‘ಬ್ರದರ್’ ಎನ್ನುವ ಕಾರಣಕ್ಕೆ ಸಿದ್ಧರಾಮಯ್ಯ ಸರ್ಕಾರ ‘ಈ ಪೆಡ್ಲರ್‌’ಗೂ ‘ಅಮಾಯಕ’ ಪಟ್ಟ ಕಟ್ಟಿದರೆ ಅಚ್ಚರಿ ಇಲ್ಲ: ಬಿಜೆಪಿ

ಬೆಂಗಳೂರು: ನಗರದಲ್ಲಿ ರೇವ್ ಪಾರ್ಟಿ ಮೂಲಕ ಬೆಂಗಳೂರು ಮಾನ ರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ಈಗ ಬ್ರದರ್ ಎನ್ನುವ ಕಾರಣಕ್ಕೆ ಸಿದ್ಧರಾಮಯ್ಯ ಸರ್ಕಾರವು ಈ ಪೆಡ್ಲರ್ ಗೂ ಅಮಾಯಕ ಪಟ್ಟ ಕಟ್ಟಿದರೇ ಅಚ್ಚರಿ ಇಲ್ಲ ಅಂತ ಕರ್ನಾಟಕ ಬಿಜೆಪಿ ವಾಗ್ಧಾಳಿ ನಡೆಸಿದೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಬಿಜೆಪಿ, ಅಧಿಕಾರದಲ್ಲಿರುವ ಕರ್ನಾಟಕ ಕಾಂಗ್ರೆಸ್ ರಾಜಧಾನಿ ಬೆಂಗಳೂರನ್ನು ಆ ದಿನಗಳ ಗತ ವೈಭವಕ್ಕೆ ಕರೆದುಕೊಂಡು ಹೋಗಲು ಗೂಂಡಾಗಿರಿ, ದಾದಾಗಿರಿಗೆ ಮುನ್ನುಡಿ ಬರೆದು ರೇವ್ ಪಾರ್ಟಿಗೆ ಅವಕಾಶ ನೀಡಿದೆ ಅಂತ … Continue reading ‘ಬ್ರದರ್’ ಎನ್ನುವ ಕಾರಣಕ್ಕೆ ಸಿದ್ಧರಾಮಯ್ಯ ಸರ್ಕಾರ ‘ಈ ಪೆಡ್ಲರ್‌’ಗೂ ‘ಅಮಾಯಕ’ ಪಟ್ಟ ಕಟ್ಟಿದರೆ ಅಚ್ಚರಿ ಇಲ್ಲ: ಬಿಜೆಪಿ