ಸಮಸ್ಯೆಗಳನ್ನ ಚರ್ಚಿಸಲು ನಮ್ಮನ್ನು ಭೇಟಿ ಮಾಡ್ಬೋದು, ಚರ್ಚಿಸ್ಬೋದು : ‘ರಾಹುಲ್ ಗಾಂಧಿ’ಗೆ ‘ಚುನಾವಣಾ ಆಯೋಗ’ ಸಲಹೆ
ನವದೆಹಲಿ : 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ “ಕೈಗಾರಿಕಾ ಪ್ರಮಾಣದ ವಂಚನೆ” ನಡೆದಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಆರೋಪಗಳಿಗೆ ಔಪಚಾರಿಕವಾಗಿ ಪ್ರತಿಕ್ರಿಯಿಸಿರುವುದಾಗಿ ಭಾರತೀಯ ಚುನಾವಣಾ ಆಯೋಗ (ECI) ಮಂಗಳವಾರ ತಿಳಿಸಿದೆ. ಇನ್ನು ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲು ಲೋಕಸಭೆಯ ವಿರೋಧ ಪಕ್ಷದ ನಾಯಕನನ್ನ ವೈಯಕ್ತಿಕವಾಗಿ ಭೇಟಿ ಮಾಡಲು ಸಿದ್ಧವಾಗಿದೆ ಎಂದು ಹೇಳಿದೆ. ಮಾಜಿ ಕಾಂಗ್ರೆಸ್ ಅಧ್ಯಕ್ಷರ ಆರೋಪಗಳಿಗೆ ಪ್ರತಿಕ್ರಿಯೆಯಾಗಿ ಜೂನ್ 12ರಂದು ಚುನಾವಣಾ ಆಯೋಗವು ಗಾಂಧಿಯವರಿಗೆ ಪತ್ರವನ್ನ ಕಳುಹಿಸಿದ್ದು, ಎಲ್ಲಾ ಚುನಾವಣೆಗಳನ್ನ ಕಟ್ಟುನಿಟ್ಟಾಗಿ ಕಾನೂನಿನ … Continue reading ಸಮಸ್ಯೆಗಳನ್ನ ಚರ್ಚಿಸಲು ನಮ್ಮನ್ನು ಭೇಟಿ ಮಾಡ್ಬೋದು, ಚರ್ಚಿಸ್ಬೋದು : ‘ರಾಹುಲ್ ಗಾಂಧಿ’ಗೆ ‘ಚುನಾವಣಾ ಆಯೋಗ’ ಸಲಹೆ
Copy and paste this URL into your WordPress site to embed
Copy and paste this code into your site to embed