ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿದರೆ ‘ಕಳಸಾ-ಬಂಡೂರಿ’ ಕಾಮಗಾರಿ ನಾಳೆಯೇ ಆರಂಭ : ಸಿಎಂ

ನವಲಗುಂದ : ಕಳಸಾ ಬಂಡೂರಿ(ಮಹದಾಯಿ) ಯೋಜನೆಯು ಕೇಂದ್ರದ ಅಂಗಳದಲ್ಲಿದೆ. ಒಂದು ವೇಳೆ ಕೇಂದ್ರ ಪರಿಸರ ಇಲಾಖೆ ಇವತ್ತು ಅನುಮತಿ ನೀಡಿದರೆ, ನಾಳೆನೇ ಅದರ ಕಾಮಗಾರಿಯನ್ನು ಆರಂಭಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನಾನು ‘ಸಿಇ’ಒ ಆಗಿ ಮುಂದುವರಿಯುತ್ತೇನೆ, ನನ್ನ ವಜಾಗೊಳಿಸುವ ವದಂತಿಗಳು ಅಸಮರ್ಪಕ: ಬೈಜು ರವೀಂದ್ರನ್ ನವಲಗುಂದದ ಮಾಡೆಲ್ ಹೈಸ್ಕೂಲ್ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಗ್ಯಾರಂಟಿ ಕಾರ್ಯಕ್ರಮಗಳ ಫಲಾನುಭವಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು. ಕಳಸಾ- ಬಂಡೂರಿ ಯೋಜನಗೆ ಟೆಂಡ‌ರ್ ಆಹ್ವಾನಿಸಲಾಗಿದೆ. … Continue reading ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿದರೆ ‘ಕಳಸಾ-ಬಂಡೂರಿ’ ಕಾಮಗಾರಿ ನಾಳೆಯೇ ಆರಂಭ : ಸಿಎಂ