ಹಾಸನ : ಜಿಲ್ಲೆಯಸಕಲೇಶಪುರ ತಾಲೂಕಿನ ಸುಳ್ಳಕ್ಕಿ ಮೇಲಕೆರೆ ಬಳಿ ಬೆಳಗಿನ ಜಾವ ಜಮೀನಿಗೆ ತೆರಳುತ್ತಿದ್ದಾಗ ಕಾಡಾನೆ ದಾಳಿಗೈದು ರೈತನೊಬ್ಬ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. 

SHOCKING NEWS: ಭೀಕರ ರಸ್ತೆ ಅಪಘಾತ : ಸಮಾಜವಾದಿ ಪಕ್ಷದ ನಾಯಕನ‌ ಕಾರಿಗೆ ಡಿಕ್ಕಿ‌ ಹೊಡೆದು 500 ಮೀಟರ್ ಎಳೆದೊಯ್ದ ಟ್ರಕ್| VIDEO VIRAL

ಸುಳ್ಳಕ್ಕಿ ಮೇಲಕೆರೆ ಬಳಿ ರೈತ ಮಂಜುನಾಥ್‌(50)ಸಾವನ್ನಪ್ಪಿದ ಮೃತ ರೈತ. ಘಟನೆ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

SHOCKING NEWS: ಭೀಕರ ರಸ್ತೆ ಅಪಘಾತ : ಸಮಾಜವಾದಿ ಪಕ್ಷದ ನಾಯಕನ‌ ಕಾರಿಗೆ ಡಿಕ್ಕಿ‌ ಹೊಡೆದು 500 ಮೀಟರ್ ಎಳೆದೊಯ್ದ ಟ್ರಕ್| VIDEO VIRAL

Share.
Exit mobile version