BIGG NEWS: ರಾಮನಗರದ ವೃದ್ಧರ ಆಶ್ರಮದಲ್ಲಿ ಯುವತಿಗೆ ಕಿರುಕುಳ ಆರೋಪ; ಮೂವರ ವಿರುದ್ಧ ಎಫ್​ಐಆರ್

ರಾಮನಗರ: ಜಿಲ್ಲೆಯ ಕೆಂಪೇಗೌಡ ಸರ್ಕಲ್ ನಲ್ಲಿರುವ ಅಮ್ಮನ ಮಡಿಲು ಎಂಬ ನಿರಾಶ್ರಿತರ ಮತ್ತು ವೃದ್ಧರ ಆಶ್ರಮದಲ್ಲಿ ಯುವತಿಗೆ ಕಿರುಕುಳ ನೀಡಲಾಗಿರುವ ಆರೋಪ ಕೇಳಿಬಂದಿದೆ. BIGG NEWS: ದೀಪಾವಳಿ ಹಬ್ಬಕ್ಕೆ ಜನರ ಜೇಬಿಗೆ ಕತ್ತರಿ; ಹೂವು, ಹಣ್ಣು, ಪಟಾಕಿ ಬೆಲೆ ಗಗನಕ್ಕೇರಿಕೆ   ರಾಮನಗರದ ಕೆಂಪೇಗೌಡ ಸರ್ಕಲ್ ನಲ್ಲಿರುವ ಅಮ್ಮನ ಮಡಿಲು ಎಂಬ ನಿರಾಶ್ರಿತರ ಮತ್ತು ವೃದ್ಧರ ಆಶ್ರಮದಲ್ಲಿ ಯುವತಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆಯಂತೆ. ಈ ಸಂಬಂಧ ಮೂವರ ವಿರುದ್ಧ ಕೇಸ್ ದಾಖಲಾಗಿದ್ದು ತನಿಖೆಗೆ ಆಗ್ರಹಿಸಲಾಗಿದೆ.ಆಶ್ರಯ ನೀಡುವುದಾಗಿ ಕರೆದೊಯ್ದು ಯುವತಿ … Continue reading BIGG NEWS: ರಾಮನಗರದ ವೃದ್ಧರ ಆಶ್ರಮದಲ್ಲಿ ಯುವತಿಗೆ ಕಿರುಕುಳ ಆರೋಪ; ಮೂವರ ವಿರುದ್ಧ ಎಫ್​ಐಆರ್