BIGG NEWS : ಕೊಪ್ಪಳದಲ್ಲಿ ʼಬೀಡಾಡಿ ದನ ಇರಿದುʼ ಮಹಿಳೆ ಸಾವು : ಮೃತದೇಹವಿಟ್ಟು ಪ್ರತಿಭಟನೆ

ಕೊಪ್ಪಳ :  ದೇವರಾಜ ಅರಸ್ ಕಾಲೋನಿಯಲ್ಲಿ ಬೀಡಾಡಿ ದನ ಇರಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ನಗರಸಭೆ ಮುಂದೆ ಮಹಿಳೆಯ ಮೃತದೇಹವಿಟ್ಟು ಪ್ರತಿಭಟನೆ ನಡೆಸಲಾಗಿದೆ. BREAKING NEWS : ಪ್ರಬಲ ಭೂಕಂಪಕ್ಕೆ ಇಂಡೋನೇಷ್ಯಾ ತತ್ತರ : 20 ಜನ ಸಾವು, ಕನಿಷ್ಠ 300 ಮಂದಿಗೆ ಗಾಯ |Strong earthquake jolts Indonesia ನ್ಯಾಯಕ್ಕಾಗಿ ಆಗ್ರಹಿಸಿರುವ ಪ್ರತಿಭಟನಾಕಾರರು ನಗರಸಭೆ ಮುಂದೆ ಮಹಿಳೆಯ ಮೃತದೇಹ ಇಟ್ಟ ಆಕ್ರೋಶ ವ್ಯಕ್ತಪಡಿಸಿದ್ದಾರೆ. BREAKING NEWS : ಪ್ರಬಲ ಭೂಕಂಪಕ್ಕೆ ಇಂಡೋನೇಷ್ಯಾ … Continue reading BIGG NEWS : ಕೊಪ್ಪಳದಲ್ಲಿ ʼಬೀಡಾಡಿ ದನ ಇರಿದುʼ ಮಹಿಳೆ ಸಾವು : ಮೃತದೇಹವಿಟ್ಟು ಪ್ರತಿಭಟನೆ