BREAKING : 2023ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ‘ಸಾಹಿತಿ ಗುಲ್ಜಾರ್, ಜಗದ್ಗುರು ರಾಮಭದ್ರಾಚಾರ್ಯ’ ಆಯ್ಕೆ

ನವದೆಹಲಿ : ಶ್ರೇಷ್ಠ ಚಲನಚಿತ್ರ ನಿರ್ಮಾಪಕ, ಗೀತರಚನೆಕಾರ ಮತ್ತು ಉರ್ದು ಕವಿ ಗುಲ್ಜಾರ್ ಜೊತೆಗೆ ಸಂಸ್ಕೃತ ಭಾಷಾ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಅವರನ್ನ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಗುಲ್ಜಾರ್ ಮತ್ತು ಜಗದ್ಗುರು ರಾಮಭದ್ರಾಚಾರ್ಯ ಅವರನ್ನ ಜ್ಞಾನಪೀಠ ಪ್ರಶಸ್ತಿ 2023ಕ್ಕೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿಗೆ ಸಂಬಂಧಿಸಿದ ಆಯ್ಕೆ ಸಮಿತಿ ತಿಳಿಸಿದೆ. Urdu poet Gulzar and Sanskrit litterateur Jagadguru Rambhadracharya selected for Jnanpith Award for 2023: Selection panel — Press … Continue reading BREAKING : 2023ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ‘ಸಾಹಿತಿ ಗುಲ್ಜಾರ್, ಜಗದ್ಗುರು ರಾಮಭದ್ರಾಚಾರ್ಯ’ ಆಯ್ಕೆ