ಮಹಿಳೆ ಅಪಹರಣ ಕೇಸ್: ಹಿರಿಯ ವಕೀಲರನ್ನು ಭೇಟಿಯಾದ ಹೆಚ್.ಡಿ ರೇವಣ್ಣ, ಅರ್ಧಗಂಟೆ ಚರ್ಚೆ

ಬೆಂಗಳೂರು: ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ಮಹಿಳೆ ಅಪರಹಣ ಪ್ರಕರಣದಲ್ಲಿ ಬಂಧಿಸಿದ್ದರು. ಆ ಬಳಿಕ ಜೈಲಿಗೂ ಕಳುಹಿಸಲಾಗಿತ್ತು. ನಿನ್ನೆ ಜಾಮೀನು ಸಿಕ್ಕ ಬೆನ್ನಲ್ಲೇ ಜೈಲಿನಿಂದ ಬಿಡುಗಡೆಯಾಗಿದ್ದರು. ಈಗ ಅವರು ಹಿರಿಯ ವಕೀಲರನ್ನು ಭೇಟಿಯಾಗಿ, ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಮಹಿಳೆ ಅಪಹರಣ ಕೇಸಲ್ಲಿ ಜಾಮೀನಿನ ಬಳಿಕ ನಿನ್ನೆ ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದರು. ಆ ನಂತ್ರ ಬೆಂಗಳೂರಿನ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ … Continue reading ಮಹಿಳೆ ಅಪಹರಣ ಕೇಸ್: ಹಿರಿಯ ವಕೀಲರನ್ನು ಭೇಟಿಯಾದ ಹೆಚ್.ಡಿ ರೇವಣ್ಣ, ಅರ್ಧಗಂಟೆ ಚರ್ಚೆ