BIG NEWS: ಸಾವಿನಲ್ಲೂ ಸಾರ್ಥಕತೆ ಮೆರೆದ ಪತ್ನಿ: ಪತಿಯ ಅಂಗಾಂಗ ದಾನ ಮಾಡಿ 9 ಮಂದಿಗೆ ಜೀವದಾನ

ಮೈಸೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡು, ಮೆದುಳು ನಿಷ್ಕ್ರೀಯಗೊಂಡಿದ್ದಂತ ಪತಿಯ ಅಂಗಾಂಗ ದಾನವನ್ನು ಮಾಡುವ ಮೂಲಕ, ಪತ್ನಿ ಪತಿಯ ಸಾವಿನ ಬಳಿಕವೂ 9 ಮಂದಿಗೆ ಜೀವದಾನ ಮಾಡಿ ಮಾನವೀಯತೆಯನ್ನು ಮೆರೆದಿರೋ ಘಟನೆ ಮೈಸೂರಿನಲ್ಲಿ ನಡೆದಿದೆ. ಅಕ್ಟೋಬರ್ 5, 2022ರಂದು ಮೈಸೂರಿನ ಮುನೇಶ್ವರ ನಗರದ ನಿವಾಸಿ ಮದನ್ ಕುಮಾರ್ (25), ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. SHOCKING NEWS: ‘BMTCಯ ಬಹುತೇಕ ಸಿಬ್ಬಂದಿಗಳಿಗೆ … Continue reading BIG NEWS: ಸಾವಿನಲ್ಲೂ ಸಾರ್ಥಕತೆ ಮೆರೆದ ಪತ್ನಿ: ಪತಿಯ ಅಂಗಾಂಗ ದಾನ ಮಾಡಿ 9 ಮಂದಿಗೆ ಜೀವದಾನ