BIGG NEWS: ಬೆಂಗಳೂರಿನಲ್ಲಿ ಕಾಡುಹಂದಿ ಪ್ರತ್ಯಕ್ಷ; ಸ್ಥಳೀಯರಿಗೆ ಆತಂಕ

ದೊಡ್ಡಬಳ್ಳಾಪುರ:ಬೆಂಗಳೂರು ಗ್ರಾಮಾಂತರ ಸಂಜಯನಗರದ ಸ್ಮಶಾನದಲ್ಲಿ ಸೇರಿಕೊಂಡಿದ್ದ ಕಾಡುಹಂದಿಯೊಂದು ದಾರಿಹೋಕರ ಮೇಲೆ ದಾಳಿ ನಡೆಸಿದ್ದು, ಸ್ಥಳೀಯರ ಆತಂಕಕ್ಕೆ ಒಳಗಾಗುತ್ತಿದ್ದಾರೆ. BREAKING NEWS: ವಿಧಾನಸಭೆಯಲ್ಲಿ ಸ್ಟಾಂಪ್ ನಾಲ್ಕನೇ ತಿದ್ದುಪಡಿ ವಿಧೇಯಕ ಅಂಗೀಕಾರ   ಟಿ.ಆರ್‌ ಬಡಾವಣೆ ವ್ಯಾಪ್ತಿಯ ಸ್ಮಶಾನದಲ್ಲಿ ಕಳೆದ ಕೆಲ ತಿಂಗಳ ಹಿಂದೆ ಕಾಡುಹಂದಿಯೊಂದು ಸೇರಿಕೊಂಡಿದೆ. ಸ್ಥಳೀಯರು ಸಾಮಾನ್ಯ ಹಂದಿ ಎಂದು ಕಡೆಗಣಿಸಿದ್ದರು. ಆದರೆ, ಇತ್ತೀಚೆಗೆ ದಾರಿಹೋಕರ ಮೇಲೆ ಈ ಹಂದಿ ದಾಳಿಗೆ ಮುಂದಾಗಿದ್ದು, ಸೂಕ್ಷ್ಮವಾಗಿ ಗಮನಿಸಿದಾಗ ಇದು ಎರಡು ಕೋರೆ ಹಲ್ಲುಗಳು ಇರುವ ಕಾಡು ಹಂದಿ ಎಂದು … Continue reading BIGG NEWS: ಬೆಂಗಳೂರಿನಲ್ಲಿ ಕಾಡುಹಂದಿ ಪ್ರತ್ಯಕ್ಷ; ಸ್ಥಳೀಯರಿಗೆ ಆತಂಕ