‘ಮೋದಿ ಗುಲಾಮಗಿರಿ’ಯಲ್ಲೇ ಸ್ವರ್ಗ ಕಾಣುವ ‘ಬಿಜೆಪಿ ನಾಯಕ’ರು ಈ ಬಗ್ಗೆ ಮಾತಾಡುವರೇ? – ಕಾಂಗ್ರೆಸ್

ಬೆಂಗಳೂರು: ಯುಪಿಎ ಸರ್ಕಾರ ( UPA Government ) ಸುಮಾರು 27 ಕೋಟಿಗೂ ಅಧಿಕ ಜನರನ್ನು ಬಡತನ ರೇಖೆಯಿಂದ ಮೇಲೆ ತಂದಿತ್ತು, ಈಗ 5.6 ಕೋಟಿ ಭಾರತೀಯರನ್ನು ಮತ್ತೆ ಬಡತನಕ್ಕೆ ತಳ್ಳಿದೆ ‘ಪುಕ್ಕಲು ಗುರು’ವಿನ ಆಡಳಿತ. ಮೋದಿ ಗುಲಾಮಗಿರಿಯಲ್ಲೇ ಸ್ವರ್ಗ ಕಾಣುವ ಬಿಜೆಪಿ ನಾಯಕರು ( BJP Leader ) ಈ ಬಗ್ಗೆ ಮಾತಾಡುವರೇ? ಬಿಜೆಪಿಯ ಬಡತನದ ಕೊಡುಗೆ ನಿವಾರಿಸಲೆಂದೇ ನಮ್ಮ #BharatJodoYatra ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಹೇಳಿದೆ. ಯುಪಿಎ ಸರ್ಕಾರ … Continue reading ‘ಮೋದಿ ಗುಲಾಮಗಿರಿ’ಯಲ್ಲೇ ಸ್ವರ್ಗ ಕಾಣುವ ‘ಬಿಜೆಪಿ ನಾಯಕ’ರು ಈ ಬಗ್ಗೆ ಮಾತಾಡುವರೇ? – ಕಾಂಗ್ರೆಸ್