Viral News‌ : ರಾಜಸ್ಥಾನದಲ್ಲಿ ಚೂರಿ ಹಿಡಿದ ದರೋಡೆಕೋರನೊಂದಿಗೆ ಬರಿಗೈಯಲ್ಲಿ ಕಾದಾಡಿದ ʼಮಹಿಳಾ ಬ್ಯಾಂಕ್ ಅಧಿಕಾರಿ ʼ | Video Watch

ರಾಜಸ್ಥಾನ: ಮರುಧರ ಗ್ರಾಮೀಣ ಬ್ಯಾಂಕ್‌ನ ಮಹಿಳಾ ಅಧಿಕಾರಿಯೊಬ್ಬರು ಬ್ಯಾಂಕ್ ಮ್ಯಾನೇಜರ್ ಪೂನಂ ಗುಪ್ತಾ ಎಂದು ವರದಿಯಾಗಿದ್ದು, ಕೈನಲ್ಲಿ ಚೂರಿ ಹಿಡಿದುಕೊಂಡು ಬ್ಯಾಂಕ್ ದರೋಡೆ ನಡೆಸಲು ಬಂದ ವ್ಯಕ್ತಿಯೊಂದಿಗೆ  ಧೈರ್ಯದಿಂದ ಹೋರಾಡುತ್ತಿರುವುದು ಕಂಡುಬಂದಿದೆ. ಶನಿವಾರ ಸಂಜೆ ಅಬೋಹರ್ ಸಮೀಪದ ಶ್ರೀಗಂಗಾನಗರದ ಮೀರಾ ಮಾರ್ಗದಲ್ಲಿ ಈ ಘಟನೆ ನಡೆದಿದೆ. Appreciation is must for this kind of courageous act. Hats off to exemplary courage shown by Poonam Gupta, manager Marudhara bank, Sriganganar. … Continue reading Viral News‌ : ರಾಜಸ್ಥಾನದಲ್ಲಿ ಚೂರಿ ಹಿಡಿದ ದರೋಡೆಕೋರನೊಂದಿಗೆ ಬರಿಗೈಯಲ್ಲಿ ಕಾದಾಡಿದ ʼಮಹಿಳಾ ಬ್ಯಾಂಕ್ ಅಧಿಕಾರಿ ʼ | Video Watch