ಯಡಿಯೂರಪ್ಪನವರೇ ನಿಮಗೆ ‘ಶೋಭಾ’ ಮುಖ್ಯನಾ? ಚಿಕ್ಕಮಗಳೂರು ಬಿಜೆಪಿ ಕಾರ್ಯಕರ್ತರು ಆಕ್ರೋಶ

ಚಿಕ್ಕಮಗಳೂರು : ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಮಂಗಳೂರು ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಬಿಜೆಪಿ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಸಚಿವ ಸಿ ಟಿ ರವಿ ನಡುವೆ ಶೀತಲ ಸಮರ ಏರ್ಪಟ್ಟಿದ್ದು ಇದೀಗ ಸಿಟಿ ರವಿ ಬೆಂಬಲಿತರು ಈ ಹಿಂದೆ ನಡೆಸಿದ ಶೋಭಾ ಗೋ ಬ್ಯಾಕ್ ಅಭಿಯಾನ ಇಂದಿಗೂ ಕೂಡ ಮುಂದುವರೆದಿದೆ ಎಂದು ತಿಳಿದುಬಂದಿದೆ. ಭಯಪಡಬೇಡಿ, ಜುಲೈವರೆಗೆ ಬೆಂಗಳೂರಿನಲ್ಲಿ ನೀರು ಇದೆ: ‘BWSSB’ ಭರವಸೆ ಹೌದು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ … Continue reading ಯಡಿಯೂರಪ್ಪನವರೇ ನಿಮಗೆ ‘ಶೋಭಾ’ ಮುಖ್ಯನಾ? ಚಿಕ್ಕಮಗಳೂರು ಬಿಜೆಪಿ ಕಾರ್ಯಕರ್ತರು ಆಕ್ರೋಶ