BREAKING NEWS: ಬೆಳಗಾವಿಯ ‘ಚಳಿಗಾಲದ ಅಧಿವೇಶನ’ದಲ್ಲಿ ಭಾಗವಹಿಸುವುದಿಲ್ಲ – ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ

ಹುಬ್ಬಳ್ಳಿ: ಡಿಸೆಂಬರ್ 19ರಿಂದ ಬೆಳಗಾವಿಯಲ್ಲಿ ಚಳಿಗಾಲದ ವಿಧಾನಮಂಡಲದ ಅಧಿವೇಶನ ( Belagavi Winter Session Assembly ) ನಡೆಯಲಿದೆ. ಈ ಅಧಿವೇಶನದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ( Former CM HD Kumaraswamy ) ಭಾಗಿಯಾಗುವುದಿಲ್ಲ ಎಂಬುದಾಗಿ ಹೇಳಿದ್ದಾರೆ. ನಾಳೆ ಮೈಸೂರಿನಲ್ಲಿ ‘ರಾಷ್ಟ್ರೀಯ ಓಡಿಸ್ಸಿ ಉತ್ಸವ’ ಹುಬ್ಬಳ್ಳಿಯ ಏರ್ಪೋರ್ಟ್ ಬಳಿಯಲ್ಲಿ ಸುದ್ದಿಗಾರರೊಂದಿಗೆ ಈ ಬಗ್ಗೆ ಹೇಳಿದರು. ನಾನು ಪಂಚರತ್ನ ಕಾರ್ಯಕ್ರಮದಲ್ಲಿ ಇರುತ್ತೇನೆ. ಪಂಚರತ್ನ ಯಾತ್ರೆಯ ಹಿನ್ನಲೆಯಲ್ಲಿ ಈ … Continue reading BREAKING NEWS: ಬೆಳಗಾವಿಯ ‘ಚಳಿಗಾಲದ ಅಧಿವೇಶನ’ದಲ್ಲಿ ಭಾಗವಹಿಸುವುದಿಲ್ಲ – ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ