BIGG NEWS : ಕಲಬುರಗಿಯಲ್ಲಿ ‘ ದೀಪಾವಳಿ ಹಬ್ಬಕ್ಕೆ ಬೋನಸ್ ನೀಡಿಲ್ಲ’ ಎಂದು ಟವರ್ ಏರಿದ ಕಾರ್ಮಿಕ

ಕಲಬುರಗಿ: ದೀಪಾವಳಿ ಹಬ್ಬಕ್ಕೆ ಬೋನಸ್ ನೀಡಿಲ್ಲ ಎಂದು ಕಾರ್ಮಿಕ ಟವರ್ ಏರಿ ಕುಳಿತಿರುವ  ಘಟನೆ ಕಲಬುರಗಿ ಜಿಲ್ಲೆಯ ಶಹಬಾದ್​ ನಗರದಲ್ಲಿ ನಡೆದಿದೆ. BIGG NEWS : 10 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ರೋಜ್​ಗಾರ್ ಮೇಳಕ್ಕೆ ವಿಡಿಯೋ ಕಾನ್ಫರೆನ್ಸ್ ಪ್ರಧಾನಿ ಮೋದಿ ಚಾಲನೆ | Rozgar Mela ಕಲಬುರಗಿ ಜಿಲ್ಲೆಯ ಶಹಬಾದ್​ ನಗರದಲ್ಲಿರುವ ಜೆ.ಪಿ.ಸಿಮೆಂಟ್ ಕಾರ್ಖಾನೆಯ ಕಾರ್ಮಿಕ ಮೊಹಮ್ಮದ್ ರಶೀದ್​ ಬೋನೆಸ್​ ನೀಡಿಲ್ಲವೆಂದು ಟವರ್ ಏರಿ ಆಕ್ರೋಶ ಹೊರ ಹಾಕಿದ್ದಾರೆ. ಕಾರ್ಖಾನೆ ನಿಯಮ ಪ್ರಕಾರ ಬೋನಸ್ ನೀಡುತ್ತಿಲ್ಲ. … Continue reading BIGG NEWS : ಕಲಬುರಗಿಯಲ್ಲಿ ‘ ದೀಪಾವಳಿ ಹಬ್ಬಕ್ಕೆ ಬೋನಸ್ ನೀಡಿಲ್ಲ’ ಎಂದು ಟವರ್ ಏರಿದ ಕಾರ್ಮಿಕ