BREAKING NEWS : ಕೆರೂರು ಘರ್ಷಣೆ ಗಾಯಾಳುಗಳ ಆರೋಗ್ಯ ವಿಚಾರಿಸಿದ ʻಸಿದ್ದರಾಮಯ್ಯʼ : ಕಾರಿನ ಮೇಲೆ ʻ 2 ಲಕ್ಷ ಹಣ ಎಸೆದು ಮಹಿಳೆ ́ ಆಕ್ರೋಶ

 ಬಾಗಲಕೋಟೆ : ಕೆರೂರು ಘರ್ಷಣೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ವಿರುದ್ಧ ಮಹಿಳೊಬ್ಬರು ಹೈಡ್ರಾಮಾ ಸೃಷ್ಠಿಸಿದ್ದ ಘಟನೆ ಬೆಳಕಿಗೆ ಬಂದಿದ್ದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದ  ಕೆರೂರು ಘರ್ಷಣೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಣೆ ಸಿದ್ದರಾಮಯ್ಯ ಬಂದಿದ್ದರು. ಈ ವೇಳೆ ಈ ವೇಳೆ 2 ಲಕ್ಷ ನೀಡಿದ್ದ ಸಿದ್ದರಾಮಯ್ಯ ನಮಗೆ ಹಣ ಬೇಡ , ನ್ಯಾಯಬೇಕೆಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದರು .ಬಾದಾಮಿ ಕೆರೂರು ಪಟ್ಟಣದಲ್ಲಿ ಆಶೀರ್ವಾದ ಆಸ್ಪತ್ರೆಯ ಬಳಿ ಡೆದ ಘಟನೆ … Continue reading BREAKING NEWS : ಕೆರೂರು ಘರ್ಷಣೆ ಗಾಯಾಳುಗಳ ಆರೋಗ್ಯ ವಿಚಾರಿಸಿದ ʻಸಿದ್ದರಾಮಯ್ಯʼ : ಕಾರಿನ ಮೇಲೆ ʻ 2 ಲಕ್ಷ ಹಣ ಎಸೆದು ಮಹಿಳೆ ́ ಆಕ್ರೋಶ