ ನಡೆದಿದೆ. ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ವೇಳೆ ಈ ಘಟನೆ ನಡೆದಿದೆ. BIGG NEWS: ಬೆಳಗಾವಿಯಲ್ಲಿ ಧಾರಕಾರ ಮಳೆಗೆ ದೋಣಿ ಹಳ್ಳದ ಸೇತುವೆ ಕುಸಿತ; ಹಗ್ಗ ಹಿಡಿದು ಹಳ್ಳ ದಾಟುತ್ತಿರುವ ಶಾಲಾ ಮಕ್ಕಳು, ವೃದ್ಧರು |Rain Effect   ಈ ವೇಳೆ ಜೆಡಿಎಸ್‌ ಶಾಕರು ವಾಕ್ಸಮರ ಮಾಡಿದ್ದಾರೆ. ಯಾಕಂದರೆ ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಶಾಸಕರನ್ನು ಕಡೆಗಣಿಸಿದ್ದಾರೆ ಎಂದು ಕಾರ್ಯಕರ್ತರು ಪ್ರತಿಭಟನೆ … Continue reading BREAKING NEWS: ರಾಮನಗರದಲ್ಲಿ ಯೋಗೇಶ್ವರ್‌ V/S ಕುಮಾರಸ್ವಾಮಿ ಜಟಾಪಟಿ; ರಸ್ತೆ ಅಭಿವೃದ್ಧಿ ಕಾಮಗಾರಿ ವೇಳೆ ವಾಕ್ಸಮರ