Shocking: ಯುಪಿಯಲ್ಲಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಮೇಲೆ ದುಷ್ಕರ್ಮಿಗಳಿಂದ ಆಸಿಡ್ ದಾಳಿ…

ಕೌಶಂಬಿ (ಉತ್ತರ ಪ್ರದೇಶ): ಕೌಶಂಬಿ ಜಿಲ್ಲೆಯ ಚಾರ್ವಾ ಪ್ರದೇಶದಲ್ಲಿ ಸೋಮವಾರ ಇಬ್ಬರು ದುಷ್ಕರ್ಮಿಗಳು ಹಿರಿಯ ಬ್ಯಾಂಕ್ ಮ್ಯಾನೇಜರ್ ಮೇಲೆ ಆ್ಯಸಿಡ್ ದಾಳಿ ಮಾಡಿದ್ದು, ತೀವ್ರ ಸುಟ್ಟಗಾಯಗಳಿಂದ ಆಸ್ಪತ್ರೆಗ ದಾಖಲಾಗಿರುವ ಘಟನೆ ನಡೆದಿದೆ. ಸಂತ್ರಸ್ತೆಯನ್ನು ಪ್ರಯಾಗರಾಜ್ ನಿವಾಸಿ ದೀಕ್ಷಾ ಸೋಂಕರ್ (34) ಎಂದು ಗುರುತಿಸಲಾಗಿದೆ. ದೀಕ್ಷಾ ಕೌಶಂಬಿ ಜಿಲ್ಲೆಯ ಚೈಲ್ ತೆಹಸಿಲ್‌ನ ಸೈಯದ್ ಸರವಾ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಹಿರಿಯ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾತ್ರಿ 11.30ರ ಸುಮಾರಿಗೆ ಚಿಲ್ಲಾ ಶಹಬಾಜಿ ಗ್ರಾಮದ ಬಳಿ ಇಬ್ಬರು ಯುವಕರು … Continue reading Shocking: ಯುಪಿಯಲ್ಲಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಮೇಲೆ ದುಷ್ಕರ್ಮಿಗಳಿಂದ ಆಸಿಡ್ ದಾಳಿ…