BIGG NEWS: ವಿಶ್ವವಿಖ್ಯಾತ ಮೈಸೂರು ದಸರಾ; ಇಂದು ಕವಾಡಿಗಳು, ಮಾವುತರಿಗೆ ಉಪಾಹಾರ ಕೂಟ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಇನ್ನೇನು ಹತ್ರ ಬರುತ್ತಿದೆ. ಈಗಾಗಲೇ ಅರಮನೆಯಲ್ಲಿ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಇಂದು ಕವಾಡಿಗಳು, ಮಾವುತರಿಗೆ ಉಪಾಹಾರ ಕೂಟ ಆಯೋಜಿಸಲಾಗಿದೆ. BIGG NEWS : ಮೈಸೂರು ಜಿಲ್ಲೆಯಲ್ಲಿ ದಸರಾ ರಜೆ ಘೋಷಣೆ : ಸೆ. 26 ರಿಂದ ಅ.09 ರ ತನಕ ಶಾಲೆಗಳಿಗೆ ರಜೆ   ಜಿಲ್ಲಾ ಉಸ್ತುವಾರಿ ಸಚಿವ ಎಸ್.‌ ಟಿ ಸೋಮಶೇಖರ್‌ ರಿಂದ ಉಪಾಹಾರ ಕೂಟ ಆಯೋಜಿಸಿದ್ದಾರೆ. ಮೈಸೂರು ಅರಮನೆ ಆವರಣದಲ್ಲಿ ಉಪಾಹಾರ ಕೂಟ ಆಯೋಜಿಸಲಾಗಿದೆ. ಇನ್ನು ಇದೇ ತಿಂಗಳು … Continue reading BIGG NEWS: ವಿಶ್ವವಿಖ್ಯಾತ ಮೈಸೂರು ದಸರಾ; ಇಂದು ಕವಾಡಿಗಳು, ಮಾವುತರಿಗೆ ಉಪಾಹಾರ ಕೂಟ