BREAKING NEWS : ಕೌಟುಂಬಿಕ ಕಲಹಕ್ಕೆ ʻ ಮನನೊಂದ ಮಹಿಳೆ ʼ : ಮೂವರು ಮಕ್ಕಳೊಂದಿಗೆ ʻ ಬಾವಿಗೆ ಹಾರಿ ಆತ್ಮಹತ್ಯೆʼ

ಕಲಬುರಗಿ  : ಅಳಂದ ತಾಲೂಕಿನ ಮಾದರ ಹಿಪ್ಪರಗ ತಾಲೂಕಿನಲ್ಲಿ ಕೌಟುಂಬಿಕ ಕಲಹಕ್ಕೆ ಮನನೊಂದು ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. BIGG BREAKING NEWS : ಕೊಪ್ಪಳದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ : ಇಬ್ಬರು ಸಾವು, ಹಲವರಿಗೆ ಗಾಯ ಮೂವರು ಮಕ್ಕಳೊಂದಿಗೆ ಬಾವಿಗೆ ಹಾಕಿ ಅಂಬಿಕಾ(32) ಆತ್ಮಹತ್ಯೆ ಗೈದು ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ. ಯಾರೋ ಕೊಲೆ ಮಾಡಿ ಬಾವಿ ಎಸೆದಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಮಾದರ ಹಿಪ್ಪರಗ ಪೊಲೀಸ್‌ ಠಾಣೆಯಲ್ಲಿ … Continue reading BREAKING NEWS : ಕೌಟುಂಬಿಕ ಕಲಹಕ್ಕೆ ʻ ಮನನೊಂದ ಮಹಿಳೆ ʼ : ಮೂವರು ಮಕ್ಕಳೊಂದಿಗೆ ʻ ಬಾವಿಗೆ ಹಾರಿ ಆತ್ಮಹತ್ಯೆʼ