ಲೋಕಸಭಾ ಅವಧಿ ಮುಗಿದ ಬಳಿಕ ‘ಬಿಜೆಪಿ’ಗೆ ಸೇರ್ಪಡೆಯಾಗುತ್ತೇನೆ : ಸಂಸದೆ ಸುಮಲತಾ ಅಂಬರೀಷ್

ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರ ರಾಜ್ಯದ ಒಂದು ಪ್ರಮುಖ ಕ್ಷೇತ್ರ ಎಂದು ಹೇಳಲಾಗುತ್ತದೆ. ಏಕೆಂದರೆ ಇದೀಗ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಬಿಜೆಪಿಗೆ ಬೆಂಬಲಿಸಿರುವ ಸುಮಲತಾ ಅಂಬರೀಶ್ ಗೆ ಟಿಕೇಟ್ ನೀಡಬೇಕೋ ಅಥವಾ ಮೈತ್ರಿ ಪಕ್ಷದ ಜೆಡಿಎಸ್ ಅಭ್ಯರ್ಥಿಗೆ ನೀಡಬೇಕೋ ಎಂಬುವುದು ಬಿಜೆಪಿಗೆ ತಲೆ ನೋವಾಗಿ ಪರಿಣಮಿಸಿದೆ.ಇದರ ಬೆನ್ನಲ್ಲೆ ಇದೀಗ ಸುಮಲತಾ ಅಂಬರೀಶ್ ಲೋಕಸಭಾ ಅವಧಿ ಮುಗಿದ ಬಳಿಕ ಬಿಜೆಪಿ ಪಕ್ಷಕ್ಕೆ ಸೇರುತ್ತೇನೆ ಎಂದು ತಿಳಿಸಿದ್ದಾರೆ. ಸಿರಿಯಾ ಟ್ರಫಲ್ ಬೇಟೆಗಾರರ ಮೇಲೆ ‘ಐಎಸ್’ ದಾಳಿ: … Continue reading ಲೋಕಸಭಾ ಅವಧಿ ಮುಗಿದ ಬಳಿಕ ‘ಬಿಜೆಪಿ’ಗೆ ಸೇರ್ಪಡೆಯಾಗುತ್ತೇನೆ : ಸಂಸದೆ ಸುಮಲತಾ ಅಂಬರೀಷ್