BREAKING: ಪಶ್ಚಿಮ ಬಂಗಾಳದಲ್ಲಿ ‘ರಾಹುಲ್ ಗಾಂಧಿ’ ಕಾರಿನ ಮೇಲೆ ಕಲ್ಲು ತೂರಾಟ: ‘ಕಾರಿನ ಗ್ಲಾಸ್’ ಪುಡಿಪುಡಿ

ನವದೆಹಲಿ: ಬಿಹಾರ-ಬಂಗಾಳ ಗಡಿಯಲ್ಲಿ ಕಲ್ಲು ತೂರಾಟದಲ್ಲಿ ರಾಹುಲ್ ಗಾಂಧಿ ಅವರ ಕಾರಿನ ವಿಂಡ್ ಸ್ಕ್ರೀನ್ ಪುಡಿಪುಡಿಯಾಗಿದೆ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಬುಧವಾರ ಹೇಳಿದ್ದಾರೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಪ್ರಸ್ತುತ ಬಿಹಾರ ಪ್ರವಾಸದಲ್ಲಿದೆ. “ಬಂಗಾಳ ಬಿಹಾರ ಗಡಿಯಲ್ಲಿ ರಾಹುಲ್ ಗಾಂಧಿ ಅವರ ಕಾರಿನ ಹಿಂಭಾಗದ ವಿಂಡ್ಸ್ಕ್ರೀನ್ ಒಡೆದಿದೆ. ಯಾರೋ ಕಲ್ಲು ತೂರಿರಬಹುದು” ಎಂದು ಅವರು ಹೇಳಿದರು. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಮಂಗಳವಾರದಂದು ಕಟಿಹಾರ್ … Continue reading BREAKING: ಪಶ್ಚಿಮ ಬಂಗಾಳದಲ್ಲಿ ‘ರಾಹುಲ್ ಗಾಂಧಿ’ ಕಾರಿನ ಮೇಲೆ ಕಲ್ಲು ತೂರಾಟ: ‘ಕಾರಿನ ಗ್ಲಾಸ್’ ಪುಡಿಪುಡಿ