ಡಿಕೆಶಿ ವಾರ್ನಿಂಗ್ ನಾನು ಕೇಳ್ತೀನಾ? ನೋಟಿಸ್ ಕೊಡಲಿ ಅಮೇಲೆ ಮಾತಾಡ್ತೀನಿ: ಸಚಿವ ಕೆ.ಎನ್.ರಾಜಣ್ಣ
ಬೆಂಗಳೂರು: ಸಿಎಂ ಬದಲಾವಣೆ, ಮೂವರು ಡಿಸಿಎಂ ಸೃಷ್ಠಿಯ ವಿವಾದ ರಾಜ್ಯದಲ್ಲಿ ತಾರಕಕ್ಕೇರಿದೆ. ಈ ವಿಚಾರವನ್ನು ಮಾತನಾಡದಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಖಡಕ್ ವಾರ್ನಿಂಗ್ ನೀಡಿದ್ದರು. ಆದ್ರೇ ಸಚಿವ ಕೆ.ಎನ್ ರಾಜಣ್ಣ ಮಾತ್ರ ಡಿಕೆಶಿ ವಾರ್ನಿಂಗ್ ನಾನು ಕೇಳ್ತೀನಾ? ನೋಟಿಸ್ ಕೊಡಲಿ ಆಮೇಲೆ ಮಾತಾಡ್ತೀನಿ ಅಂತ ತಿರುಗೇಟು ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಇಂದು ಮಾತನಡಿದಂತ ಅವರು, ಡಿಕೆ ಶಿವಕುಮಾರ್ ನೋಡಿಸ್ ಕೊಟ್ಟ ಮೇಲೆ ನಾನು ಮಾತಾಡುತ್ತೇನೆ. ಸಲಹೆ ನೀಡುವಾಗ ಸಾರ್ವಜನಿಕವಾಗಿ ವಿವಾದ ಆಗಬಾರದು ಎಂದರು. ನಾನು ವಿವಾದ ಆಗಬಾರದು … Continue reading ಡಿಕೆಶಿ ವಾರ್ನಿಂಗ್ ನಾನು ಕೇಳ್ತೀನಾ? ನೋಟಿಸ್ ಕೊಡಲಿ ಅಮೇಲೆ ಮಾತಾಡ್ತೀನಿ: ಸಚಿವ ಕೆ.ಎನ್.ರಾಜಣ್ಣ
Copy and paste this URL into your WordPress site to embed
Copy and paste this code into your site to embed