ಅಡಿಕೆ ಬೆಳೆಗಾರರ ಪರ ಕೋರ್ಟ್ ನಲ್ಲಿ ಬಿಜೆಪಿ ಸರ್ಕಾರ ಅರ್ಜಿ ಸಲ್ಲಿಸುವುದೇ.? – ಪ್ರಿಯಾಂಕ್ ಖರ್ಗೆ ಪ್ರಶ್ನೆ

ಬೆಂಗಳೂರು: ವಿದೇಶಗಳಿಂದ ಅಡಿಕೆ ರಫ್ತು ಮಾಡಿಕೊಂಡು ದೇಶದ ರೈತರ ಹೊಟ್ಟೆಯ ಮೇಲೆ ಬರೆ ಎಳೆದವರು, ಅಡಿಕೆ ಬೆಳೆಗಾರರ ಪರ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವರೇ? ಬಸವರಾಜ ಬೊಮ್ಮಾಯಿಯವರೇ, ಅಡಿಕೆಯು ಕ್ಯಾನ್ಸರ್‌ಕಾರಕ ಎಂಬ ಆರೋಪದಿಂದ ಮುಕ್ತಗೊಳಿಸಲು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಹಾಕುತ್ತೇವೆಂದು ಎಂದು ಹೇಳಿದ್ದು ನೆನಪಿದಿಯೇ? ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ. ವಿದೇಶಗಳಿಂದ ಅಡಿಕೆ ರಫ್ತು ಮಾಡಿಕೊಂಡು ದೇಶದ ರೈತರ ಹೊಟ್ಟೆಯ ಮೇಲೆ ಬರೆ ಎಳೆದವರು, ಅಡಿಕೆ ಬೆಳೆಗಾರರ ಪರ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವರೇ?@BSBommai … Continue reading ಅಡಿಕೆ ಬೆಳೆಗಾರರ ಪರ ಕೋರ್ಟ್ ನಲ್ಲಿ ಬಿಜೆಪಿ ಸರ್ಕಾರ ಅರ್ಜಿ ಸಲ್ಲಿಸುವುದೇ.? – ಪ್ರಿಯಾಂಕ್ ಖರ್ಗೆ ಪ್ರಶ್ನೆ