BIGG NEWS: ಮಂಡ್ಯದಲ್ಲಿ ವ್ಯಾಪಕ ಮಳೆ: ನಿಮಿಷಾಂಭ ದೇವಸ್ಥಾನದ ಸ್ನಾನಘಟ್ಟ ಮುಳುಗಡೆ; ಭಕ್ತರಿಗೆ ನಿಷೇಧ

ಮಂಡ್ಯ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಹೀಗಾಗಿ ಕೆ ಆರ್‌ ಎಸ್‌ ನಿಂದ ನೀರಿನ ಹರಿವು ಹೆಚ್ಚಾಳವಾಗಿದ್ದರಿಂದ ಸೇತುವೆಯಲ್ಲಾ ಜಲಾವೃತಗೊಂಡಿದೆ. BIGG BREAKING NEWS: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಇಳಿಕೆ; ಕಳೆದ 24 ಗಂಟೆಯಲ್ಲಿ 16,167 ಹೊಸ ಪ್ರಕರಣಗಳು ಪತ್ತೆ| Covid Case ಶ್ರೀರಂಗಪಟ್ಟಣ ತಾಲೂಕಿನ ಪ್ರಸಿದ್ಧ ನಿಮಿಷಾಂಭ ದೇವಾಲಯದ ಸ್ನಾನಘಟ್ಟ ಮುಳುಗಡೆಯಾಗಿದೆ. ಇದರಿಂದಾಗಿ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ವೆಲ್ಲೆಸ್ಲಿ ಸೇತುವೆ ತುಂಬಿದ್ರೂ ಕೂಡ ಜನರ ಓಡಾಟ ಮಾತ್ರ ಕಡಿಮೆಯಾಗಿಲ್ಲ. ಸಂಚಾರ ಬಂದ್‌ ಮಾಡೋದೆ … Continue reading BIGG NEWS: ಮಂಡ್ಯದಲ್ಲಿ ವ್ಯಾಪಕ ಮಳೆ: ನಿಮಿಷಾಂಭ ದೇವಸ್ಥಾನದ ಸ್ನಾನಘಟ್ಟ ಮುಳುಗಡೆ; ಭಕ್ತರಿಗೆ ನಿಷೇಧ