‘ಯಡಿಯೂರಪ್ಪ ನಮ್ಮ ಪಿತಾಮಹ’ : ‘BSY’ ಹಾಡಿ ಹೊಗಳಿದ ಜೆ.ಪಿ ನಡ್ಡಾ |J.P Nadda

ಕೊಪ್ಪಳ : ರಾಜ್ಯದಲ್ಲಿ ಅತ್ಯಂತ ತಳಮಟ್ಟದಿಂದಲೂ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಮಾಜಿ ಸಿಎಂ ಯಡಿಯೂರಪ್ಪ ಪಿತಾಮಹ ಇದ್ದಂತೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿದ್ದಾರೆ. ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಾಲಯ ಉದ್ಘಾಟನೆ ಹಾಗೂ ಮೂರು ಜಿಲ್ಲಾ ಕಾರ್ಯಾಲಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಜೆಪಿ ನಡ್ಡಾ ಮಾತನಾಡಿದರು. ಕರ್ನಾಟಕದಲ್ಲಿ ಎಲ್ಲರಿಗಿಂತ ಹಿರಿಯ ನಾಯಕ ಹಾಗೂ ನಮ್ಮ ಪಿತಾಮಹ ಯಡಿಯೂರಪ್ಪ ಅವರೇ ಎಂದು ಹೇಳಿದರು. ಬಿಜೆಪಿ ಆಡಳಿತದಲ್ಲಿ ಎಲ್ಲರಿಗೂ ನ್ಯಾಯ ಸಿಗುತ್ತದೆ, ಒಂದೇ ದೇಶ, ಒಬ್ಬರೇ ಪ್ರತಿನಿಧಿ … Continue reading ‘ಯಡಿಯೂರಪ್ಪ ನಮ್ಮ ಪಿತಾಮಹ’ : ‘BSY’ ಹಾಡಿ ಹೊಗಳಿದ ಜೆ.ಪಿ ನಡ್ಡಾ |J.P Nadda